Wednesday, February 9, 2011

Honest KSRTC Officer Returns Cell Phone

ಡಾ. ಅಶ್ರಫ್ ಆಲಿ ಕ್ಯಾಲಿಕಟ್, ಡೈರೆಕ್ಟರ್, ಪೀಸ್ ಪಬ್ಲೀಕ್ ಸ್ಕೂಲ್ ತೊಕ್ಕೊಟ್ಟು ಎಂಬವರು ಮಂಗಳೂರು ನಗರದ ಎ.ಟಿ.ಎಂ ಕೌಂಟರೊಂದರಲ್ಲಿ ಸುಮಾರು 25 ಸಾವಿರ ಮೌಲ್ಯದ ತನ್ನ  ಮೊಬೈಲ್ ಹ್ಯಾಂಡ್ಸೆಟ್ಟನ್ನು  ಕಳೆದುಕೊಂಡಿದ್ದು, ಸದ್ರಿ ಮೊಬೈಲ್ ಹ್ಯಾಂಡ್ಸೆಟ್ ಕೆ.ಎಸ್.ಅರ್.ಟಿ.ಸಿ ಇಲಾಖೆಯ ಅಸಿಸ್ಟೆಂಟ್ ಜನರಲ್ ಶ್ರೀ ಸುರೇಶ್ ನಾಯ್ಕ್ ರವರಿಗೆ ಸಿಕ್ಕಿದ್ದನ್ನು ವಾರೀಸುದಾರರಾದ ಡಾ.ಅಶ್ರಫ್ರವರಿಗೆ ಮಂಗಳೂರು ನಗರದ ಎ.ಸಿ.ಪಿ ಶ್ರೀ ರವೀಂದ್ರ ಗಡಾದಿ ರವರ ಸಮ್ಮುಖದಲ್ಲಿ ಹಸ್ತಾಂತರಿಸಿ ತನ್ನ ಪ್ರಾಮಾಣಿಕತೆಯನ್ನು ಮೆರೆದಿರುತ್ತಾರೆ.

No comments:

Post a Comment