Thursday, February 28, 2013

Daily Crime Incidents for Feb 28, 2013

ಅಸ್ವಾಭಾವಿಕ ಮರಣ ಪ್ರಕರಣ

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ


  • ಪಿರ್ಯಾದಿದಾರರಾದ ಶೈಲೇಶ್ ಶೆಟ್ಟಿ ಯವರ ತಂದೆ:  ಶಂಭು ಶೆಟ್ಟಿ ಎಂಬವರು ದಿನಾಂಕ: 20.01.2013 ರಂದು ತಮ್ಮ ಮನೆಯಲ್ಲಿ   ಬೀಡಿ  ಸೇದುತ್ತಿದ್ದ  ಸಮಯ ಬೆಂಕಿಯ ಕಿಡಿಯು  ಅವರು ಧರಿಸಿದ್ದ  ಲುಂಗಿಗೆ ಬಿದ್ದು ಬೆಂಕಿ ಹೊತ್ತಿಕೊಂಡ  ಪರಿಣಾಮ ಸದ್ರಿಯವರ ಎರಡೂ ತೊಡೆಗೆ ಗಳಿಗೆ ಹಾಗೂ ಮರ್ಮಾಂಗಕ್ಕೆ  ಮತ್ತು   ಹೊಟ್ಟೆಗೆ ತೀವ್ರ ಸುಟ್ಟ ಗಾಯವಾಗಿ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಘದೆ ದಿನಾಂಕ: 26.02.2013 ರಂದು ರಾತ್ರಿ: 07.30 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಶೈಲೇಶ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ನಂ. 13/13 ಕಲಂ 174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಅಪಘಾತ ಪ್ರಕರಣ

ಮುಲ್ಕಿ ಠಾಣೆ


  • ದಿನಾಂಕ  27.02.2013 ರಂದು   16.20 ಗಂಟೆಗೆ  ಮಂಗಳೂರು ತಾಲೂಕು  ಬೆಳ್ಳಾಯೂರು ಗ್ರಾಮದ  ಕೊಲ್ನಾಡು ಎಂಬಲ್ಲಿ  ಎನ್.ಎಚ್ 66ರಲ್ಲಿ ಕೆಎ  18 ಬಿ.1422 ನಂಬ್ರದ  ಕೆ.ಕೆ.ಬಿ ಎಂಬ ಹೆಸರಿನ  ಬಸ್ಸನ್ನು  ಅದರ ಚಾಲಕ   ನಾಗೇಶ್ ಎಂಬಾತನು  ಮಂಗಳೂರು ಕಡೆಯಿಂದ  ಉಡುಪಿ ಕಡೆಗೆ  ಅತೀ ವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ   ತೀರಾ  ಬಲಬದಿಯಲ್ಲಿ  ಚಲಾಯಿಸಿಕೊಂಡು ಬಂದು ಉಡುಪಿ ಕಡೆಯಿಂದ  ಬರುತ್ತಿದ್ದ  ಕೆಎ 20 ಬಿ. 8345 ನಂಬ್ರದ ಗೂಡ್ಸ್  ಟೆಂಪೋಗೆ  ಢಿಕ್ಕಿ ಪಡಿಸಿದ  ಪರಿಣಾಮ   ಗೂಡ್ಸ್ ಟೆಂಪೋ ಚಾಲಕ  ರಾಜೇಶ್ರವರ  ಎರಡು ಕಾಲುಗಳಿಗೆ  ಗಾಯವಾಗಿದ್ದು  ಹಾಗೂ  ಫಿರ್ಯಾದಿ  ಪ್ರದೀಪರವರ  ಬಲಕಾಲಿನ   ಮೊಣಗಂಟಿಗೆ  ಗುದ್ದಿದ  ನೋವುಂಟಾಗಿದ್ದು ಅಲ್ಲದೇ  ಬಸ್ಸಿನಲ್ಲಿದ್ದ  ಪ್ರಯಾಣಿಕರೋರ್ವರವರಿಗೂ ಕೂಡಾ  ಕಣ್ಣಿನ  ಬಳಿ ಚಿಕ್ಕ ರಕ್ತಗಾಯವಾಗಿರುತ್ತದೆ ಎಂಬುದಾಗಿ ಪ್ರದೀಪ್ ರವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಅ.ಕ್ರ  32/2013  ಕಲಂ: 279,337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಸಂಚಾರ ಪೂರ್ವ ಠಾಣೆ


  • ದಿನಾಂಕ: 26-02-2013 ರಂದು ಸಮಯ ಬೆಳಿಗ್ಗೆ ಸುಮಾರು 06:15 ಗಂಟೆಗೆ ಸ್ಕೂಟರ್ ನಂಬ್ರ ಏಂ -20 ಘಿ-3080 ನ್ನು ಅದರ ಸವಾರ ಕ್ಲಾಕ್ ಟವರ್ ಕಡೆಯಿಂದ ಬಾವುಟಗುಡ್ಡ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಸಕರ್ಾರಿ ವೆನ್ಲಾಕ್ ಆಸ್ಪತ್ರೆ ಬಳಿ ತಲುಪುವಾಗ ರಸ್ತೆ ದಾಟುತ್ತಿದ್ದ ಪಿರ್ಯಾದುದಾರರಾದ ಅಬ್ದುಲ್ ರಜಾಕ್ (48) ತಂದೆ- ಬಾಪು ಕುಂಜ್ಙ ವಾಸ : ಗುಡ್ಡೆ ಹೌಸ್, ಉಚ್ಚಿಲ, ಸೋಮೆಶ್ವರ, ಉಚ್ಚಿಲ ಅಂಚೆ,    ಮಂಗಳೂರು ರವರಿಗೆ ಡಿಕ್ಕಿಯುಂಟು ಮಾಡಿದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಹಣೆಯ ಎಡಭಾಗಕ್ಕೆ ರಕ್ತಗಾಯವಾಗಿ ದೇಹದ ಅಲ್ಲಲ್ಲಿ ಗುದ್ದಿದ ನೋವಾಗಿ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿವುದಾಗಿದೆ ಹಾಗೂ ಅಪಘಾತವನ್ನುಂಟು ಮಾಡಿದ ಬಗ್ಗೆ ಅರೋಪಿತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ಅಬ್ದುಲ್ ರಜಾಕ್ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 43/2013 279 , 337 ಐ.ಪಿ.ಸಿ. & 134 (ಬಿ) ಐ.ಎಮ್.ವಿ. ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಾಹನ ಕಳವು ಪ್ರಕರಣ

ಬರ್ಕೆ ಪೊಲೀಸ್ ಠಾಣೆ


  • ಪಿರ್ಯಾದಿದಾರರಾದ ಶ್ರೀ.ದೀಪಕ್ ಬಿ(28) ರವರು ತನ್ನ ಬಾಬ್ತು ಏಂ-50 ಎ- 6895ನೇ ನಂಬ್ರದ ಕಣಟಚಿಡಿ ಮೋಟಾರು ಸೈಕಲ್ನ್ನು  ದಿನಾಂಕ  22-02-2013ರಂದು ರಾತ್ರಿ 11-30 ಗಂಟೆ ಸಮಯಕ್ಕೆ ಮಂಗಳೂರು ನಗರದ ಎಂ.ಜಿ. ರಸ್ತೆಯಲ್ಲಿರುವ ಎಸ್.ಡಿ.ಎಂ. ಕಾಲೇಜಿನ ಎದುರುಗಡೆ ಇರುವ ವೆಸ್ಟ್ ಕೊಸ್ಟ್ ಲಾಡ್ಜ್ನ ಎದುರು ಪಾಕರ್ಿಂಗ್ ಸ್ಥಳದಲ್ಲಿ  ಪಾಕರ್್ಮಾಡಿದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರು ಸೈಕಲ್ನ ಮೌಲ್ಯ ಅಂದಾಜು ರೂ. 43,000/- ಆಗಬಹುದು ಎಂಬುದಾಗಿ ಶ್ರೀ.ದೀಪಕ್ ಬಿಬಿ(28) ತಂದೆ: ಬಸವರಾಜು, ವಾಸ:ಗೌಡ್ರಮನೆ, ಹಿತೇರ್,ಸಕಲೇಶ್ಪುರ ಹಾಸನ ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣೆ ಮೊನಂ. 13/2013 ಕಲಂ. 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Wednesday, February 27, 2013

Daily Crime Incidents For Feb 27, 2013


ವಾಹನ ಕಳವು ಪ್ರಕರಣ 

ಉತ್ತರ ಠಾಣೆ;

  • ದಿನಾಂಕ 24-02-2013 ರಂದು ಬೆಳಿಗ್ಗೆ 6:30 ಗಂಟೆಗೆ ತನ್ನ ಬಾಬ್ತು ಏಂ-19-ಖ-599 ನೇ ಟಿವಿಎಸ್ ವಿಕ್ಟರ್ ವಾಹನವನ್ನು ಯುನೈಟೆಡ್ ಪ್ಲಾಝಾ, ಭವಂತಿ ಸ್ಟ್ರೀಟ್ ಇಲ್ಲಿನ ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ ಮಾಡಿ ಗೆಳೆಯರೊಂದಿಗೆ ಪಿಕ್ ನಿಕ್ ಸಲುವಾಗಿ ಕೇರಳದ ಕಣ್ಣನ್ನೂರಿಗೆ ಹೋಗಿದ್ದು, ಬಳಿಕ ರಾತ್ರಿ 9.15 ಗಂಟೆಗೆ ಬಂದು ನೋಡಲಾಗಿ ಮೊಟಾರು ಸೈಕಲ್ ಕಾಣೆಯಾಗಿದ್ದು, ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ಸದರಿ ಮೊಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಕಳವಾದ ಮೊಟಾರು ಸೈಕಲ್ನ ಅಂದಾಜು ಮೌಲ್ಯ ರೂ. 16,000/- ಆಗಬಹುದು. ಆದ್ದರಿಂದ ಕಳವಾದ ಮೊಟಾರು ಸೈಕಲನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬುದಾಗಿ ಭರತ್ ಪ್ರಸಾದ್, ವಾಸ: ಶ್ರೀ ದುಗರ್ಾ ನಿವಾಸ, ಡೋರ್ ನಂಬ್ರ 24-2-168/1, ನಿಯರ್ ಚಕ್ರಪಾಣಿ ಟೆಂಪಲ್, ಅತ್ತಾವರ, ಮಂಗಳೂರು ರವರು ನೀಡಿದ ದೂರಿನಂತೆ ಉತ್ತರ ಠಾಣೆ ಅಪರಾದ ಕ್ರಮಾಂಕ 26/2013 ಕಲಂ 379 ಭಾದಂಸಂ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


 ಕಳವು ಪ್ರಕರಣ:

ಮಂಗಳೂರು ಪೂರ್ವ  ಠಾಣೆ ;

ದಿನಾಂಕ 25-02-2013 ರಂದು 22-30 ಗಂಟೆಯಿಂದ ದಿನಾಂಕ 26-02-2013ರಂದು ಬೆಳಿಗ್ಗೆ 07-00 ಗಂಟೆಯ ಮಧ್ಯೆ ಯಾರೋ ಕಳ್ಳರು ಮಂಗಳೂರು ನಗರದ ಬಲ್ಮಠ ನ್ಯೂ ರಸ್ತೆಯಲ್ಲಿ ಇ. ಬಿ. ಸೊನ್ಸ್ ಕಂಪೌಂಡಿನಲ್ಲಿ ವಾಸ್ತವ್ಯವಿರುವ ಪಿರ್ಯಾದಿದಾರರ ಬಾಬ್ತು ವಾಸ್ತವ್ಯದ ಮನೆಯ ಬಾಗಿಲಿನ ಚಿಲಕವನ್ನು ಬಾಗಿಲಿನ ಪಕ್ಕದ ಕಿಟಕಿಯ ಮೂಲಕ ಕೈ ಹಾಕಿ ತೆರೆದು ಆ ಮೂಲಕ ಒಳ ಪ್ರವೇಶಿಸಿ ಮನೆಯೊಳಗಡೆಯಿಂದ ಅಂದಾಜು ರೂ 3900/- ರೂ ಬೆಲೆ ಬಾಳುವ ನೊಕಿಯಾ ಕಂಪನಿಯ 7411811915 ಹಾಗೂ 9480042979 ನಂಬ್ರದ ಸೀಮ್ಗಳಿದ್ದ ಐ.ಎಂ.ಇ.ಐ. ನಂ. 354130052220305 ನಂಬ್ರದ ಮೊಬೈಲ್ ಸೆಟ್-1, ನಗದು ಹಣ 1000/- ಹಾಗೂ ಮನೆಯೊಳಗಡೆಯಿಂದ ಕಳವು ಮಾಡಿದ್ದ ಕೀ ಯ ಸಹಾಯದಿಂದ ಮನೆಯ ಹೊರಗಡೆ ಪಾಕರ್್ ಮಾಡಲಾಗಿದ್ದ ಸಿಲ್ವರ್ ಕ್ರೋಮ್ ಬಣ್ಣದ 11/2007ನೇ ಮೊಡಲ್ನ ಅಂದಾಜು ರೂ 20000/-ಬೆಲೆ ಬಾಳುವ ದ್ಚಿಚಕ್ರ ವಾಹನ ಸಹಿತ ಒಟ್ಟು 24900/-ರೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಎಂಬುದಾಗಿ ಎಂ.ಸಮುಲ್ ರಾಜ್(36) ತಂದೆ: ಕೋಟೇಶ್ವರ್ ರಾವ್, ವಾಸ: ಆ.ಓಠ.16-11-621, ಇ.ಬಿ.ಸೊನ್ಸ್ ಹೌಸ್, ಬಲ್ಮಠ ನ್ಯೂ ರಸ್ತೆ, ಫಳ್ನೀರು, ಮಂಗಳೂರು ರವರು ನೀಿಡಿದ ದೂರಿನಂತೆ ಮಂಗಳೂರು ಪೂರ್ವ  ಠಾಣೆ ಅಪರಾದ ಕ್ರಮಾಂಕ 21/2013 ಕಲಂ. 457, 380,  379  ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹುಡುಗಿ ಕಾಣೆ:

ಮಂಗಳೂರು  ದಕ್ಷಿಣ ಠಾಣೆ;

ದಿನಾಂಕ 28-12-2012 ರಿಂದ ಫಿರ್ಯದುದಾರರಾದ ಶ್ರೀ ಲಕ್ಷ್ಮೀ ನಾರಾಯಾಣ ಭಟ್.ಪಿ ರವರ  ಮನೆಯಲ್ಲಿ ಕೆಲಸಕ್ಕಿದ್ದ, ಉಡುಪಿ ಸ್ಟೇಟ್ಹೋಮ್ನ ನಿವಾಸಿ ಕುಮಾರಿ ಪ್ರೇಮ ಪ್ರಾಯ 20 ವರ್ಷ ಎಂಬವಳು ದಿನಾಂಕ 03-01-2013 ರಂದು ಮಧ್ಯಾಹ್ನ 1-15 ಗಂಟೆತನಕ ಫಿಯರ್ಾದುದಾರರ ಮನೆಯಲ್ಲಿಯೇ ಇದ್ದವಳು ಸಂಜೆ 3-45 ಗಂಟೆಗೆ ಫಿರ್ಯದುದಾರರು ಕುಮಾರಿ ಪ್ರೇಮಳನ್ನು ಹುಡುಕಾಡಿದಾಗ, ಪತ್ತೆಯಾಗದೇ ಇದ್ದು, ಕುಮಾರಿ ಪ್ರೇಮಳು ಫಿಯರ್ಾದುದಾರರ ಮನೆಯಲ್ಲಿ ಯಾರಿಗೂ ತಿಳಿಸದೆ ಕಾಣಿಯಾಗಿರುತ್ತಾಳೆ ಇವಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಫಿಯರ್ಾದುದಾರರಾದ ಲಕ್ಷ್ಮಿನಾರಾಯಣ ಭಟ್, ಸದನ, ಡಿಸಿಲ್ವ ಲೇನ್, ಫಳ್ನೀರ್, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 46/2013, ಕಲಂ ಹುಡುಗಿ ಕಾಣೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ; 

ದಿನಾಂಕ: 25.02.2013 ರಂದು 11.00 ಗಂಟೆಗೆ ಮಂಗಳೂರು ತಾಲೂಕು ಕಣ್ಣೂರು ಗ್ರಾಮದ ಬೋರುಗುಡ್ಡೆ ಎಂಬಲ್ಲಿ ಪಿರ್ಯಾದಿದಾರರ ಮಗಳು ಕು. ಸೆಲಿಕಾ (19)  ಎಂಬಾಕೆಯು  ಮನೆಯಿಂದ  ಕಣ್ಣೂರು ಶಾಲೆಗೆ  ಸಹಿ ಹಾಕೆಲೆಂದು ಹೋದವರು ಮನೆಗೆ ವಾಫಾಸು ಬಾರದೆ ಕಾಣೆಯಾಗಿರುತ್ತಾಳೆ,   ಆಸುಪಾಸಿನಲ್ಲಿ  ಹಾಗೂ  ಸಂಭಂಧಿಕರ ಮನೆಯಲ್ಲಿ  ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂಬುದಾಗಿ ಹಸನಬ್ಬ ವಾಸ: ಕಣ್ಣೂರು ಮಂಗಳೂರು ರವರು ನೀಡಿದ ದೂರಿನಂತೆ  ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 51/2013, ಕಲಂ ಹುಡುಗಿ ಕಾಣೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




Tuesday, February 26, 2013

Daily Crime Incidents For Feb 26, 2013


ಕಳವು ಪ್ರಕರಣ:

ಬಕರ್ೆ  ಠಾಣೆ; 


  • ದಿನಾಂಕ 24-02-2013ರಂದು ರಾತ್ರಿ 11 ಗಂಟೆಯಿಂದ ಈ ದಿನ ಬೆಳಿಗ್ಗೆ ದಿನಾಂಕ 25-02-2013ರಂದು ಬೆಳಿಗ್ಗೆ 7 ಗಂಟೆಯ ಮಧ್ಯೆ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಕಂಪೌಂಡಿನೊಳಗಡೆ ಪಾಕರ್್ ಮಾಡಿದ್ದ ಕೆ.ಎ.-19-ಎಂಡಿ-1257ನೇ ಮಾರುತಿ ಓಮ್ನಿಯ ನಾಲ್ಕು ಟೈಯರ್ಗಳನ್ನು ಡಿಸ್ಕ್ ಸಮೇತ ಕಳವುಮಾಡಿಕೊಂಡು ಹೋಗಿದ್ದು, ಸದ್ರಿ ಸೊತ್ತಿನ ಮೌಲ್ಯ ಅಂದಾಜು ಸುಮಾರು  ರೂ. 25,000/-. ಎಂಬುದಾಗಿ ್ರೇಮಾನಂದ.ಎಲ್. ಶೆಣೈ (73) ತಂದೆ:ದಿ.ಲಕ್ಷ್ಮಣ ಶೆಣೈ, ವಾಸ:ಶ್ರೀ ದತ್ತ ನಿವಾಸ  ಡೋರ್ ನಂ. 7-6-860,ಸೌಪಣರ್ಿಕಾ ಕಂಪೌಂಡ್ 5ನೇ ಕ್ರಾಸ್ ಮಠದಕಣಿ ರಸ್ತೆ ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆ  ಠಾಣ ೆಕಲಂ. 379 ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ:

ಮಂ. ಪೂರ್ವ ಠಾಣ;ೆ 


  • ದಿನಾಂಕ 25-02-2013 ರಂದು ಸುಮಾರು 18.45 ಗಂಟೆ ಸಮಯಕ್ಕೆ ಪಿಯರ್ಾದಿದಾರರು ಹಾಗೂ ಮಕ್ಕಳಾದ ಲೆನಿಶಾ ಡಿ'ಸೋಜ ಮತ್ತು ರೋವಿನ್ ಡಿ'ಸೋಜ ರವರು ಮನೆಯಲ್ಲಿದ್ದ ಸಮಯ ಲೀನಾ ಡಿ'ಸೋಜ ಮತ್ತು ಇತರ 3 ಜನ ಗಂಡಸರು ಸೇರಿ ಪಿಯರ್ಾದಿದಾರರ ಹಿಂಬಾಗಿಲನ್ನು ಬಡಿದು ಮನೆಯಿಂದ ಹೊರ ಹೋಗಿ ಎಂದು ಬೈದು, ಅವರಲ್ಲೊಬ್ಬ ಗಂಡಸು ಕತ್ತಿಯಿಂದ ಪಿಯರ್ಾದಿದಾರರಿಗೆ ಹೊಡೆದಿದ್ದು ಎಡ ಕೈಗೆ ತೀವೃ ತರಹದ ಗಾಯವಾಗಿರುತ್ತದೆ, ಮತ್ತು ಲೀನಾ ಡಿ'ಸೋಜರವರು ಬಂದು ಪಿಯರ್ಾದಿದಾರರ ಮಗಳಿಗೆ ಕಬ್ಬಿಣದ ಸರಳಿನಿಂದ ಹೊಡೆದ ಪರಿಣಾಮ ಎಡ ಕಣ್ಣಿನ ಬಳಿ ರಕ್ತ ಗಾಯವಾಗಿರುತ್ತದೆ. ಅಲ್ಲದೇ ಲೀನಾ ಎಂಬವರು ಪಿಯರ್ಾದಿದಾರರ ಕಾಲಿನ ಬೆರಳಿಗೆ ಕಚ್ಚಿ ಗಾಯ ಮಾಡಿದ್ದು, ಗಂಡಸರಿಬ್ಬರು ಪಿಯರ್ಾದಿದಾರರ ಜುಟ್ಟು ಹಿಡಿದು ಮನೆಯಿಂದ ಹೊರಗೆ ಹಾಕಿರುತ್ತಾರೆ. ನಂತರ ಪಿಯರ್ಾದಿದಾರರು ತನ್ನ ಗಂಡನಿಗೆ ಕರೆ ಮಾಡಿ ಕರೆಸಿದ್ದು, ಪಿಯರ್ಾದಿದಾರರ ಗಂಡ ಮನೆಗೆ ಬಂದ ಸಮಯ ಅವರಿಗೂ ಆ ಮೂವರು ಗಂಡಸರು ಹೊಡೆದಿರುತ್ತಾರೆ. ಸದ್ರಿಯವರುಗಳನ್ನು ಕೊಲ್ಲುವ ಉದ್ದೇಶದಿಂದಲೇ ತೀವೃ ತರಹದ ಗಾಯ ಉಂಟು ಮಾಡಿರುತ್ತಾರೆ. ಎಂಬುದಾಗಿ ಶ್ರೀಮತಿ. ರೂಪ ಡಿ'ಸೋಜ (31) ಗಂಡ: ಲಿಯೋ ಡಿ'ಸೋಜ ವಾಸ: ಡೋರ್.ನಂ.2-5-25-280, ಕುಂಟಿಕಾನ ಜಂಕ್ಷನ್ ಬಳಿ, ಬಿಜೈ ಅಂಚೆ, ಮಂಗಳೂರು ರವರು ನೀಡಿದ ದೂರಿನಂತೆ ಮಂ. ಪೂರ್ವ ಠಾಣೆ ಅಪರಾದ ಕ್ರಮಾಂಕ 504 506 324 326  ಡಿ/ತಿ 34 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ದಕ್ಷಿಣೆ ಠಾಣೆ;



  • ದಿನಾಂಕ 15-02-2013 ರಂದು ಪಿರ್ಯಾದುದಾರರು ಓದುತ್ತಿರುವ ಕಾಲೇಜಿನ ಕಾಲೇಜ್ ಡೇ ಯು ವಳಚ್ಚಿಲ್ ಎಂಬಲ್ಲಿರುವ ಶ್ರೀನಿವಾಸ್ ಕ್ಯಾಂಪಸ್ನಲ್ಲಿ ನಡೆದಿದ್ದು, ಸದ್ರಿ ಕಾಲೇಜ್ ಡೆ ಗೆ ಪಿರ್ಯಾದುದಾರರು ಹಾಗೂ ಇತರರು ಕಾಲೇಜಿನ ಬಸ್ ರೂಟ್ ನಂಬ್ರ 11ರಲ್ಲಿ ಹೋಗಿ ವಾಪಾಸು ಬರುತ್ತಾ, ಸಂಜೆ ಸುಮಾರು 5-35 ಗಂಟೆಗೆ ಮಂಗಳೂರಿನ ಮಂಗಳಾದೇವಿ-ಮಂಕಿಸ್ಟಾಂಡ್ ಬಳಿ ತಲುಪುತ್ತಿದ್ದಂತೆ, ಬಸ್ಸಿನ ಒಳಗಡೆ ಆರೋಪಿಗಳಾದ ಅಜೀಲ್, ಸಿನೊ ಫೆನರ್ಾಂಡಿಸ್ ಮತ್ತು ಅನೀಸ್ ಮ್ಯಾಥ್ಯೂ ಎಂಬವರುಗಳು ಮುಂದಿನ ಸೀಟಿನಲ್ಲಿ ಕುಳಿತ್ತಿದ್ದ 1ನೇ ವರ್ಷದ ಬಿಪಿಟಿ ವಿದ್ಯಾಥರ್ಿನಿಯರಿಗೆ ತಮಾಷೆ ಮಾಡುತ್ತಿದ್ದಾಗ, ಪಿರ್ಯಾದುದಾರರು ಯಾಕೆ ತಮಾಷೆ ಮಾಡುವುದು ಎಂದು ಕೇಳಿದಾಗ ಈ ಮೂವರು ಕೋಪಗೊಂಡು 'ನೀ ಆರಾಡ ಮೋನೆ,ತಮಾಷೆ ಮಾಡಿದರೆ ನೀನು ಯಾರು ಕೇಳಲು ಎಂದು ಹೇಳಿ ಅವರುಗಳ ಪೈಕಿ ಅಜಿಲ್ ಎಂಬಾತನು ಮೂಗಿನ ಮೇಲೆ ಬಲವಾಗಿ ಮುಷ್ಠಿ ಹಿಡಿದು ಗುದ್ದಿದ್ದಲ್ಲದೇ, ಇತರ ಇಬ್ಬರು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಒಡ್ಡಿ, ಮುಖಕ್ಕೆ ಹಾಗೂ ಬೆನ್ನಿನ ಭಾಗಕ್ಕೆ ಬಲವಾಗಿ ಗುದ್ದಿರುತ್ತಾರೆ ಇದರಿಂದ ಮೂಗಿಗೆ ತೀವ್ರ ತರಹದ ರಕ್ತಗಾಯವಾಗಿರುತ್ತದೆ. ಚಿಕಿತ್ಸೆಯ ಬಗ್ಗೆ ಅದೇ ದಿನ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಹರಿಕೃಷ್ಣನ್ (19) ವಾಸ: ರಕ್ಷಾ ಅಪಾರ್ಟಮೆಂಟ್ ಪಾಂಡೆಶ್ವರ ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣೆ ಠಾಣೆ ಅಪರಾದ ಕ್ರಮಾಂಕ 45/13 ಕಲಂ 323, 325, 504, 506 ಖ/ಘ 34 ಕಅ   ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.


ಅಸ್ವಾಬಾವಿಕ ಮರಣ ಪ್ರಕರಣ:

ದಕ್ಷಿಣ ಠಾಣೆ;


  • ದಿನಾಂಕ 25-02-2013 ರಂದು ಫಿರ್ಯದುದಾರರು ಸರಕಾರಿ ಜಿಲ್ಲಾ ವನ್ಲಾಕ್ ಅಸ್ಪತ್ರೆ, ಮಂಗಳೂರು ಇಲ್ಲಿ ಕರ್ತವ್ಯದಲ್ಲಿದ್ದು, ಸದ್ರಿ ಅಸ್ಪತ್ರೆಯ ಆವರಣದಲ್ಲಿ ಬೆಳಿಗ್ಗೆ 08-00 ಗಂಟೆಗೆ ಬ್ರಹ್ಮಣ್ಣ ಪ್ರಾಯ ಸುಮಾರು 55 ವರ್ಷ ಎಂಬವರು ಮೃತಪಟ್ಟಿದ್ದು, ಈ ವ್ಯಕ್ತಿಯನ್ನು ದಿನಾಂಕ 24-02-2013 ರಂದು ಬೆಳ್ತಂಗಡಿಯ ಸರಕಾರಿ ಅಸ್ಪತ್ರೆಯಿಂದ 108 ಅಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಬಂದು ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಅಸ್ಪತ್ರೆಗೆ ಹೊರ ರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಕಳುಹಿಸಿಕೊಟ್ಟಿದ್ದು, ಸದ್ರಿ ವ್ಯಕ್ತಿ ಬೆಳಿಗ್ಗೆ 08-00 ಗಂಟೆಗೆ ಮೃತಪಟ್ಟಿರುತ್ತಾನೆ. ಈ ವ್ಯಕ್ತಿ ತನ್ನ ಹೆಸರು ಬ್ರಹ್ಮಣ್ಣ ಪ್ರಾಯ 55 ವರ್ಷ, ಎಂದು, ಆತನು ತನ್ನ ಅಸೌಖ್ಯದ ನಿಮಿತ್ತ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಬಗ್ಗೆ ನಮೂದು ಇರುತ್ತದೆ. ಈತನು ಯಾವುದೋ ಖಾಯಿಲೆಯಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಫಿಯರ್ಾದುದಾದರಾದ ಸುಧರ್ಶನ ಪವಾರ್ ಸಿ.ಪಿ.ಸಿ 1045, ದಕ್ಷಿಣ ಪೊಲೀಸ್ ಠಾಣೆ, ಪಾಂಡೇಶ್ವರ, ಮಂಗಳೂರು ರವರು ನೀಡಿದ ದೂರಿನಂತೆ ಯು.ಡಿ.ಆರ್ ನಂ: 16/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.

 

Sunday, February 24, 2013

Daily Crime Incidents for February 24, 2013.


Daily Crime Incidents for February 24, 2013.

ಅಪಘಾತ ಪ್ರಕರಣಗಳು



ªÀÄA UÁæªÀiÁAvÀgÀ ¥Éưøï oÁuÉ

¢£ÁAPÀ 23-02-13 gÀAzÀÄ 16-20 UÀAmÉUÉ ¥ÀA¥ïªÉ¯ï ¥Àrïï gÀ¸ÉÛAiÀÄ°è PÉ.J¸ï.Dgï.n.¹ §¸ÀÄì £ÀA§æ PÉ,J 19 J¥sï 2405 £ÉÃzÀ£ÀÄß CzÀgÀ  ZÁ®PÀ Cwà ªÉÃUÀ ºÁUÀÆ CeÁUÀgÀÆPÀvɬÄAzÀ ZÁ¯Á¬Ä¹ vÀ£Àß ªÀÄÄAzÀÄUÀqɬÄAzÀ ºÉÆÃUÀÄwÛzÀÝ mÉA¥ÉÆêÀ£ÀÄß MªÀgï mÉÃPï ªÀiÁrPÉÆAqÀÄ ¸À¢æ §¹ì£À gÀ¸ÉÛAiÀÄ JqÀ¢AzÀ §®PÉÌ ZÁ¯Á¬Ä¹ ¥ÀA¥ïªÉ¯ï ªÀiÁ£À¸À ¨Ágï JzÀÄgÀÄUÀqÉ PÀAPÀ£Ár UÀgÉÆÃr PÀqɬÄAzÀ ¥ÀA¥ïªÉ¯ï PÀqÉUÉ jvÉñï JA§ªÀgÀÄ ZÁ¯Á¬Ä¹PÉÆAqÀÄ §gÀÄwÛzÀÝ PÉ,J 19 EE 4827 CgÀÄuï ªÀÄvÀÄÛ PÉ,J 19 JPïì 6431 £Éà ¸ÀÆÌljUÉ  ªÀÄvÀÄÛ £ÀqÉzÀÄPÉÆAqÀÄ ºÉÆÃUÀÄwÛzÀÝ jvÉñï, gÁfêÀ JA§§gÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛgÉAzÀÄ «£ÉÆÃzï ªÉÆAvÉÃgÉÆà ªÁ¸À §eÁ®Ä ªÀÄAUÀ¼ÀÆgÀÄ JA§ªÀgÀÄ ¤ÃrzÀ zÉÆÃj£ÀAvÉ ªÀÄA UÁæªÀiÁAvÀgÀ ¥Éưøï oÁuÁ CPÀæ 49/13 PÀ®A 279-338-304 (J) L¦¹ AiÀÄAvÉ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.

ªÀÄA UÁæªÀiÁAvÀgÀ ¥Éưøï oÁuÉ

¢£ÁAPÀ 23-02-13 gÀAzÀÄ 14-30 UÀAmÉUÉ ªÀÄAUÀÆgÀÄ PÀmɬÄAzÀ ªÁªÀÄAdÆgÀÄ PÀqÉÉUÉ  §¸ÀÄì £ÀA§æ PÉ.J 19 J¹ 33 £ÉÃzÀgÀ ZÁ®PÀ §¸Àì£ÀÄß ªÀiÁ£ÀªÀ fêÀPÉÌ C¥ÁAiÀĪÁUÀĪÀ  jÃwAiÀÄ°è Cwà ªÉÃUÀ ºÁUÀÆ CeÁUÀgÀÆPÀvɬÄAzÀ ZÁ¯Á¬Ä¹ ªÁªÀÄAdÆgÀÄ PÀqɬÄAzÀ ¸ÀÄzÉñÀ JA§ªÀgÀÄ ¸ÀªÁj ªÀiÁrPÉÆAqÀÄ §gÀÄwÛzÀÝ ªÉÆÃmÁgÀÄ ¸ÉÊPÀ¯ï £ÀA§æ PÉ.J 30 ºÉZï 8299 PÉÌ rQÌ ºÉÆqÉzÀ ¥ÀjuÁªÀÄ ¸ÀÄzÉñÀ UÀA©ÃgÀ UÁAiÀĪÁV PÀAPÀ£Ár ¥sÁzÀgï ªÀÄÄ®ègï C¸ÀàvÉæAiÀÄ°è aQvÉìAiÀÄ°ègÀÄvÁÛ 16-45 UÀAmÉUÉ ªÀÄÈvÀ¥ÀnÖgÀÄvÁÛgÉ JA§ÄzÁV ¸ÀÄzsÁPÀgÀ ªÁ¸À vÀAwæ¨ÉlÄÖ ªÀÄ£É, wgÀĪÉÊ¯ï ªÁªÀÄAdÆgÀÄ JA§ªÀgÀÄ ¤ÃrzÀ zÉÆÃj£ÀAvÉ ªÀÄA UÁæªÀiÁAvÀgÀ ¥Éưøï oÁuÁ CPÀæ 50/13 PÀ®A 279-338-304 (J) L¦¹ AiÀÄAvÉ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVz.É

ಉಲ್ಲಾಳ ಪೊಲೀಸ್ ಠಾಣಾ
ದಿನಾಂಕ 22/02/2013 ರಂದು 09-00 ಗಂಟೆ ಸಮಯಕ್ಕೆ ಕೆಎ 19 ಎಮ್‌ಬಿ 6397 ನೇ ನಂಬ್ರದ ಕಾರನ್ನು ಅದರ ಚಾಲಕರು ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ನೇತ್ರಾವತಿ ಸೇತುವೆ ಮದ್ಯದಲ್ಲಿ ಎದುರುಗಡೆಯಿಂದ ಹೋಗುತ್ತಿದ್ದ ಕೆಎ 19 ಸಿ 3502 ನೇ ನಂಬ್ರ ಲಾರಿಯನ್ನು ಓವರ್‌ಟೇಕ್‌ ಮಾಡಿ ಮುಂದುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಅತೀವೇಗವಾಗಿ ಬರುತ್ತಿದ್ದ ಕೆಎ 19 ಸಿ 4571 ನೇ ನಂಬ್ರದ  ಲಾರಿಯ ಮುಂಭಾಗಕ್ಕೆ ಡಿಕ್ಕಿ ಹೊಡೆದುದರಿಂದ ಕಾರು ತಿರುಗಿ ಹಿಂದುಗಡೆಯಿಂದ ಬಂದ ಪಿರ್ಯಾದಿಯ ಲಾರಿ ನಂಬ್ರ ಕೆಎ 19 ಸಿ 3502 ನೇಯದಕ್ಕೆ ತಾಗಿ ಆರೋಪಿತ ಕಾರು ಚಾಲಕ ಗಾಯಗೊಂಡು ಮೂರು ವಾಹನಗಳು ಜಖಂಗೊಂಡಿರುವುದು ಎಂಬುದಾಗಿ ನಾಗೇಶ್ ವಾಸ: ತಲಪಾಡಿ ಮಂಗಳೂರು ಎಂಬವರು ನೀಡಿದ ದೂರಿನಂತೆ ಉಲ್ಲಾಳ ಪೊಲೀಸ್ ಠಾಣಾ ಅ.ಕ್ರ. 53/2013 ಕಲಂ 279/337 ರಂತೆ ಪ್ರಕರನ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Saturday, February 23, 2013

Daily Crime Incidents For Feb 23, 2013


ಅಪಘಾತ ಪ್ರಕರಣ:

ಕೊಣಾಜೆ  ಠಾಣೆ;


  • ದಿನಾಂಕ 22-02-2013 ರಂದು ಬೆಳಿಗ್ಗೆ 8-25 ಗಂಟೆಗೆ ಫಿಯರ್ಾದುದಾರರು ತನ್ನ ಮೋಟಾರು ಸೈಕಲ್ ನಂಬ್ರ ಕೆ.ಎ 19 ಇ.ಜಿ 1736 ನೇದರಲ್ಲಿ ಮುಡಿಪು ಕಡೆಗೆ ಹೋಗುತ್ತಿದ್ದಾಗ, ಕೆ.ಎ 21 ಬಿ 8284 ನೇದರ ಬಸ್ಸನ್ನು ಅದರ ಚಾಲಕ ಆನಂದ ಶೆಟ್ಟಿ ಎಂಬವರು ನಾಟೆಕಲ್ ತಿರುವಿನಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸುತ್ತಾ ಇನ್ನೊಂದು ಬಸ್ಸನ್ನು ಒವರ್ ಟೆಕ್ ಮಾಡಲು ಪ್ರಯತ್ನಿಸಿ ಫಿಯರ್ಾದುದಾರರ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಫಿಯರ್ಾದುದಾರರು ಮೋಟಾರು ಸೈಕಲ್ ಸಮೇತ ಬಿದ್ದು, ರಕ್ತ ಗಾಯವಾಗಿರುತ್ತದೆ ಎಂಬುದಾಗಿ ಸುಮಿತ್ ಕೆ (24) ತಂದೆ : ಮಾಧವ ವಾಸ : ಕದ್ರಿ ಟೆಂಪಲ್ ರೋಡ್, ಕದ್ರಿ, ಮಂಗಳೂರು ರವರು ನೀಿಡಿದ ದೂರಿನಂತೆ ೆ ಕೊಣಾಜೆ  ಠಾಣೆ ಅಪರಾದ ಕ್ರಮಾಂಕ 25/2013 ಕಲಂ 279-338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಉಳ್ಳಾಲ ಠಾಣೆ;


  • ದಿನಾಂಕ 22.02.2013 ರಂದು ಬೆಳಿಗ್ಗೆ ಸಮಯ ಸುಮಾರು 5.45 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಪ್ರಾಯಾಣಿಸುತ್ತಿದ್ದ ಕೆಎ18 ಎಎ 9799ನೇ ನಂಭ್ರ ಬಸ್ಸು ಮಗಳೂರು ತಾಲೂಕು ಸೋಮೇಶ್ವರ ಗ್ರಾಮದ ಕೊಲ್ಯ ರಾ.ಹೆ.66 ಎಂಬಲ್ಲಿ ತಲುಪುತ್ತಿದ್ದಂತೆ ಬಸ್ಸಿನ ಹಿಂದುಗಡೆಯಿಂದ ಅಂದರೆ ಕೋಟೆಕಾರ್ ಕಡೆಯಿಂದ ಮಂಗಳೂರು ಕಡೆಗೆ ಕೆಎಲ್ 45 ಜಿ 152ನೇ ನಂಭ್ರದ ಟ್ರೇಲರ್ ಗಾಡಿಯನ್ನು ಅದರ ಚಾಲಕ ಅತೀವೇಗ ಮತ್ತು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಹಿಂದುಗಡೇ ನಿಂತಿದ್ದ ಪಿರ್ಯಾದಿದಾರು ಒವ್ಮ್ಮೆಲೆ ಬಿದ್ದ ಪರಿಣಾಮ ಪಿರ್ಯಾದಿಗೆ ಮೂಳೆ ಮುರಿತದ ರಕ್ತ ಗಾಯವಾಗಿರುವುದು ಎಂಬುದಾಗಿ ಒಜೀವ ಗೌಡ(46) ತಂದೆ: ವಾಸು ಗೌಡ, ಃಹಟ್ಟಕೋಡಿ ಮನೆ, ಕುಕ್ಕಳ ಗ್ರಾಮ, ಬೆಳ್ತಂಗಡಿ ರವರು ನೀಿಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 51/2013 ಕಲಂ 279,338 ಕಅ ರಂತೆ ಪ್ರಕರಣ ದಾಖಲಿಸಿ  ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 21.02.2013 ರಂದು ಪಿರ್ಯಾದಿದಾರರು 19.00 ಗಂಟೆಗೆ ತನ್ನ ಹೋಟೆಲನ್ನು ಬಂದ್ ಮಾಡಿ ತಲಪಾಡಿ ಅರ್.ಟಿ.ಒ ಚೆಕ್ ಪೋಸ್ಟ್ ಬಳಿ ಕಚ್ಚಾ ವ್ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದಾಗ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಮೋಟಾರ್ ಸೈಕಲ್ ನಂಬ್ರ ಕೆಎಲ್ 14 ಜೆ 7125ನೇಯದನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಪಿರುಅದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿಗೆ ರಕ್ತ ಗಾಯವಾಗಿರುವುದು ಎಂಬುದಾಗಿ ಅಬ್ದುಲ್ ಖಾದರ್ (55) ತಂದೆ: ಸೈಯದ್ ಕುಂಞ, ಮೂವ್ಮಣ್ಣೂ, ತಲಪಾಡಿ ಗ್ರಾಮ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 52/2013 ಕಲಂ 279,338 ಕಅ ರಂತೆ ಪ್ರಕರಣ ದಾಖಲಿಸಿ  ತನಿಖೆ ಕೈಗೊಳ್ಳಲಾಗಿದೆ.



Friday, February 22, 2013

Duplicate Samsung Mobile Selling Racket : 8 Arrested

    ¢£ÁAPÀ 22-02-2013 gÀAzÀÄ ¸ÁåªÀĸÀAUï PÀA¥É¤AiÀÄ ¥Àæw¤¢ü ²æà ¹ÖÃ¥sÀ£ï gÁeï JA§ªÀgÀÄ ¤ÃrzÀ °TvÀ zÀÆj£À ªÉÄÃgÉUÉ ªÀÄAUÀ¼ÀÆgÀÄ PÉÃAzÀæ ªÀiÁgÀÄPÀmÉÖAiÀÄ ««zsÀ 8 ªÉƨÉʯï CAUÀrUÀ½UÉ PÉÃAzÀæ G¥À«¨sÁUÀzÀ J¹¦ PÀ«vÁ ©.n.  GvÀÛgÀ oÁuÉAiÀÄ ¥Éưøï oÁuÉAiÀÄ ¤jÃPÀëPÀgÁzÀ ªÀÄAdÄ£Áxï ±ÉnÖ ºÁUÀÆ EvÀgÀ C¢üPÁj ¹§âA¢UÀ¼ÀÄ zÁ½ £ÀqɹzÀÄÝ, ¸ÁåªÀiï ¸ÀAUï PÀA¥É¤AiÀÄ ¯ÉÆÃUÉÆà §¼À¹ £ÀPÀ°AiÀiÁV ¥ÀjªÀvÀð£É ªÀiÁr CzÀ£ÀÄß ¤dªÁzÀ ¸ÁåªÀiï ¸ÀAUï ªÉƨÉʯï JAzÀÄ ªÀiÁgÁl ªÀiÁqÀÄwÛzÀÝ MlÄÖ 8 d£ÀgÀ£ÀÄß ªÀ±ÀPÉÌ vÉUÉzÀÄPÉÆAqÀÄ , MlÄÖ 40- ADAPTERS, 1600 –POUCHES, 151-MOBILE  HANDSETS, 40- BATTERISE, 350-STICKERS UÀ¼À£ÀÄß CªÀiÁ£ÀvÀÄÛ ¥Àr¹zÀÄÝ, F §UÉÎ GvÀÛgÀ oÁuÉAiÀÄ°è C¥ÀgÁzsÀ PÀæ. 23/2013 PÀ®A 51(©) (1) eÉÆvÉUÉ 63 PÁ¦gÉÊmï PÁAiÉÄÝ 1957 gÀ ¥ÀæPÁgÀ ¥ÀæPÀgÀt zÁR®Ä ªÀiÁqÀ¯ÁVzÀÄÝ, 8 d£ÀgÀ£ÀÄß zÀ¸ÀÛVj ªÀiÁqÀ¯ÁVgÀÄvÀÛzÉ. ªÀ±À¥Àr¹PÉÆAqÀ ¸ÉÆvÀÄÛUÀ¼À MlÄÖ CAzÁdÄ ªÀiË®å gÀÆ 5,00,000/-DUÀ§ºÀÄzÀÄ.

Thursday, February 21, 2013

Monthly SC/ST Meeting

 

ªÀÄAUÀ¼ÀÆgÀÄ £ÀUÀgÀ ¥Éưøï DAiÀÄÄPÀÛgÀ PÀbÉÃj ¸À¨sÁAUÀtzÀ°è ¥Àj²µÀÖ eÁw ªÀÄvÀÄÛ ¥Àj²µÀÖ ¥ÀAUÀqÀzÀ ªÀiÁ¹PÀ ¸À¨sÉAiÀÄ£ÀÄß

¢£ÁAPÀ 24-02-2013gÀ ¨sÁ£ÀĪÁgÀzÀAzÀÄ 1030 UÀAmÉUÉ £ÀÀqɸÀ¯ÁUÀĪÀÅzÀÄ.

                                                       

 

Wednesday, February 20, 2013

Daily crime Incidents For Feb 20, 2013


ವಾಹನ ಕಳವು ಪ್ರಕರಣ:

ದಕ್ಷಿಣ ಠಾಣೆ ;

  • ದಿನಾಂಕ 18-02-13 ರಂದು ಸಂಜೆ 17-00 ಗಂಟೆಗೆ ಫಿರ್ಯಾದುದಾರರು ತನ್ನ ಬಾಬ್ತು ಮಾರುತಿ 800 ಕಾರು ನಂಬ್ರ ಕೆ.ಎ 12 ಎಂ 4554 ನ್ನು ವಲೆನ್ಸಿಯಾ ಸ್ಟೇಟ್ಬ್ಯಾಂಕ್ ಆಪ್ ಮೈಸೂರು ಬಳಿ ನಿಲ್ಲಿಸಿ ಮನೆಗೆ ಹೋಗಿರುತ್ತಾರೆ ನಂತರ ದಿ: 19-02-13 ರಂದು ಬೆಳಿಗ್ಗೆ 08-00 ಗಂಟೆಗೆ ನೋಡಿದಾಗ ಫಿಯರ್ಾದುದಾರರು ಪಾಕರ್್ ಮಾಡಿದ್ದ ಬಿಳಿ ಬಣ್ಣದ ಕಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದ್ರಿ ಕಾರನ್ನು ಈವರೆಗೂ ಹುಡುಕಾಡಿದರೂ ಪತ್ತೆಯಾಗದ ಕಾರಣ ಈ ದಿನ ಠಾಣೆಗೆ ಬಂದು ಫಿಯರ್ಾದು ನೀಡಿರುವುದಾಗಿದೆ.  ಕಳವಾದ ಮಾರುತಿ 800 ಕಾರಿನ ಅಂದಾಜು ಬೆಲೆ ರೂ 40,000/- ಆಗಬಹುದು ಎಂಬುದಾಗಿ ಜಿ. ಆಲ್ವಿನ್ ಡಿಕೋಸ್ತಾ (66) ತಂದೆ : ಫೆಡ್ರಿಕ್ ಡಿಕೋಸ್ತಾ ವಾಸ : ಬಾಲಿಕಾಶ್ರಮ ರೋಡ್, ಕಂಕನಾಡಿ, ಮಂಗಳೂರು ರವರು ನೀಿಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 41/13 ಕಲಂ 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಅಪಘಾತ ಪ್ರಕರಣ:

ಸಂಚಾರ  ಪೂರ್ವ ಠಾಣೆ;

  • ದಿನಾಂಕ 17-02-2013 ರಂದು ಸಮಯ ಸುಮಾರು 2.50 ಗಂಟೆಗೆ ಕಾರು ನಂಬ್ರ ಏಂ- 20 ಒ- 4752 ನ್ನು ಅದರ ಚಾಲಕ ಡೊನಾಲ್ಡ್ ಜಾಯ್ವಿನ್ ರೇಗೊ ಎಂಬವರು  ಕದ್ರಿ ಕಂಬ್ಳ ನ್ಯೂ ರೋಡ್ನಲ್ಲಿ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಕಾರು ರಸ್ತೆ ಬದಿಯಲ್ಲಿದ್ದ ಮೆಸ್ಕಾಂನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ವಿದ್ಯುತ್ ಕಂಬ ಜಖಂಗೊಳ್ಳಲು ಕಾರಣರಾಗಿರುವುದಾಗಿದೆ. ಈ ಅಪಘಾತದಿಂದ ಅರೋಪಿತರು ಎಡಕೈಗೆ ಗಂಭೀರ ಸ್ವರೂಪದ ಗಾಯಗೊಂಡು ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ ಎಂಬುದಾಗಿ ಎಂಬುದಾಗಿ ಕೆ. ಶಶೀಂದ್ರ (57) ವಾಸ: ಮೆಸ್ಕಂ ಇಂಜಿನಿಯರ್ ಎಸ್ ಬ್ರಾಂಚ್ ಬಿಜೈ ಮಂಗಳೂರು  ರವರು ನೀಡಿದ ದೂರಿನಂತೆ 37/2013
    279 , 338  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ನಿರ್ಲಕ್ಷತನದಿಂದ ಮರಣ:

ಉಳ್ಳಾಲ ಠಾಣೆ;

  • ದಿನಾಂಕ 18.02.2013 ರಂದು 19.25 ಗಂಟೆಗೆ  ಪಿರ್ಯಾದಿದಾರರ ಅಳಿಯ ತನ್ನ ಹೆಂಡತಿಯಾದ ಶ್ರೀಮತಿ ರಮ್ಯಾಳನ್ನು ಹೆರಿಗೆಯ ಬಗ್ಗೆ  ದಿನಾಂಕ 12.02.2013 ರಂದು ಮಂಗಳೂರು ದೇರಳಕಟ್ಟೆಯಲ್ಲಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಡಾ/. ಅಪಣರ್ಾ ಮತ್ತು ಅವರ ಸಹೋದ್ಯೋಗಿಗಳು  ಪ್ರಸೂತಿ ನಡೆಸಿ ಗಂಡು ಮಗುವಿಗೆ ಜನ್ಮ ನೀಡಿದ್ದು ನಂತರ ವೈದ್ಯಾಧಿಕಾರಿಯವರು ಮಗು ಮತ್ತು ತಾಯಿ ಆರಾಮವಾಗಿದ್ದಾರೆ ಎಂದು ತಿಳಿಸಿದ್ದು ಪ್ರಸೂತಿ ನಡೆಸಿದ ಬಳಿಕ ಪಿರ್ಯಾದಿಯ ಹೆಂಡತಯು ಸದ್ರಿ ಮಗುವನ್ನು ನೋಡಿ ಬಂದಿದ್ದು ನಂತರ ರಾತ್ರಿ 20.00 ಗಂಟೆ ಸಮಯಕ್ಕೆ ಆಸ್ಪತ್ರೆಯ ನಸರ್್ ಒಬ್ಬರು ಬಂದು ಪಿರ್ಯಾದಿದಾರರಲ್ಲಿ ಈಗಾಗಲೇ ಜನಿಸಿದ ಮಗು ಕುತ್ತಿಗೆಯಲ್ಲಿ ಕರುಳುಬಿಗಿದು ಮೃತ ಪಟ್ಟುರುತ್ತದೆ ಎಂಬುದಾಗಿ ತಿಳಿಸಿರುತ್ತಾರೆ. ಈ ಘಟನೆಗೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ/. ಅಪಣರ್ಾ ಮತ್ತು ಅವರ ಸಹೋದ್ಯೋಗಿಗಳು ಪ್ರಸೂತಿಯ ಸಮಯ ಸರಿಯಾದ ಪ್ರಸೂತಿತನ್ನು ನಡೆಸದೇ ತೀವ್ರ ನಿರ್ಲಕ್ಷತೆಯಿಂದ ಪ್ರಸೂತಿಯನ್ನು ನಡೆಸಿದ್ದೇ ಪಿರ್ಯಾದಿದಾರರ ಮಗಳಾದ ರಮ್ಯಾಳ ಮಗುವಿನ ಸಾವಿಗೆ ಕಾರಣರಾಗಿರುತ್ತಾರೆ ಎಂಬಿತ್ಯಾದಿ ಪಿರ್ಯಾದಿದಾರರಾದ ಕೃಷ್ಣ ಬಂಗೇರ ಪ್ರಾಯ 57 ವರ್ಷ ತಂದೆ: ದಿ. ಮಂಜಪ್ಪ ಬೆಳ್ಚಡ ವಾಸ: ತೋಟ ಮನೆ, ಕುಂಜತ್ತೂರು, ಸಣ್ಣಡ್ಕ ಕಾಸರಗೋಡು ಜಿಲ್ಲೆ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 50/2013 ಕಲಂ  304(ಎ) ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹುಡುಗಿ ಕಾಣೆ:

ದಕ್ಷಿಣಠಾಣೆ;


  • ದಿನಾಂಕ 18-02-13 ರಂದು ಬೆಳಿಗ್ಗೆ ಸುಮಾರು 11-00 ಗಂಟೆಗೆ ಮಗಳು ಸೀಮಾ (19) ಮನೆಯಿಂದ ಪಾಂಡೇಶ್ವರದ ಆಸೀಫ್ರವರ ಫನರ್ಿಚರ್ ಕೆಲಸಕ್ಕೆ ಹೋದವಳು ಮಾಮೂಲಿಯಂತೆ ಮದ್ಯಾಹ್ನ 01-30 ಗಂಟೆಗೆ ಊಟಕ್ಕೆ ಬಾರದೇ ರಾತ್ರಿಯೂ ಮನೆಗೂ ಬಂದಿರುವುದಿಲ್ಲ, ಈ ಬಗ್ಗೆ ಆಸೀಫ್ರವರಲ್ಲಿ ಕೇಳಿದಾಗ  ಸೀಮಾ ಮಧ್ಯಾಹ್ನ 12-00 ಗಂಟೆಗೆ ಅಂಗಡಿಯ ಬಾಗಿಲು ಹಾಕಿ ಹೋದವಳು ವಾಪಾಸು ಕೆಲಸಕ್ಕೆ ಬಂದಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಈಕೆಯು ನೆರೆಕರೆಯ ಶಶಿಕುಮಾರ್ ಎಂಬವರೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದು, ಈತನು ಕೂಡಾ ದಿನಾಂಕ 18-02-13 ರಂದು ಮದ್ಯಾಹ್ನದಿಂದ ಕಾಣಿಸುತ್ತಿಲ್ಲ. ಈತನ ಜೊತೆ ಹೋಗಿರಬಹುದೆಂಬ ಅನುಮಾನವಿದೆ. ಈಕೆಯು ದಿನಾಂಕ 18-2-13 ರಂದು ಮಧ್ಯಾಹ್ನ 12-00 ಗಂಟೆಯಿಂದ ಕಾಣೆಯಾಗಿರುತ್ತಾಳೆ. ಆದುದರಿಂದ ಈಕೆಯನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿ ಫಿರ್ಯಾದಿಯ ಸಾರಾಂಶವಾಗಿದೆ ಎಂಬುದಾಗಿ ಶಶಿಕಲಾ (38) ಗಂಡ ಗಣೇಶ್ ವಾಸ :ಪಾಂಡೇಶ್ವರ ನ್ಯೂರೋಡ್, ಮಂಗಳೂರು  ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ 40/13 ಹುಡುಗಿ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 

Tuesday, February 19, 2013

Daily Crime Incidents For Feb 19, 2013


ಕಳ್ಳತನ ಪ್ರಕರಣ:

ಉಳ್ಳಾಲ ಠಾಣೆ; 

  • ಮಂಗಳೂರು ತಾಲೂಕು ತಲಪಾಡಿ ಗ್ರಾಮದ ಬರ್ತ ಎಂಬಲ್ಲಿರುವ ಪಿರ್ಯಾದುದಾರರ ಮನೆಗೆ ಯಾರೋ ಕಳ್ಳರು ದಿನಾಂಕ 17-02-2013 ರಂದು 23-00 ಗಂಟೆಯಿಂದ  ದಿನಾಂಕ 18-02-2013 ರ ಬೆಳಿಗ್ಗೆ 5-00 ಗಂಟೆಯ ಮಧ್ಯೆ, ಮನೆಯ ಹಿಂದಿನ ಬಾಗಿಲಿನ ಚಿಲಕವನ್ನು ಬಲತ್ಕಾರವಾಗಿ ಮುರಿದು ಒಳಪ್ರೇಶಿಸಿ, ಮನೆಯಲ್ಲಿದ್ದ ಎರಡು ಸೂಟ್‌ಕೇಸ್‌ ಮತ್ತು ಹ್ಯಾಂಗರ್‌ನಲ್ಲಿದ್ದ ಪಿರ್ಯಾದುದಾರರ ಪ್ಯಾಂಟ್‌ನ್ನು ಹೊರಗಡೆ ತಂದು, ಪ್ಯಾಂಟ್‌ ಕಿಸೆಯಲ್ಲಿದ್ದ ನಗದು ಹಣ ರೂಪಾಯಿ 11,000/- ಹಾಗು ಸೂಟ್‌ಕೇಸ್‌ನ್ನು ಮುರಿದು ಅದರಲ್ಲಿದ್ದ ನಗದು ಹಣ 70,000/- ಮತ್ತು ಸುಮಾರು ಒಂದುವರೆ ಪವನ್‌ ತೂಕದ ಚಿನ್ನದ ಸರ (ಹವಳದ ಸರ) ಹಾಗು  ¼  ಪವನ್‌ ತೂಕದ ಚಿನ್ನದ ಉಂಗುವರನ್ನು ಕಳವು ಮಾಡಿ, ಸೂಟ್‌ಕೇಸ್‌ ಮತ್ತು ಅದರಲ್ಲಿದ್ದ ದಾಖಲೆಪತ್ರ ಹಾಗು ಪ್ಯಾಂಟ್‌ನ್ನು ತೆಂಗಿನ ಮರದ ಬುಡದಲ್ಲಿ ಬಿಸಾಡಿ ಹೋಗಿರುತ್ತಾರೆ. ನಗದು ಹಣ ರೂಪಾಯಿ 81,000/- ಮತ್ತು ಸುಮಾರು 35,000/- ರೂಪಾಯಿ ಬೆಲೆಬಾಳುವ ಚಿನ್ನಾಭರಣ ಸೇರಿ ಕಳವಾದ ಸ್ವತ್ತಿ ಒಟ್ಟು ಮೌಲ್ಯ ರೂಪಾಯಿ 1,16,000/- ರೂಪಾಯಿ ಆಗಬಹುದು ಎಂಬಿತ್ಯಾದಿಯಾಗಿ ಪಿರ್ಯಾದುದಾರರು ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶವಾಗಿದೆ ಅಚ್ಯುತ ಪ್ರಾಯ (78) ವಾಸ: ಬರ್ತೆ ಮನೆ ತಲಪಾಡಿ ಮಂಗಳೂರು ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ  ಅಪರಾದ ಕ್ರಮಾಂಕ 49/2013 ಕಲಂ: 457, 380 ಐ.ಪಿ.ಸಿ  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Monday, February 18, 2013

Daily crime Incidents For Feb 18, 2013

ಹಲ್ಲೆ ಪ್ರಕರಣ:

ಕಾವೂರು ಠಾಣೆ;

  • ದಿನಾಂಕ 16-02-2013 ರಂದು ಬೈತುರ್ಲಿ ಎಂಬಲ್ಲಿ ಫಿರ್ಯಾಧುದಾರರದ ಶ್ರೀ ಯಶವಂತ ಹಾಗೂ ಮೋಟಾರು ಸೈಕಲ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳಲ್ಲಿ ನಡೆದ ಬಾಯಿ ಮಾತಿನ ಗಲಾಟೆಯ ಬಗ್ಗೆ ರಾಜಿಯಲ್ಲಿ ಇತ್ಯರ್ಥ ಮಾಡುವ ಬಗ್ಗೆ ಮೂಡುಶೆಡ್ಡೆ ತಾಲೂಕು ಪಂಚಾಯತ್ ಅಧ್ಯಕ್ಷರು ಮೂಡುಶೆಡ್ಡೆಗೆ ಈ ದಿನ ದಿನಾಂಕ 17-02-2013 ರಂದು ಸಂಜೆ 7-30 ಗಂಟೆಗೆ ಕರೆಯಿಸಿದ್ದು, ಈ ಸಮಯ 15 ಜನ ಮೇಲ್ಪಟ್ಟು ಆರೋಪಿಗಳು ಗಲಾಟೆ ಮಾಡುವ ಸಮಾನ ಉದ್ದೇಶದಿಂದ  ಅಕ್ರಮ ಕೂಟ ಸೇರಿ ಮಾರಕಾಯುಧಗಳಾದ ಮರದ ರೀಪು, ಕಲ್ಲು, ಹೆಲ್ಮೆಟ್  ಗಳಿಂದ ಫಿರ್ಯಾಧುದಾರರಿಗೆ, ಅವರ ತಮ್ಮ ಪ್ರೀತಂ ಮತ್ತು ಬಾಲಕೃಷ್ಣ ಎಂಬವರಿಗೆ ಹೊಡೆದು ಹಲ್ಲೆ ನಡೆಸಿ ಸಾದ ಗಾಯ  ಉಂಟು ಮಾಡಿದ್ದು, ಗಲಾಟೆ ಸಮಯ ಫಿರ್ಯಾಧುದಾರರ ಬಂಗಾರದ ಚೈನ್, ನಗದು ರೂ. 15,580/- ಇದ್ದ ಪರ್ಸ್ ಮತ್ತು ಫಿರ್ಯಾಧುದಾರರ ತಮ್ಮನಾದ ಪ್ರೀತಂ ಕಿಸೆಯಲ್ಲಿದ್ದ ರೂ. 2430/- ಕಳೆದು ಹೋಗಿರುತ್ತದೆ ಎಂಬುದಾಗಿ ಯಶವಂತ À (32) ವಾಸ: ಕುಲ ಶೇಖರ ಮಂಗಳೂರು ರವರು ನೀಡಿದ ದೂರಿನಂತೆ  ಕಾವೂರು ಠಾಣೆ ಅಪರಾದ ಕ್ರಮಾಂಕ 38/2013 ಕಲಂ: 143, 147, 148, 323, 324, 504 ಜೊತೆಗೆ  149 L¦¹ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ: 

ಪಣಂಬೂರು ಠಾಣೆ

  • ದಿನಾಂಕಃ 16-02-13 ರಂದು ರಾತ್ರಿ 11-00 ಗಂಟೆಗೆ ಪಿರ್ಯಾದಿದಾರರು ಹಾಗೂ ಇತರ ಮೂರು ಮಂದಿ ಸ್ನೇಹಿತರಾದ ಅನಂತ ಗಣಪತಿಪವನ್ ಅಂದನೂರು ಹಾಗೂ ಆದರ್ಶ ಇವರೊಂದಿಗೆ ತಣ್ಣೀರುಬಾವಿ ಬೀಚ್ ನೋಡುವರೇ ಬಿಜೈಯಿಂದ ತಣ್ಣೀರುಬಾವಿಗೆ ಪಿರ್ಯಾದಿದಾರರ ಬಾಬ್ತು ಕಾರು KA-D1-MD-9335 ನೇ ಸ್ಕೋಡಾ ಫೆಬಿಯಾ ಕಾರಿನಲ್ಲಿ ಅನಂತ ಗಣಪತಿ ಚಾಲಕರಾಗಿ ಪ್ರಯಾಣಿಸುತ್ತಿದ್ದು,ದಿನಾಂಕಃ 17-02-13 ರಂದು 00-45 ಗಂಟೆಗೆ   ತಣ್ಣೀರುಬಾವಿ ಎನ್ ಎಂ ಪಿ ಟಿ ಗೆಸ್ಟ್ ಹೌಸ್ ದಾಟಿಜಿಎಂಆರ್ ಗೇಟ್ ಬಳಿ ತಲುಪುತ್ತಿದ್ದಂತೆ  ಸದ್ರಿ ಕಾರನ್ನು ಚಾಲಕರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದುದರಿಂದ ಚಾಲಕರ ಹತೋಟಿ ತಪ್ಪಿ ಕಾರು ರಸ್ತೆಯ ತೀರಾ ಬಲಬದಿಗೆ ಬಂದು ಪಲ್ಟಿ ಹೊಡೆದ ಪರಿಣಾಮ ಕಾರು ಒಮ್ಮೇಲೆ ರಸ್ತೆಯ ಬದಿಯ ಮಣ್ಣಿನ ಜಾಗಕ್ಕೆ ಮಗುಚಿ ಬಿತ್ತು.  ಇದರ ಪರಿಣಾಮ ಚಾಲಕನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಆದರ್ಶ ಎಂಬವರಿಗೆ ತಲೆಗೆ ತೀವ್ರ ತರದ ರಕ್ತಗಾಯ ಅಲ್ಲದೇ ಮೈಕೈಗೆ ತರಚಿದ ಗಾಯವಾಗಿರುತ್ತದೆ.  ಹಾಗೂ ಪವನ್ ಗೆ ಗುದ್ದಿದ ನೋವು ಉಂಟಾಗಿದ್ದುಚಾಲಕರಿಗೆ ಹಾಗೂ ಪಿರ್ಯಾದಿದಾರರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಗಾಯಾಳುಗಳನ್ನು ಎ. ಜೆ. ಆಸ್ಪತ್ರೆಗೆ ಕೊಂಡುಹೋಗಿದ್ದುಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬುದಾಗಿ ಅರುಣ್ ಜೋಸೆಫ್ತಂದೆಃ ಜೋಸೆಫ್ ವಾಸಃ ಕುರುವಿಳಂಗ್ ನಾಡ್, ಕೋಟ್ಟಯಂ, ಕೇರಳ ರವರು ನೀಡಿದ ದೂರಿನಂತೆ 23/2013 PÀ®AB 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸುರತ್ಕಲ್ ಠಾಣೆ;

  • ದಿನಾಂಕ:16-02-13 ರಂದು ಮದ್ಯಾಹ್ನ 12-00 ಗಂಟೆಗೆ ಕೇಶವ ಪೂಜಾರಿ ಎಂಬವರ ಮಗ ಸಂದೀಪ್ ಎಂಬಾತನು ಹೊರಗಡೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವನು ಸಂಜೆಯಾದರೂ ವಾಪಾಸು ಬಾರದೇ ಇದ್ದದರಿಂದ ಫಿರ್ಯಾದಿದಾರರು ಸಂದೀಪನ ಮೊಬೈಲ್ಗೆ ಕರೆ ಮಾಡಿದಾಗ, ಒಂದು ಸಾರಿ ಕರೆ ಮಾಡಿದಾಗ ಗುಡ್ಡೆಕೊಪ್ಲಕ್ಕೆ ಹೋಗಿ ಬರುವುದಾಗಿಯೂ ಮತ್ತೊಂದು ಸಾರಿ ಕರೆ ಮಾಡಿದಾಗ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿದ್ದು, ರಾತ್ರಿ 10-00 ಗಂಟೆಗೆ ಪುನಃ ಕರೆ ಮಾಡಿದಾಗ ಸಂದೀಪನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಬಳಿಕ ಆತನು ಮನೆಗಾಗಲೀ, ಫಿಯರ್ಾದಿದಾರರಿಗಾಗಲೀ ಫೋನ್ ಕೂಡ ಮಾಡದೇ, ಮನೆಗೂ ಬಾರದೇ ನಾಪತ್ತೆಯಾಗಿರುತ್ತಾನೆ ಎಂಬುದಾಗಿ ಕೇಶವ ಪೂಜಾರಿ (49) ತಂದೆ: ದಿ: ಜಾರಪ್ಪ ಪೂಜಾರಿ ವಾಸ: ಸದಾಶಿವ ನಗರ 1ನೇ ಕ್ರಾಸ್, ಸಿದ್ದಿ ವಿನಾಯಾಕ, ಸುರತ್ಕಲ್ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 40/2013 ಕಲಂ: ಹುಡುಗ ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ಬಜಪೆ ಠಾಣೆ

  • ದಿನಾಂಕಃ 22/01/2013 ರಂದು ಬೆಳಿಗ್ಗೆ ಸುಮಾರು 09.30 ಗಂಟೆಗೆ ಮಂಗಳೂರು ತಾಲೂಕು ನಡುಗೋಡು ಗ್ರಾಮದ ಶೇಡಿಗುಳಿ ಎಂಬಲ್ಲಿರುವ ಶಂಭಾಶಿವ ರಾವ್ ಎಂಬವರ ಮನೆಯ ಅಡುಗೆ ಕೋಣೆಯಲ್ಲಿ ಯಾರೂ ಇಲ್ಲದ ಸಮಯ ಶ್ರೀಮತಿ ಜಯಂತಿ (60ವ) ಎಂಬವರು ಅಡುಗೆ ಕೆಲಸ ಮಾಡುತ್ತಿರುವಾಗ ಒಲೆಯ ಬೆಂಕಿಯು ಅವರು ಧರಿಸಿದ ಸೀರೆಗೆ ಆಕಸ್ಮಿಕವಾಗಿ ತಗುಲಿ ತೀವ್ರರೀತಿ ಸುಟ್ಟ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೆ ಈದಿನ ದಿನಾಂಕಃ 17/02/2013ರಂದು ಬೆಳಿಗ್ಗೆ ಸುಮಾರು 07.35ಗಂಟೆಗೆ ಮೃತಪಟ್ಟಿದ್ದಾಗಿದೆ ಎಂಬುದಾಗಿ ಶ್ರೀಶ ರಾವ್, ಪ್ರಾಯ 25 ವರ್ಷ, ತಂದೆ ಃ ಜಗನ್ನಾಥ್ ರಾವ್,  ಮನೆ ನಂಃ3-5/79,ಈಶಾನ ಮನೆ, ಕುಲಶೇಖರ ಅಂಚೆ, ಮರೋಳಿ ಗ್ರಾಮ,    ಮಂಗಳೂರು ತಾಲೂಕು. ರವರು ನೀಡಿದ ದೂರಿನಂತೆ ಬಜಪೆ ಠಾಣೆ ಯುಡಿ.ಆರ್. ನಂ   05/2013   ಕಲಂ: 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
 


Sunday, February 17, 2013

Daily Crime Incidents for Feb 17, 2013


ಅಪಘಾತ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ


  • ದಿನಾಂಕ 15-2-2013 ರಂದು ರಾತ್ರಿ ಕಿನ್ನಿಗೋಳಿ, ನೀರುಡೆ ಎಂಬಲ್ಲಿಗೆ ಪಿಯರ್ಾದುದಾರರಾದ ಶ್ರೀನಿವಾಸ ರವರು ತನ್ನ  ಅಣ್ಣ ಬೋಜ ಮತ್ತು ಬಾವ ಲಕ್ಷ್ಮಣರವರೊಂದಿಗೆ ತನ್ನ ಪರಿಚಯದ ಸುರೇಶ ಎಂಬವರ ಬಾಬ್ತು ಕೆಎ-19-ಸಿ-9187 ನೇ  ನಂಬ್ರದ ಅಟೋರಿಕ್ಷಾದಲ್ಲಿ ಮೇರಿ ಹಿಲ್ನಿಂದ ತನ್ನ ಸಂಭಂದಿಕರ ಮನೆಗೆ ಯಕ್ಷಗಾನ ನೋಡಲು ಹೋದವರು ವಾಪಾಸು ಅದೇ ರಿಕ್ಷದಲ್ಲಿ ಹಿಂತಿರುಗಿ ಬರುತ್ತಾ ರಾತ್ರಿ ಸುಮಾರು 12-05 ಗಂಟೆಯ ಸಮಯಕ್ಕೆ , ವಾಮಂಜೂರುನ ಮಂಗಳ ಜ್ಯೋತಿ ಎಂಬಲ್ಲಿ ಸದ್ರಿ ಚಾಲಕನು ಅತೀವೇಗ ಮತ್ತು ಅಜಾಗರೂಕತೆಯಿಂದ ಸದ್ರಿ ಅಟೋರಿಕ್ಷವನ್ನು ಚಲಾಯಿಸಿದ ಪರಿಣಾಮ ಆತನಿಗೆ ಹತೋಟಿ ತಪ್ಪಿ ಸದ್ರಿ ರಿಕ್ಷವು ರಸ್ತೆಯ ಬಲಬದಿಗೆ ಹೋಗಿ ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಅಟೋರಿಕ್ಷದಲ್ಲಿ ಇದ್ದವರೆಲ್ಲರೂ ಮುಗ್ಗರಿಸಿ ಬಿದ್ದು ಈ ಕಾರಣ ಪಿಯರ್ಾದುದಾರರ ಎಡ ಭುಜಕ್ಕೆ ಗುದ್ದಿದ ಗಾಯವಾಗಿರುತ್ತದೆ. ಅವರ ಅಣ್ಣ ಬೋಜನಿಗೆ ಹಾಗೂ ಬಾವ ಲಕ್ಷ್ಮಣನಿಗೆ ಶರೀರದ ಅಲ್ಲಲ್ಲಿ ಗುದ್ದಿದ ಗಾಯವಾಗಿದ್ದು, ಅವರೆಲ್ಲರನ್ನು ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಗೆ ಕರೆತಂದು ಓಳರೋಗಿಯಾಗಿ ದಾಖಲು ಮಾಡಿದ್ದಾಗಿದ್ದು, ಅವರ ಪೈಕಿ ಅವರ ಅಣ್ಣ ಪ್ರಾಯ ಸುಮಾರು 70 ವರ್ಷದ ಭೊಜ ಎಸ್ ಸುವರ್ಣ ಎಂಬವರು ಆಸ್ಪತ್ರೆಗೆ ತರುವಾಗಲೇ ಮೃತ ಪಟ್ಟಿರುವ ವಿಚಾರ, ಈ ದಿನ ಬೆಳಿಗ್ಗೆ ಪಿಯರ್ಾದುದಾರರಿಗೆ ತಿಳಿದು ಬಂದಿದೆ ಎಂಬುದಾಗಿ ಶ್ರೀನಿವಾಸ, ಪ್ರಾಯ 50 ವರ್ಷ ತಂದೆ: ಕೃಷ್ಣಪ್ಪ ವಾಸ: ಸುವರ್ಣ ಹೌಸ್, ಮೇರಿ ಹಿಲ್, ಗುರು ನಗರ. ಕೊಂಚಾಡಿ ಪೋಸ್ಟ್.  ಮಂಗಳೂರು ರವರು ನೀಡಿದ ದೂರಿನಂತೆ ಮಂ.ಗ್ರಾಮಾಂತರ ಠಾಣಾ ಅಕ್ರ: 45/13 ಕಲಂ: 279, 338, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ


  • ಪಿಯರ್ಾದಿದಾರರಾದ ಅಬೂಬಕ್ಕರ್ ರವರು ದಿನಾಂಕ 09.02.13 ರಂದು ಸಂಜೆ 4.00 ಗಂಟೆೆ ಸುಮಾರಿಗೆ ಜಪ್ಪಿನಮೊಗರು ಬಳಿ ಕುತ್ತಾರ್ ಕಡೆಗೆ ಹೋಗಲೆಂದು ರಸ್ತೆ ದಾಟಲು ನಿಂತಿದ್ದಾಗ ತೊಕ್ಕೊಟ್ಟು ಕಡೆಯಿಂದ ಪಂಪ್ವೆಲ್ ಕಡೆಗೆ ಮಾರುತಿ ಕಾರ್ ಕೆಎ-19-ಎಂಬಿ-4800 ನ್ನು ಅದರ ಚಾಲಕ ಬಿ.ಹೆಚ್ ಉಸ್ಮಾನ್ ಬೆಳ್ತಂಗಡಿ ಎಂಬವನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿ ನಿಂತಿದ್ದ ಪಿರ್ಯಾದಿದಾರರಿಗೆ ಡಿಕ್ಕಿಹೊಡೆದ ಪರಿಣಾಮ ಅವರ ಹಣೆಗೆ, ಎಡ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿದ ಆರೋಪಿಯು ಚಿಕಿತ್ಸೆಯ ಖಚರ್ುವೆಚ್ಚನ್ನು ನೋಡುವುದಾಗಿ ತಿಳಿಸಿದ್ದು ಆದರೆ ಈಗ ವೆಚ್ಚ ಭರಿಸಲು ನಿರಾಕರಿಸಿರುವುದರಿಂದ ವಿಳಂಬವಾಗಿ ಪಿರ್ಯಾದಿ ನೀಡಿದ್ದಾಗಿದೆ ಎಂಬುದಾಗಿ ಅಬೂಬಕ್ಕರ್ ತಂದೆ: ಇದಿನಬ್ಬ ವಾಸ: ಕಲಾಯಿಬೆಟ್ಟು ಮನೆ ಅಮ್ಮುಂಜೆ ಬಂಟ್ವಾಳ ರವರು ನೀಡಿದ ದೂರಿನಂತೆ ಮಂ.ಗ್ರಾಮಾಂತರ ಠಾಣಾ ಅಕ್ರ: 46/12 ಕಲಂ:279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸಂಚಾರ ಪೂರ್ವ ಠಾಣೆ


  • ದಿನಾಂಕ: 15-02-2013 ರಂದು ಸಮಯ ಸುಮಾರು 13.00 ಗಂಟೆಗೆ ಸ್ಕೂಟರ್ ನಂಬ್ರ ಏಂ- 20 ಖ- 4107ನ್ನು ಅದರ ಸವಾರ ಹೈಲ್ಯಾಂಡ್ ಜಂಕ್ಷನ್ ಕಡೆಯಿಂದ ಕಂಕನಾಡಿ ಸರ್ಕಲ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕಂಕನಾಡಿ ಸರ್ಕಲ್ ತಲುಪುವಾಗ, ಸ್ಕೂಟರ್ನ ಮುಂದಿನಿಂದ ಅಂದರೆ, ಹೈಲ್ಯಾಂಡ್ ಜಂಕ್ಷನ್ ಕಡೆಯಿಂದ ವೆಲೆನ್ಸಿಯಾ ಕಡೆಗೆ ಶ್ರೀಮತಿ ಸುಮಿತ್ರಾ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪಿರ್ಯಾದುದಾರರಾದ ಶ್ರೀಮತಿ ರೇವತಿ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರ್ ನಂಬ್ರ ಏಂ-19 ಇಆ-1156 ರ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ಶ್ರೀಮತಿ ಸುಮಿತ್ರಾ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸುಮಿತ್ರಾರವರ ಬಲಕೈ ಮೊಣಗಂಟಿಗೆ, ಬಲಕಣ್ಣಿನ ಮೇಲ್ಬಾಗ ರಕ್ತಗಾಯವಾಗಿ ಮತ್ತು ಬೆನ್ನಿಗೆ ಗುದ್ದಿದ ಗಾಯವಾಗಿ ಫಾ|| ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಶ್ರೀಮತಿ ರೇವತಿ (42) ತಂದೆ : ಎಮ್. ಲಕ್ಷಣ  ವಾಸ:# 3-19/11,ಅಳಪೆ ಕಮರ್ಾರ್, ವಾಣಿನಗರ, ಬಜಾಲ್, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 34/2013 279 , 337  ಐ.ಪಿ.ಸಿ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಜಪೆ ಠಾಣೆ


  • ದಿನಾಂಕ: 15-02-213 ರಂದು ಫಿರ್ಯಾದಿದಾರರಾದ ಶ್ರೀ ರಾಧಾ ಕೃಷ್ಣ ರವರು ತನ್ನ ತಾಯಿ ಶ್ರೀಮತಿ ಗಿರಿಜಾ ಎಂಬವರೊಂದಿಗೆ ಮುಚ್ಚೂರು ಶ್ರೀ ದುಗರ್ಾ ಪರಮೇಶ್ವರಿ ದೇವಸ್ಥಾನದ ರಥೋತ್ಸವಕ್ಕೆ ಹೋಗಿ ವಾಪಾಸು ಮನೆಯ ಕಡೆಗೆ ಬರುತ್ತಾ ಮಂಗಳೂರು ತಾಲೂಕಿನ ಮುಚ್ಚೂರು ಗ್ರಾಮದ, ಮುಚ್ಚೂರು ಗ್ರಾಮ ಪಂಚಾಯತಿಯ ಎದುರು ತಲುಪುತ್ತಿದ್ದಂತೇ ಹಿಂದಿನಿಂದ ಮೋಟಾರು ಸೈಕಲ್ ನಂ: ಕೆಎ 19 ಇಹೆಚ್ 0101 ನೇದರ ಸವಾರ ಮಂಜುನಾಥ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ತಾಯಿ ಶ್ರೀಮತಿ ಗಿರಿಜಾರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ಬಲಕಾಲಿಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಯ ಕುರಿತು ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಶ್ರೀ ರಾಧಾ ಕೃಷ್ಣ, 37 ವರ್ಷ, ತಂದೆ: ಭೀಮ ಗೌಡ, ವಾಸ: ಮಂಗೆಬೆಟ್ಟು ಮನೆ, ತೆಂಕ ಮಿಜಾರು ಗ್ರಾಮ, ಅಶ್ವತ್ಥಪುರ ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 36/2013 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸುರತ್ಕಲ್ ಪೊಲೀಸ್ ಠಾಣೆ


  • ಪಿರ್ಯಾದಿದಾರರಾದ ಪುರುಷೋತ್ತಮ ಡಿ.ಕೆ ವಾಸ: ಕುಳಾಯಿ ಮಂಗಳೂರು ರವರು  ದಿನಾಂಕ:16-03-13 ರಂದು ಅವರ ಬಾಬ್ತು ಕೆಎ-19-ಇಇ-410ನೇ ಮೋಟಾರ್ ಸೈಕಲ್ ನಲ್ಲಿ ಬೆಳಿಗ್ಗೆ ಹೊಸಬೆಟ್ಟುವಿನ ಹನುಮಂತ ದೇವಸ್ಥಾನಕ್ಕೆ ಬಂದಿದ್ದು ಅಲ್ಲಿ ಪೂಜೆ ಮುಗಿಸಿ ವಾಪಾಸು ಮನೆ ಕಡೆಗೆ ಹೋಗುವರೇ ಸದ್ರಿ ಮೋಟಾರ್ ಸೈಕಲ್ ನಲ್ಲಿ ರಾ.ಹೆ.66 ರಲ್ಲಿ ಗೋವಿಂದದಾಸ್ ಕಾಲೇಜಿನ ಬಳಿಯ ಜಂಕ್ಷನ್ ಗೆ ಬಂದು ಪೂರ್ವ ಬದಿಯ ರಸ್ತೆಗೆ ತಿರುಗಿಸುತ್ತಿರುವಾಗ ಮುಲ್ಕಿ ಕಡೆಯಿಂದ ಮಂಗಳೂರು ಕಡೆಗೆ ರಾ.ಹೆ.66 ರಲ್ಲಿ ಕೆಎ-20-ಪಿ-8392ನೇ ಕಾರನ್ನು ಅದರ ಚಾಲಕ ಡಾ.ಅಶ್ವಥ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು ತಲೆಗೆ, ಕಾಲಿಗೆ, ಹಾಗೂ ದೇಹದ ಇತರ ಭಾಗಗಳಿಗೆ ಗಾಯವಾಗಿದ್ದು ಅಪಘಾತಪಡಿಸಿದ ಕಾರಿನ ಚಾಲಕರು ಅದೇ ಕಾರಿನಲ್ಲಿ ಪಿರ್ಯಾದಿದಾರರನ್ನು ಕುಳ್ಳಿರಿಸಿ ಮಂಗಳೂರು ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎಂಬುದಾಗಿ ಪುರುಷೋತ್ತಮ ಡಿ.ಕೆ ವಾಸ: ಕುಳಾಯಿ ಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 39/2013 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮೂಡಬಿದ್ರೆ ಠಾಣೆ


  • ದಿನಾಂಕ : 13/02/2013 ರಂದು ಸಂಜೆ ಸುಮಾರು 19-30 ಗಂಟೆಗೆ ಪಿರ್ಯಾದಿದಾರರಾದ ಬಿ ಐವನ್‌ ಕುಟಿನ್ಹ ರವರ ತಮ್ಮ ಸ್ಟೇಫಾನಿಯ  ಕುಟಿನ್ಹ ಪ್ರಾಯ 44 ವರ್ಷ ಎಂಬವರು ಮೋಟಾರು ಸೈಕಲ್‌ ನಂಬ್ರ ಕೆಎ 19 ಇಎ 3380 ನೇ ಬಜಾಜ್‌ ಡಿಸ್ಕವರಿಯಲ್ಲಿ ಮೂಡಬಿದ್ರೆಯಿಂದ ಪೇಪರ್‌ ಮಿಲ್‌ ಕಡೆ ಇರುವ ತಮ್ಮ ಮನೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ನಾಯಿ ಒಮ್ಮೇಲೆ ಅಡ್ಡ ಬಂದ ಕಾರಣ ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡು ಆಳ್ವಾಸ್‌ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಿದ್ದು ಮೋಟಾರು ಸೈಕಲ್‌ ಸವಾರನಿಗೆ ತಲೆಗೆ ತೀವ್ರ ತರದ ಗುದ್ದಿದ ಗಾಯ ಹಾಗೂ ಕೈಗಳಿಗೆ ತರಚಿದ ಗಾಯ ಆಗಿದ್ದು , ಪಿರ್ಯಾದಿದಾರರು ಗಾಯಾಳುವಿನ ಆರೈಕೆಯಲ್ಲಿದ್ದು ಈಗ ತಡವಾಗಿ ಬಂದು ಪಿರ್ಯಾದಿ ನೀಡಿರುವುದಾಗಿದೆ ಎಂಬುದಾಗಿ ಬಿ ಐವನ್‌ ಕುಟಿನ್ಹ (45), ತಂದೆ : ಎಡ್ವಿನ್‌ ಕುಟಿನ್ಹ, ವಾಸ : ಇವಿಶ್‌ ಮಂಜುಶ್ರೀ ನಗರ, ಮಾರೂರು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 32/2013 ಕಲಂ : 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




Saturday, February 16, 2013

Daily Crime Incidents for Feb 16, 2013


ಅಸ್ವಾಭಾವಿಕ ಮರಣ ಪ್ರಕರಣ

ಮಂಗಳೂರು ಪೂರ್ವ ಪೊಲೀಸ್ ಠಾಣೆ

  • ದಿನಾಂಕ: 14-02-2013 ರಂದು ಪಿರ್ಯಾದಿದಾರರಾದ ಶ್ರೀ.ನಿರ್ಮಲ್ ಹಲ್ದಾರ್(31) ತಂದೆ: ಅನಿಲ್ ಹಲ್ದಾರ್ ವಾಸ: ಹಲ್ದಾರ್ ಪಾರ ಗ್ರಾಮ, ನಿಸಿಂಗಪೂರ್ ಅಂಚೆ,ರಾಣಾ ಘಾಟ್, ನದಿಯಾ ಜಿಲ್ಲೆ, ಪಶ್ಚಿಮ ಬಂಗಾಲ ರವರು ಹಾಗೂ ಅವರ ಸಂಬಂಧಿ ನಿಮಾಯ ಹಲ್ದಾರ್ ಎಂಬವರು ಮಂಗಳೂರು ನಗರದ ಎಸ್ಸಿಎಸ್ ಆಸ್ಪತ್ರೆ ಬಳಿ ಇರುವ ಅಭಿಮಾನ್ ಬಿಲ್ಡರ್ಸ್ರವರ ಹೊಸ ಬಿಲ್ಡಿಂಗ್ ಕಟ್ಟಡ ನಿಮರ್ಾಣದ 8ನೇ ಮಹಡಿಯಲ್ಲಿ ಕೆಲಸ ಮಾಡುತ್ತಿರುವ ಸಮಯ ಸುಮಾರು ಬೆಳಿಗ್ಗೆ 11.30 ಗಂಟೆಗೆ 100 ಅಡಿ ಎತ್ತರದಲ್ಲಿ ಬಾರ್ ಬೆಂಡಿಂಗ್ ಮಾಡುತ್ತಿದ್ದ ನಿಯಾಮ ಹಲ್ದಾರ್ ಆಕಸ್ಮಿಕವಾಗಿ ಆಯತಪ್ಪಿ ಗೋಡೆಯಿಂದ ಜಾರಿ ನೆಲಕ್ಕೆ ಬಿದ್ದು ತಲೆಗೆ ಗಂಭೀರ ರಕ್ತಗಾಯವಾದವನನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಎಸ್ಸಿಎಸ್ ಆಸ್ಪತ್ರೆಗೆ ದಾಖಲಿಸಿದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 1.40 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ. ಮೃತನ ಮರಣದ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ. ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿ ಮೃತದೇಹ ಬಿಟ್ಟುಕೊಡುವರೇ ಎಂಬುದಾಗಿ ಶ್ರೀ.ನಿರ್ಮಲ್ ಹಲ್ದಾರ್ ರವರು ನೀಡಿದ ದೂರಿನಂತೆ ಮಂ. ಪೂರ್ವ ಪೊಲೀಸ್ ಠಾಣೆ ಯುಡಿಆರ್.ನಂ. 03/2013 ಕಲಂ: 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ಮಂಗಳೂರು ಪೂರ್ವ ಪೊಲೀಸ್ ಠಾಣೆ


  • ದಿನಾಂಕ 15.02.2013 ರಂದು ಸುಮಾರು 19.30 ಗಂಟೆಗೆ ಫಿಯರ್ಾದಿದಾರರಾದ ಶ್ರೀ.ರೋಹಿತ್ ಕೋಟ್ಯಾನ್(43) ತಂದೆ: ದಿ.ಸೀನ ಬಂಗೇರ ವಾಸ: ಬಸ್ತಿ ರೋಡ್ ಹೌಸ್, ಹೊಸಾಳ ಗ್ರಾಮ, ಬಾಕರ್ೂರು, ಉಡುಪಿ ಜಿಲ್ಲೆ. ರವರು ಮಂಗಳೂರು ನಗರದ ಮಲ್ಲಿಕಟ್ಟೆ ದ್ವಾರದ ಬಳಿ ನಿಂತುಕೊಂಡಿದ್ದ ಸಮಯ, ಪಿಯರ್ಾದಿದಾರರಿಗೆ ಪರಿಚಯವಿರುವ ರವಿಚಂದ್ರ, ಯತೀಶ್ ಹಾಗೂ ಮದನ್ ಎಂಬವರು ಏಂ 19ಒಃ 0307ನೇ ನ್ಯಾನೋ ಕಾರಿನಲ್ಲಿ ಸದ್ರಿ ಸ್ಥಳಕ್ಕೆ ಬಂದಿದ್ದು, ಏಕಾಏಕಿಯಾಗಿ ಪಿಯರ್ಾದಿದಾರರಿಗೆ ಕೈಯಿಂದ ಹೊಡೆದು ಪಿಯರ್ಾದಿದಾರರನ್ನು ಉದ್ದೇಶಿಸಿ 'ರಂಡೇ ಮಗ, ಬೇವಸರ್ಿ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಈ ಬಗ್ಗೆ ಪಿಯರ್ಾದಿದಾರರು ಪ್ರಶ್ನಿಸಿದ್ದು ರವಿಚಂದ್ರ  ಎಂಬ ವ್ಯಕ್ತಿ ಅಲ್ಲೇ ರಸ್ತೆ ಬದಿಯಲ್ಲಿದ್ದ ಮರದ ರೀಪಿನಿಂದ ಪಿಯರ್ಾದಿದಾರರ ಮೂಗಿಗೆ ಹೊಡೆದಿರುವುದಾಗಿದೆ ಹಾಗೂ ಯತೀಶ್ ಮತ್ತು ಮದನ್ ಎಂಬವರುಸೇರಿಕೊಂಡು ಕೈಯಿಂದ ಸದ್ರಿಯವರ ಎಡ ಕಿವಿ ಹಾಗೂ ದೇಹದ ಇತರ ಭಾಗಗಳಿಗೆ ಹೊಡೆದಿದ್ದು, ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿ ಅಲ್ಲಿಂದ ಪರಾರಿಯಾಗಿರುತ್ತಾರೆ. ಸದ್ರಿಯವರುಗಳು ಹೊಡೆದ ಪರಿಣಾಮ ಪಿಯರ್ಾದಿದಾರರ ಕಿವಿ ಹಾಗೂ ಮೂಗಿನ ಬಳಿ ರಕ್ತ ಗಾಯವಾಗಿರುತ್ತದೆ. ಸದ್ರಿ ಆರೋಪಿತರು ಪಿಯರ್ಾದಿದಾರರಿಗೆ ಯಾವ ಉದ್ದೇಶದಿಂದ ಹೊಡೆದಿರುತ್ತಾರೆ ಎಂಬುದು ತಿಳಿದು ಬಂದಿರುವುದಿಲ್ಲ ಎಂಬುದಾಗಿ ಶ್ರೀ.ರೋಹಿತ್ ಕೋಟ್ಯಾನ್ ರವರು ನೀಡಿದ ದೂರಿನಂತೆ ಮಂ. ಪೂರ್ವ ಪೊಲೀಸ್ ಠಾಣೆ ಮೊ.ನಂ. 16/2013 ಕಲಂ: 323 324 504 506 ಡಿ/ತಿ 34   ಭಾ.ದಂ.ಸಂ. ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಂಚನೆ ಪ್ರಕರಣ

ಬರ್ಕೆ ಪೊಲೀಸ್ ಠಾಣೆ


  • ದಿನಾಂಕ 15-02-2013ರಂದು ಬೆಳಿಗ್ಗೆ 10-30 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಲಲಿತಾ ಚಟ್ಟಿಯಾರ್ (73) ಗಂಡ: ದಿ. ಅಂಬು ಚೆಟ್ಟಿಯಾರ್, ವಾಸ: ದೇವಿಕೃಪಾ, ರಕ್ತೇಶ್ವರಿ ಟೆಂಪಲ್ ಬಳಿ, ಮಾಲೇಮಾಲ್, ಮಂಗಳೂರು ರವರು ಮನೆ ಕೆಲಸಮಾಡುವ ಮನೆಯಾದ ಗಾಂಧಿನಗದ ಬಳಿ ನಡೆದುಕೊಂಡು ಹೋಗುತ್ತಿರುವ  ಸಮಯ ಸುಮಾರು 11-00 ಗಂಟೆಗೆ ಗಾಂಧಿ ನಗರ ಶಾಲೆಯ ಗೇಟಿನ ಸ್ವಲ್ಪ ಮುಂದೆ ತಲಪುತ್ತಿದ್ದಂತೆ  ಒಬ್ಬ ದಪ್ಪಗಿನ ಯುವಕನು ಹಿಂದಿನಿಂದ ಬಂದು ನಾವು ಪೊಲೀಸ್ ಡಿಪಾಟರ್್ಮೆಂಟ್ನವರು, ಅಲ್ಲಿಯೇ ಮುಂದೆ ಚೂರಿ ಹಿಡಿದು ಚೈನ್ ಎಳೆಯುವವರು ಇದ್ದಾರೆ, ನೀವು ಇಲ್ಲಿಗೆ ಬನ್ನಿ ಎಂದು  ಶಾಲೆಯ ಗೇಟಿನ ಎದುರು ಕರೆದುಕೊಂಡು ಬಂದು ಅಲ್ಲಿ ಮೊದಲೇ  ಹಾಜರಿದ್ದ ಮತ್ತೊಬ್ಬ ಬಿಳಿ ಅಂಗಿ ಹಾಕಿದ ಸಪೂರದ ಉದ್ದದ   ಯುವಕ ಇದ್ದು, ಅಲ್ಲಿ ಅವರು ನಾವುಗಳು ಪೊಲೀಸರು ಎಂದು ಹೇಳಿದ್ದು, ಸ್ವಲ್ಪ ಹೊತ್ತಿನಲ್ಲಿಯೇ ಮತ್ತೊಬ್ಬ ಸಪೂರ ಶರೀರಿದ ಉದ್ದದ ಯುಕನು ಹತ್ತಿರಕ್ಕೆ ಬಂದಾಗ  ಮೊದಲಿದ್ದ ಇಬ್ಬರು ಯುವಕರು ಮೂರನೇ ವ್ಯಕ್ತಿಯಲ್ಲಿ ಒಂದು ಲಕೋಟೆ ತೋರಿಸಿ, ನಾವು ಪೊಲೀಸರು ಅಲ್ಲಿ ಚೂರಿ ಹಿಡಿದು ಚೈನ್ ಎಳೆಯುವವರು ಇದ್ದಾರೆ ನಿಮ್ಮ ಕುತ್ತಿಗೆಯಲ್ಲಿದ್ದ ಚೈನ್ ಲಕೋಟೆಗೆ ಹಾಕಿ ಎಂದು ಹೇಳಿ ಆ ವ್ಯಕ್ತಿಯು ಆತನ ಚೈನ್ನ್ನು ಲಕೋಟೆಯಲ್ಲಿ ಹಾಕಿದ್ದು, ಇದನ್ನು ನಂಬಿದ ಪಿರ್ಯಾದಿದಾರರು ಅವರ ಕುತ್ತಿಗೆಯಲ್ಲಿದ್ದ ಸುಮಾರು ಒಂದೂವರೆ ಪವನ್ ತೂಕದ ಚಿನ್ನದ ಚೈನ್ ಅಂದಾಜು ಬೆಲೆ ರೂ. 24000/- ನೇದ್ದನ್ನು ಲಕೋಟೆಗೆ ಹಾಕಿದ್ದು ಬಳಿಕ ಮೂವರು ವ್ಯಕ್ತಿಗಳು ಉರ್ವ ಮಾಕರ್ೆಟ್ನಿಂದ ಲೇಡಿಹಿಲ್ ಕಡೆಗೆ ವೇಗವಾಗಿ ನಡೆದುಕೊಂಡು ಹೋಗಿರುತ್ತಾರೆ.  ಬಳಿಕ  ನೋಡಲಾಗಿ ಸದ್ರಿಯವರು ಲಕೋಟೆಯಲ್ಲಿ ಹಾಕಿದ್ದ ಚಿನ್ನದ ಚೈನ್ ಇಲ್ಲದೇ ಇದ್ದು, ಈ ಮೇಲ್ಕಂಡ ಮೂರು ವ್ಯಕ್ತಿಗಳು ತಾವು ಪೊಲೀಸರು ಎಂದು ಪಿರ್ಯಾದಿದಾರರನ್ನು ನಂಬಿಸಿ,  ಚಿನ್ನದ ಸರವನ್ನು ಮೋಸಮಾಡಿ ತೆಗೆದುಕೊಂಡು ಹೋಗಿರುವುದು ಎಂಬುದಾಗಿ ಲಲಿತಾ ಚಟ್ಟಿಯಾರ್  ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣೆ ಮೊನಂ. 11/2013 ಕಲಂ. 420 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 15-02-2013 ರಂದು ಸಮಯ ಸುಮಾರು 12.40 ಗಂಟೆಗೆ ಬಸ್ಸು ನಂಬ್ರ ಏಂ- 20 ಃ- 9039 ನ್ನು ಅದರ ಚಾಲಕ ನಂತೂರು ಸರ್ಕಲ್  ಕಡೆಯಿಂದ ಮಲ್ಲಿಕಟ್ಟೆ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕದ್ರಿ _ ಶಿವಭಾಗ್ನ ಪೆಟ್ರೋಲ್ ಪಂಪ್ ಎದುರು ತಲುಪುವಾಗ ಬಸ್ಸಿನ ಮುಂದಿನಿಂದ ಅಂದರೆ, ನಂತೂರು ಜಂಕ್ಷನ್ ಕಡೆಯಿಂದ ಮಲ್ಲಿಕಟ್ಟೆ ಕಡೆಗೆ ಪಿರ್ಯಾದುದಾರರಾದ ಶ್ರೀಮತಿ ಹೇಮಲತ ಆರ್ (43)ತಂದೆ : ಎಸ್.ಎಮ್. ರಾಜೇಶ್ @ ರಾಜೇಶ್ ಕುಮಾರ್ ವಾಸ: 9-31/2. ಪದವು ಗ್ರಾಮ, ಶಕ್ತಿನಗರ ಅಂಚೆ, ಮಂಗಳೂರು ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ರಾಜೇಶ್ @ ರಾಜೇಶ್ಕುಮಾರ್ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೊ,ಸೈಕಲ್ ನಂಬ್ರ ಏಂ-19 ಇಃ-7968 ರ ಹಿಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮತ್ತು ರಾಜೇಶ್ @ರಾಜೇಶ್ಕುಮಾರ್ ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಎಡಕೈಗೆ ಗಂಭೀರ ಸ್ವರೂಪದ ಮಾಂಸ ಕಿತ್ತುಹೋದ ಗಾಯ ಹಾಗೂ ತಲೆಗೆ ಗುದ್ದಿದ ಗಾಯವಾಗಿ ಎಸ್ಸಿಎಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಹಾಗೂ ರಾಜೇಶ್ @ ರಾಜೇಶ್ಕುಮಾರ್ಗೆ ಬಲಕೈಗೆ ತರಚಿದ ಗಾಯವಾಗಿರುತ್ತವೆ ಎಂಬುದಾಗಿ ಹೇಮಲತ ಆರ್  ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 33/2013 279 , 337,338  ಐ.ಪಿ.ಸಿ.ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


.ಕಾಣೆ ಪ್ರಕರಣ

ಕೊಣಾಜೆ ಠಾಣೆ


  • ದಿನಾಂಕ 14-02-2013 ರಂದು ಸಂಜೆ 7-00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಕಲ್ಕಟ ಎಂಬಲ್ಲಿರುವ ವಾಸ್ತವ್ಯದ ಮನೆಯಿಂದ ಫಿರ್ಯಾಧಿದಾರರಾದ ಅಭಿಮಾನ್ ತಂದೆ ದಿ.ಪಾಂಡು ಡೊಗ್ರಿ ಕ್ರಾಸ್ ವಾಸ,ಕಲ್ಕಟ ಮನೆ ಮಂಜಾನಾಡಿ ಗ್ರಾಮ, ಮಂಗಳೂರು ತಾಲುಕು ರವರ ಹೆಂಡತಿ ಶ್ರೀಮತಿ ಜ್ಯೋತಿ ಎಂಬವಳು ತನ್ನ ಅಣ್ಣನ ಮಗನಾದ ಹರೀಶ್ ಎಂಬವರೊಂದಿಗೆ ಮಗುವನ್ನು ಮನೆಯಲ್ಲಿ ಬಿಟ್ಟು ಎಲ್ಲಿಗೊ ಹೋಗಿರುತ್ತಾರೆ ಎಂಬುದಾಗಿ ಅಭಿಮಾನ್ ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಅ.ಕ್ರ. ನಂ. 20-2013 ಹೆಂಗಸು ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


Friday, February 15, 2013

Daily Crime Incidents For Feb 15, 2013


ಸುಲಿಗೆ ಪ್ರಕರಣ:

ಮಂಗಳೂರು ಗ್ರಾಮಾಂತರ ಠಾಣೆ;


  • ದಿನಾಂಕ 14.02.2013 ರಂದು ಮಧ್ಯಾಹ್ನ 12.15 ಗಂಟೆ ಸಮಯಕ್ಕೆ ತನ್ನ ತಾಐಇ ಮತ್ತು ಅಕ್ಕನ ಜೊತೆಯಲ್ಲಿ  ಅಡ್ಯಾರ್ನಲ್ಲಿರುವ ತನ್ನ ತಂಗಿ ಶ್ರೀಮತಿ ಶಾರದ ಎಂಬವರ ಮನೆಗೆ  ಪೂಜಾ ಕಾರ್ಯಕ್ರಮಕ್ಕೆ ಅಡ್ಯಾರ್ ಪೋಸ್ಟ್ ಆಫೀಸ್ ಬಳಿ ಬಸ್ಸಿನಿಂದ  ಇಳಿದು  ನಡೆದುಕೊಂಡು ಕೋರಕಂಡ ಎಂಬ ಸ್ಥಳಕ್ಕೆ   ಹೋಗುತ್ತಿದ್ದಾಗ ಅವರ ಹಿಂದಿನಿಂದ ಬರುತ್ತಿದ್ದ ಒಬ್ಬ ಯುವಕನು ವೇಗವಾಗಿ ನಡೆದುಕೊಂಡು ಪಿರ್ಯಾದಿದಾರರ ಎದುರಿಗೆ ಬಂದು ಅವರ ಕುತ್ತಿಗೆಗೆ ಕೈ ಹಾಕಿ  ಕುತ್ತಿಗೆಯಲ್ಲಿದ್ದ ಸುಮಾರು ಮೂರುವರೆ ಪವನ್ ತೂಕದ  ಕರಿಮಣೀ ಸರ ಮತ್ತು ಸುಮಾರು ಎರಡುವರೆ ಪವನ್ ತೂಕದ ಹವಳದ ಸರವನ್ನು ಎಳೆದು ಅಪಹರಿಸಿ ಓಡಿ ಹೋಗುವಾಗ ಆತನನ್ನು ಪಿರ್ಯಾದಿದಾರರು ಮತ್ತು ಅವರ ಅಕ್ಕ ಹಿಂಬಾಲಿಸಿ ಹೋದಾಗ ದ್ರಿ ಆರೋಪಿಯು ಸ್ವಲ್ಪ ದೂರದಲ್ಲಿ ಸ್ಟಾಟರ್್ನಲ್ಲಿ ನಿಲ್ಲಿಸಿ ಕಾಯುತ್ತಿದ್ದ ಒಬ್ಬ ಯುವಕನ ಮೋಟಾರ್ ಸೈಕಲ್ ಹತ್ತಿ ಹೈವೇ ಕಡೆಗೆ ಪರಾರಿಯಾಗಿದ್ದಾಗಿದೆ. ಲೂಟಿಯಾದ ಆಭರಣಗಳ ಬೆಲೆ ಸುಮಾರು 85,000/- ರೂಪಾಯಿ ಆಗಿರುತ್ತದೆ ಎಂಬುದಾಗಿ ಕುಸುಮ, ಪ್ರಾಯ 30 ವರ್ಷ, ಗಂಡ: ಬಾಸ್ಕರ, ವಾಸ: ಶ್ರೀ ಮಹಾಲಕ್ಷ್ಮಿ  ಮನೆ, ಈಡನ್ ಗಾರ್ಡನ್ , ಬಾವಾ ಟೈಲ್ಸ್ ಬಳಿ  ಅಶೋಕ ನಗರ, ಉರ್ವ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 43/2013. ಕಲಂ: 392 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಕಳ್ಳತನ ಪ್ರಕರಣ:

ಸುರತ್ಕಲ್ ಠಾಣೆ;


  • ದಿನಾಂಕ 03-06-2010 ರ ನಂತರದ ದಿನಗಳಲ್ಲಿ ಪಿರ್ಯಾದಿದಾರರು ಬಾರತ್ ಹೆವ್ಹಿ ಇಲೆಕ್ರ್ಟಿಕಲ್ಸ್ ಲಿ. ಇವರ ಬಾಬ್ತು ಎಂಆರ್ಪಿಎಲ್ 3 ನೇ ಹಂತದಲ್ಲಿ  122 ಮೆಗಾವ್ಯಾಟ್ ಪವರ್ ಪ್ಲಾಂಟ್ ನಿಮರ್ಾಣದ ಕಾಮಗಾರಿಯ ಇನ್ಚಾಜರ್್ ಅಗಿದ್ದು ಅವರ ಕಂಪೆನಿ ಕೆಲಸದ ಬಾಬ್ತು ಎಂಆರ್ಪಿಎಲ್ ಬಿಹೆಚ್ಇಎಲ್ ಸ್ಟೋರೇಜ್ ಯಾಡರ್ಿಗೆ ಈ ರೂ. 75,51,465/- ಬೆಲೆ ಬಾಳುವ ಸೊತ್ತುಗಳನ್ನು ತಂದು ದಾಸ್ತಾನು ಇರಿಸಿದ್ದನ್ನು ಯಾರೋ ಕಳ್ಳರು ದಿನಾಂಕ 03-06-2010ರ ಬಳಿಕ ದಿನಾಂಕ 07-01-2013ರ ಮದ್ಯೆ ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಾದ ಎಂ. ಐ. ಅಂತೋಣಿರಾಜ್  ತಂದೆಃ ಎಂ. ಮರಿಯ ಎಸ್.ಬಿಹೆಚ್ಇಎಲ್ ಎಂ.ಎಂ. ಇನ್ಚಾಜರ್್  ಎಂಆರ್ಪಿಎಲ್ 3ನೇ ಹಂತ ಮಂಗಳೂರು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 38/2013 ಕಲಂ: 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ



ಅಪಘಾತ ಪ್ರಕರಣ:

ಪಣಂಬೂರು ಠಾಣೆ;


  • ದಿನಾಂಕ 04/02/2013 ರಂದು 05-10 ಗಂಟೆಗೆ  ಪಿರ್ಯಾದಿ ಸ್ವೀವನ್ ಡಿಸೋಜಾ ಎಂಬವರು ವೈಯುಕ್ತಿಕ ಕೆಲಸ ಕಾರ್ಯದ ನಿಮಿತ್ತ ಅವರ ಬಾಬ್ತು ಮೋಟಾರು ಸೈಕಲ್ಲಿನಲ್ಲಿ  ಕದ್ರಿಯಿಂದ ಹೊರಟು ಪಣಂಬೂರು ಕಡೆಗೆ  ಬರುತ್ತಿದ್ದಾಗ ಬೆಳಿಗ್ಗೆ ಸುಮಾರು 05-10 ಗಂಟೆಯ ವೇಳೆಗೆ ಪಣಂಬೂರು ರೈಲ್ವೇ ಕ್ರಾಸ್ಗಿಂತ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ ಮೋಟಾರು ಸೈಕಲ್ ನಂಬ್ರ ಕೆಎ-19/ವಿ-9835 ನೇಯದನ್ನು ಅದರ ಸವಾರ ಚಲಾಯಿಸಿಕೊಂಡು ಹೋಗುತ್ತಿದ್ದು ಎಂಸಿಎಫ್  ಅಮೋನಿಯಂ ಪ್ಲಾಂಟ್ ಬಳಿ ತಲುಪಿದಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಟಾಟಾ ಸುಮೋ ಕೆಎಲ್-10/ಎಸ್-2138 ನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಚಾಲನಾ ಹತೋಟಿ ತಪ್ಪಿ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದರು.  ಇದರ ಪರಿಣಾಮ ಸಂತೋಷ್ರವರ ತಲೆಯ ಹಿಂಭಾಗ ಹಾಗೂ ಮೂಗಿನಲ್ಲಿ ತೀವ್ರ ಸ್ವರೂಪದ ರಕ್ತ ಗಾಯ ಉಂಟಾಗಿ ಸಂತೋಷ್ರವರು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ ಎಂಬುದಾಗಿ ಸ್ವೀವನ್ ಡಿಸೋಜಾ 31 ವರ್ಷ ತಂದೆ ಸಿರಿಲ್ ಡಿಸೋಜಾ ವಾಸ: ಸೋಝಾ ಕಾಟೇಜ್ ಮಠ ಗಾರ್ಡನ್ ಕದ್ರಿ ಟೆಂಪಲ್ ರೋಡ್ ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ 20/13 ಕಲಂ 279-304 (ಎ) ಐಪಿಸಿ ರಣತೆ ಪ್ರಕರಣ ದಾಖಲಿಸಿ ತನಿಕೆ ಕೈಗೊಳ್ಳಲಾಗಿದೆ.



ಮಂಗಳೂರು ಗ್ರಾಮಾಂತರ ಠಾಣೆ;


  • ದಿನಾಂಕ 12.02.2013  ರಂದು ಮದ್ಯಾಹ್ನ 12-00 ಗಂಟೆ ಸಮಯಕ್ಕೆ ಕಣ್ಣೂರು ಹಳೇ ಚೆಕ್ಪೋಸ್ಟ್ ಬಳಿ ಬೆಂಗಳೂರು - ಮಂಗಳೂರು ರಾ.ಹೆದ್ದಾರಿಯಲ್ಲಿ ತನ್ನ ಬಾಬ್ತು ಕೆ.ಎ 19 ಡಬ್ಲೂ 7711 ನೇದರಲ್ಲಿ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬರುವಾಗ ರಸ್ಯೆಯ ಬಲ ಬದಿಯಿಂದ ಡಿವೈಡರ್ ಮದ್ಯೆ ತೆರೆದ ಜಾಗದ ಮೂಲಕ ಒಂದು ಇಂಡಿಕಾ ಕಾರು ಕೆ.ಎ 19-ಎನ್-6185ನ್ನು  ಅದರ ಚಾಲಕನು ಒಮ್ಮೆಲೆ ವೇಗವಾಗಿ ನಿರ್ಲಕ್ಷತನದಿಂದ ರಸ್ತೆಯ ಎಡಕ್ಕೆ ಚಲಾಯಿಸಿಕೊಂಡು ಬಂದು ಪಿಯರ್ಾದಿದಾರರು ಚಲಾಯಿಸುತ್ತಿದ್ದ ಸ್ಕೂಟರ್ಗೆ  ಡಿಕ್ಕಿ ಹೊಡೆದ ಪರಿಣಾಮ ಪಿಯರ್ಾದಿದಾರರ ಬಲ ಕಣ್ಣಿನ ಮೇಲ್ಭಾಗ  ಹಾಗೂ ಕೆಳಭಾಗಕ್ಕೆ ರಕ್ತಗಾಯವಾಗಿರುತ್ತದೆ, ಕಾರು ಚಾಲಕ ಮತ್ತು ಇತರರು ಪಿಯರ್ಾದಿದಾರರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಮಂಗಳೂರಿನ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಮಯ ಚಿಕಿತ್ಸೆಯ ವೆಚ್ಚವನ್ನು ಕಾರು ಚಾಲಕ  ದುಗರ್ಾದಾಸ್  ನೀಡುವುದಾಗಿ ತಿಳಿಸಿದರಿಂದ ದೂರು ನೀಡದೇ ಇದ್ದು, ಕಾರು ಚಾಲಕ  ಯಾವುದೇ ಚಿಕಿತ್ಸಾ ವೆಚ್ಚವನ್ನು ನೀಡದೇ ಇದ್ದುದರಿಂದ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿದೆ. ಈ ಅಪಘಾತಕ್ಕೆ ಕಾರು ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿದ್ದೇ ಕಾರಣವಾಗಿರುತ್ತದೆ ಎಂಬುದಾಗಿ ಅಬೂಬಕ್ಕರ್ ವಾಸ:ಸಾರಂಗಬಿತ್ತಿಲು ಮನೆ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 44/12 ಕಲಂ: 279. 337 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಸ್ವಾಭಾವಿಕ ಮರಣ ಪ್ರಕರಣ:

ದಕ್ಷಿಣ ಠಾಣೆ  


  • ದಿನಾಂಕ  14-02-2013 ರಂದು ಸಂಜೆ ಸುಮಾರು 5-45 ಗಂಟೆಯ ಕೆ.ಎಮ್ ಅಶ್ರಫ್ರವರು ಸಮಯಕ್ಕೆ ತನ್ನ ಅಂಗಡಿ ಕಡೆಯಿಂದ ಬದ್ರಿಯ ಜಂಕ್ಷನ್ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ, ಬದ್ರಿಯದ ಶಾಸ್ತ್ರಿ ಬಿಲ್ಡಿಂಗ್ನ ಎದುರು ರಸ್ತೆ ಬದಿಯ ಕಾಲು ದಾರಿಯಲ್ಲಿ ಓರ್ವ ಅಪರಿಚಿತ ಬಿಕ್ಷುಕನಂತೆ ಕಾಣುವ ವ್ಯಕ್ತಿ ಮಲಗಿಕೊಂಡಿದ್ದು, ಆತನ ಬಗ್ಗೆ ವಿಚಾರಿಸಿದಾಗ, ಬೆಳಿಗ್ಗಿನಿಂದ ಅಲ್ಲಿಯೇ ಮಲಗಿರುತ್ತಾನೆಂದು ತಿಳಿಸಿದರು. ಫಿಯರ್ಾದುದಾರರು ಬಳಿಗೆ ಹೋಗಿ ನೋಡಿದಾಗ, ಆತನು ಮೃತಪಟ್ಟಿರುವುದು ಕಂಡು ಬಂತು. ಮೃತ ದೇಹದ ಮೈಮೇಲೆ ಕಂದು ಬಿಳಿ ಬಣ್ಣದ ತುಂಬು ತೋಳಿನ ಶಟರ್ು ಹಾಗೂ ಖಾಕಿ ಬಣ್ಣದ ಅರ್ಧ ಪ್ಯಾಂಟು ಇದ್ದು, ಅಂಗಿಯ ಕಿಸೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಚೀಟಿ ಇದ್ದು, ಅದನ್ನು ಪರಿಶೀಲಿಸಿದಾಗ, ನಾಗೇಶ್ ಪ್ರಾಯ 36 ವರ್ಷ, ಮಂಗಳೂರು ಎಂದು, ಆತನು ತನ್ನ ಅಸೌಖ್ಯದ ನಿಮಿತ್ತ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಬಗ್ಗೆ ನಮೂದು ಇರುತ್ತದೆ. ಈತನು ಯಾವುದೋ ಖಾಯಿಲೆಯಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿದಾರರಾದ .ಪಿ.ಸಿಕೆ.ಎಮ್.ಅಶ್ರಪ್ ಪ್ರಾಯ 46 ವರ್ಷ, ತಂದೆ: ಅಬ್ದುಲ್ ಖಾದರ್, ವಾಸ: ಕರಾವಳಿ ಗ್ಯಾಸ್ ಪಾಯಿಂಟ್, ಬದ್ರಿಯಾ ರಸ್ತೆ, ಕಂದಕ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ  ಯು.ಡಿ.ಆರ್ ನಂ: 14/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Thursday, February 14, 2013

Daily Crime Incidents for Feb 14, 2013


ಅಪಘಾತ ಪ್ರಕರಣ:

ಮಂಗಳೂರು ಗ್ರಾಮಾಂತರ ಠಾಣೆ;


  • ದಿನಾಂಕ 13.02.2013 ರಂದು 10:30 ಗಂಟೆಗೆ ಮಂಗಳೂರು ತಾಲೂಕು ಉಳಾಯಿಬೆಟ್ಟು ಗ್ರಾಮದ ಮಂಜುಗುಡ್ಡೆ ಎಂಬಲ್ಲಿ ಐಡಿಯಲ್ ಸೂಪರ್ ಬಜಾರ್ ಎದುರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಕೆ.ಎ 19-ಇಸಿ-7608 ನೇ ಮೊಟಾರು ಸೈಕಲ್ ಚಾಲಕ ಸುರೇಶ್ ಎಂಬವರು ತನ್ನ ಬಾಬ್ತು ಮೋಟಾರು ಸೈಕಲ್ನ್ನು ಪೆರ್ಮಂಕಿ ಕಡೆಯಿಂದ ಪರಾರಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬದಿ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿಯರ್ಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿಯರ್ಾದಿದಾರರ ಎಡ ಕಾಲಿನ ಕೋಲು ಕಾಲಿಗೆ ಹಾಗೂ ಪಾದದ ಬಳಿಯ ಮಣಿಗಂಟಿಗೆ ತೀವ್ರ ಗಾಯವಾಗಿದ್ದು ನಗರದ ತೇಜಸ್ವೀನಿ ಆಸ್ಪತ್ರಗೆ ಒಳರೋಗಿಯಾಗಿ ದಾಖಲಿಸಿದ್ದಾಗಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಾದ ದೇವಪ್ಪ ಮೂಲ್ಯ ಅಂತರಕೋಡಿ ಮನೆ, ಉಳಾಯಿಬೆಟ್ಟು, ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 279, 338 , ಐ.ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ;


  • ದಿನಾಂಕ 07-02-2013 ರಂದು ಸಂಜೆ 7:00 ಗಂಟೆಗೆ ಮಂಗಳೂರು ತಾಲೂಕು ಅಡ್ಯಾರು ಗ್ರಾಮದ ಅಡ್ಯಾರು ಕಟ್ಟೆ ಬಳಿ  ಪಿಯರ್ಾದಿದಾರರು  ರಸ್ತೆಬದಿಯಲ್ಲಿ ನಿಂತುಕೊಂಡಿದ್ದ ಸಮಯ ನಿಜಾಮುದ್ದೀನ್ ಎಂಬಾತನು ರಸ್ತೆಯ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಮಂಗಳೂರು ಕಡೆಯಿಂದ -ಫರಂಗಿಪೇಟೆ ಕಡೆಗೆ ಕೆ.ಎ 19- ಯು-3717 ನೇ ಹೊಂಡಾ ಆಕ್ಟೀವಾ ಸವಾರನು ಸದ್ರಿ ಆಕ್ಟೀವಾವನ್ನು  ಅತೀ ವೇಗ ಹಾಗೂ ಅಜಾರುಕತೆಯಿಂದ ಚಲಾಯಿಕೊಂಡು ಬಂದು ನಿಜಾಮುದ್ದಿನ್ಗೆ ಡಿಕ್ಕಿ ಹೊಡೆದ ಪರಿಣಾಮ ನಿಜಾಮುದ್ದಿನ್ ರಸ್ತೆ ಬಿದ್ದು, ಆತನ ಹಣೆಗೆ, ಕಣ್ಣಿಗೆ, ಬುಜಗಳಿಗೆ, ಎಡ ಕೈಗೆ, ತೊಡೆಗೆ ಗಂಭೀರ ಗಾಯವಾಗಿದ್ದು ಆತಟಿನ್ನು  ನಗರದ ಎ.ಜೆ ಆಸ್ಪತ್ರಗೆ ಒಳರೋಗಿಯಾಗಿ ದಾಖಲಿಸಿದ್ದಾಗಿರುತ್ತದೆ ಎಂಬುದಾಗಿ ಅಬ್ದುಲ್ ರಜಾಕ್ ವಾಸ: ಕುಂಜತ್ಬ್ಯೆಲ್  ಮಂಗಳೂರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ ಅಪರಾದ ಕ್ರಮಾಂಕ 279, 338 , ಐ.ಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ;

ದಕ್ಷಿಣ ಠಾಣ;ೆ 


  • ದಿನಾಂಕ 13-02-13 ರಂದು ಫಿರ್ಯಾದುದಾರರು ಹಾಗೂ ತನ್ನ ಸ್ನೇಹಿತ ಮಹಮ್ಮದ್ ಆಸೀಫ್ ಎಂಬವರ ಜೊತೆ ಎ.ಬಿ ಶೆಟ್ಟಿ, ಕೊಚ್ಚಿನ್ ಬೇಕರಿಯಲ್ಲಿ ಜ್ಯೂಸ್ ಕುಡಿದು. ನಂತರ ತನ್ನ ಮನೆಯಾದ ಉಳ್ಳಾಲಕ್ಕೆ ತನ್ನ ತಾಯಿಯ ಬಾಬ್ತು ತಂದಿದ್ದ ಮೋಟಾರು ಸೈಕಲ್ ಕೆಎ 19 ಇಡಿ 9826 ನೇದರಲ್ಲಿ ಹೊರಟರು. ಎಮ್ಮಕೆರೆ  ಲಕ್ಷ್ಮಿನಾರಾಯಣ ಕಲ್ಯಾಣ ಮಂಟಪದ ಬಳಿ ಒಂದು ರಿಟ್ಸ್ ಕಾರಿನಲ್ಲಿ ತಾನು ಪ್ರೀತಿಸುತ್ತಿರುವ ಹುಡುಗಿ ಫೌಝಿಯಾಳ ಅಣ್ಣ ಆದಿಲ್ ಎಂಬವನು ಬುರುತ್ತಿರುವುದನ್ನು ಕಂಡಿರುತ್ತಾರೆ. ಸಂಜೆ ಸುಮಾರು 6-30 ರ ವೇಳೆಗೆ ಮಂಕಿಸ್ಟ್ಯಾಂಡ್ ಮಾರ್ನಮಿಕಟ್ಟೆ ರಸ್ತೆ ಮಧ್ಯದಲ್ಲಿ ಆದಿಲ್ ತಾನು ಚಲಾಯಿಸುತ್ತಿದ್ದ ರಿಟ್ಸ್ ಕಾರನ್ನು ಫಿರ್ಯಾದುದಾರರ ಮೋಟಾರು ಸೈಕಲಿಗೆ ತಾಗಿಸಿ ನಿಲ್ಲಿಸಿದರು. ಆ ಸಮಯ ಫಿರ್ಯಾದುದಾರರು ಹಾಗೂ ಆತನ ಸ್ನೇಹಿತ ಮಹಮ್ಮದ್ ಆಸೀಫ್ ರವರು ಮೋಟಾರು ಸೈಕಲ್ನಿಂದ ಕೆಳಗೆ ಬಿದ್ದರು. ನಂತರ ಆದಿಲ್ ಹಾಗೂ ಆತನ ಇಬ್ಬರು ಸ್ನೇಹಿತರು ಕಾರಿನಲ್ಲಿ ಇಟ್ಟುಕೊಂಡಿದ್ದ ರೀಪರ್ಗಳಿಂದ ಫಿರ್ಯಾದುದಾರರಿಗೆ ಹಾಗೂ ಆತನ ಸ್ನೇಹಿತ ಮಹಮ್ಮದ್ ಆಸೀಫ್ರವರಿಗೆ ಹೊಡೆದು ರಕ್ತಗಾಯ ಉಂಟು ಮಾಡಿರುತ್ತಾರೆ. ಅಲ್ಲದೇ ಆದಿಲ್ನು ಫಿರ್ಯಾದುದಾರರನ್ನು ಉದ್ದೇಶಿಸಿ ನನ್ನ ತಂಗಿಯ ವಿಷಯಕ್ಕೆ ಬಂದರೆ ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಫಯಾಜ್ (28), ತಮದೆ : ಮಹಮ್ಮದ್, ವಾಸ : ಫೌಝಿಲ್ ಕಾಟೇಜ್, ಮಂಚಿಲ, ಪೆರ್ಮನ್ನೂರು, ಉಳ್ಳಾಲ, ಮಂಗಳೂರು ರವರು ನೀಿಡಿದ ದೂರಿನಂತೆ ದಕ್ಷಿಣೆ ಠಾಣೆ ಅಪರಾದ ಕ್ರಮಾಂಕ 341, 324, 506 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಹೆಂಗಸು ಕಾಣೆ: 

ಕಾವೂರು ಠಾಣೆ;

  • ದಿನಾಂಕ 03-02-2013 ರಂದು ಬೆಳಿಗ್ಗೆ 6-00 ಗಂಟೆಗೆ ಪಿರ್ಯಾದಿದಾರರ ಹೆಂಡತಿಯಾದ ಮರಿಯಾ (25 ವರ್ಷ)ರವರು ತನ್ನ ತಂದೆಯಾದ ಎರಿಕ್ರವರೊಂದಿಗೆ ಹೋಗುವುದಾಗಿ ತಿಳಿಸಿ ಹೋದವರು ಮತ್ತೆ ಮನೆಗೆ ವಾಪಸ್ಸು ಆಗದೇ, ಎರಿಕ್ರ ಮೊಬೈಲ್ ಫೋನ್ಗೆ ಕರೆ ಮಾಡಿದಾಗ ಸ್ವೀಚ್ ಆಫ್ ಎಂದು ಬರುತ್ತಿದ್ದು, ಎರಿಕ್ ರವರ ಸ್ವಂತ ವಿಳಾಸವು ಇಲ್ಲದಿದ್ದು, ಈತನಕ ಹುಡುಕಾಡಿದ್ದು ಪತ್ತೆಯಾಗಿಲ್ಲ. ಪತ್ತೆ ಮಾಡಿಕೊಡಬೇಕು ಎಂಬುದಾಗಿ ರಮೇಶ್ (27 ವರ್ಷ, ತಂದೆ ದಿ.ಗೋಳಪ್ಪ. ವಾಸ ಉರುಂದಾಡಿ ಗುಡ್ಡೆ ಮಸೀದಿಯ ಬಳಿ, ಪಂಜಿಮೊಗೆರು, ಕೂಳೂರು, ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 34/2013 ಕಲಂ ಹೆಂಗಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ;

ಬಜಪೆ ಠಾಣೆ ;


  • ದಿನಾಂಕ: 13-02-2013 ರಂದು ಫಿರ್ಯಾದಿದಾರರ ತಮ್ಮ ಪುಷ್ಪರಾಜ್ (27 ವರ್ಷ) ಎಂಬವರು ವಿಪರೀತ ಶರಾಬು ಸೇವಿಸುವ ಚಟ ಹೊಂದಿದವನಾಗಿದ್ದು, ಕೆಲಸಕ್ಕೂ ಹೋಗದೇ ವಿಪರೀತ ಮದ್ಯ ಸೇವಿಸಿ ಮನೆಯಲ್ಲೇ ಇರುತ್ತಿದ್ದು, ತನ್ನ ಮನೆಯಾದ ಮಂಗಳೂರು ತಾಲೂಕಿನ, ಪಡುಪೆರಾರ ಗ್ರಾಮದ ಕತ್ತಲ್ಸಾರ್ ಪಡಿಲ್ನ ಗೋಳಿ ಪಲ್ಕೆ ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಮಧ್ಯಾಹ್ನ 13-00 ಗಂಟೆಯಿಂದ 14-30 ಗಂಟೆಯ ಮಧ್ಯಾವಧಿಯಲ್ಲಿ ತನ್ನ ಕುಡಿತದ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ಸೀರೆಯಿಂದ ನೇಣು ಬಿಗಿದು ಪಕ್ಕಾಸಿನಲ್ಲಿ ನೇತಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಎಂಬುದಾಗಿ  ಗೋಪಾಲ ಗೌಡ, ಪ್ರಾಯ: 28 ವರ್ಷ, ತಂದೆ: ದಿ: ವಾಸು ಗೌಡ, ವಾಸ: ಗೋಳಿ ಪಲ್ಕೆ ಮನೆ, ಕತ್ತಲ್ ಸಾರ್ ಪಡೀಲ್, ಪಡುಪೆರಾರ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 04/2013 ಯು.ಡಿ.ಅರ್ ಕಲಂ: 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Wednesday, February 13, 2013

Press Note

 
      ¢£ÁAPÀ 14-02-2013 gÀ ¥ÉæëÄUÀ¼À ¢£ÁZÀgÀuÉ PÀÄjvÀAvÉ AiÀiÁgÀÆ PÀÆqÀ AiÀiÁªÀÅzÉà C»vÀPÀgÀ WÀl£ÉUÀ½UÉ CªÀPÁ±À PÉÆqÀ¨ÁgÀzÀÄ ºÁUÀÆ PÁ£ÀÆ£ÀÄ PÁAiÉÄÝAiÀÄ£ÀÄß G®èAX¸À¨ÁgÀzÀÄ.

     AiÀiÁgÁzÀgÀÆ PÁ£ÀÆ£ÀÄ PÁAiÉÄÝUÉ ¨sÀAUÀ GAlÄ ªÀiÁqÀĪÀ PÀÈvÀåzÀ°è ¨sÁVAiÀiÁzÀgÉ CAvÀºÀªÀgÀ «gÀÄzÀÝ PÀpt PÀæªÀÄ vÉUÉzÀÄPÉƼÀî¯ÁUÀĪÀÅzÀÄ.

 

 

¢£ÁAPÀ: 13-02-2013.

¥Éưøï DAiÀÄÄPÀÛgÀÄ

ªÀÄAUÀ¼ÀÆgÀÄ £ÀUÀgÀ

 

 

 

Daily Crime incidents for Feb 13, 2013



ವಾಹನ ಕಳವು ಪ್ರಕರಣ:

ಬಕರ್ೆ ಠಾಣೆ ;
  • ದಿನಾಂಕ 09-02-2013ರಂದು ಸಂಜೆ 7-30 ಗಂಟೆಯಿಂದ 8-00 ಗಂಟೆಯ ಮಧ್ಯೆ ಪಿರ್ಯಾದಿದಾರರು ತನ್ನ ಬಾಬ್ತು ಏಂ 19ಖ 3924ನೇ ನಂಬ್ರದ ಊಜಡಿಠ ಊಠಟಿಜಚಿ  ಮೋಟಾರು ಸೈಕಲ್ನ್ನು  ಮಂಗಳೂರು ನಗರದ ಕೆ.ಎಸ್.ಆರ್.ಟಿ.ಸಿ. ಬಳಿಯ ಆದಿತ್ಯ ಬಿಲ್ಡಿಂಗ್ನ ಪಾಕರ್ಿಂಗ್ ಸ್ಥಳದಲ್ಲಿ ಪಾಕರ್್ಮಾಡಿದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರು ಸೈಕಲ್ನ ಮೌಲ್ಯ ಅಂದಾಜು ರೂ. 12,000/- ಆಗಬಹುದು  ಎಂಬುದಾಗಿ  ರಾಜು ಡಿ. ಮೂಲ್ಯ, ತಂದೆ: ದಿ. ದೂಮ ಮೂಲ್ಯ, ವಾಸ : ಭಾರತ್ ಅಪಾಟರ್್ಮೆಂಟ್, ಕೋಡಿಕಲ್, ಅಶೋಕನಗರ, ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆಠಾಣೆ ಅಪರಾದ ಕ್ರಮಾಂಕ 10/2013 ಕಲಂ. 379 ಐ.ಪಿ.ಸಿ.  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅತ್ಯಾಚಾರ ಪ್ರಕರಣ:

ಮುಲ್ಕಿ ಠಾಣೆ;
  • ಫಿರ್ಯಾದಿದಾರರ ಮಗಳು ಸುಮಾರು 10 ವರ್ಷ ¥ÁæAiÀÄzÀ ¨Á®QAiÀÄÄ ದಿನಾಂಕ 11.02.2013 ರಂದು ಶಾಲೆ ಬಿಟ್ಟು ತನ್ನ ಮನೆಗೆ ಬರುತ್ತಿದ್ದ ವೇಳೆ ಆರೋಪಿ ಮುಸ್ತಾಫ ಎಂಬಾತನ ಮನೆ ಬಳಿ ಬರುತ್ತಿದ್ದಾಗ ಬಾಲಕಿಯನ್ನು ಕರೆಯಿಸಿ ಅಂಗಡಿಯಿಂದ ಮೊಟ್ಟೆ ತರಿಸಿಕೊಂಡ ಆರೋಪಿ ಮುಸ್ತಾಫನು ಸಂಜೆ ಸುಮಾರು 4.45 ಗಂಟೆಗೆ ಮಂಗಳೂರು ತಾಲೂಕೂ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡಿನ ತನ್ನ ಮನೆಯೊಳಗೆ ನಿಂತು ಬಾಗಿಲಲ್ಲಿ ಮೊಟ್ಟೆ ಕೊಡುತ್ತಿದ್ದ ಫಿರ್ಯಾದಿದಾರರ ಮಗಕೈ ಹಿಡಿದು ಮನೆಯೊಳಗೆ ಎಳೆದು ಬಾಗಿಲು ಹಾಕಿ ಜ್ಯೂಸ್ ಕುಡಿ ಎಂದು ಮಾನಭಂಗಕ್ಕೆ ಯತ್ನಿಸಿದ್ದು ಈ ವೇಳೆ ಆರೋಪಿಯ ಕೈಗೆ ಕಚ್ಚಿ ಬಾಲಕಿಯು ತಪ್ಪಿಸಿಕೊಂಡಿರುತ್ತಾಳೆಎಂಬುದಾಗಿ ನಸ್ರತ್ ಬಾನು ಪ್ರಾಯ: 29 ವರ್ಷ ಗಂಡ: ಮಹಮದ್ ಮನ್ಸೂರ್ ವಾಸ:ಕೆಇಬಿ ಹತ್ತಿರ ಕೆ.ಎಸ್ ರಾವ್ ನಗರ ಕಾರ್ನಾಡು ಗ್ರಾಮ,ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮುಲ್ಕಿ ಠಾಣೆ ಅಪರಾದ ಕ್ರಮಾಂಕ ಕಲಂ:354 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  


ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ:
  • ದಿನಾಂಕ: 11-02-2013 ರಂದು ಸಮಯ ಮದ್ಯಾನ್ಹ ಸುಮಾರು   17-25 ಗಂಟೆಗೆ ಫಿರ್ಯಾದುದಾರರು ತನ್ನ ಬಾಬ್ತು ಬಸ್ ನಂಬ್ರ ಏಂ-19 ಆ- 1129 ನ್ನು ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಾ ಕದ್ರಿ ಶಿವಭಾಗ್ ರಸ್ತೆಯ ಕಾಮಧೇನು ಗ್ಯಾಸ್ ಎಜೆನ್ಸಿ ಎದುರು ತಲುಪಿದಾಗ ನಂತೂರು ಕಡೆಯಿಂದ ಮೊ,ಸೈಕಲ್ ನಂಬ್ರ ಏಂ-06-ಇಐ-0026 ನೇಯದನ್ನು ಅದರ ಸವಾರ ಸಚಿನ್ ಎಂಬವರು ಹಿಂಬದಿಯಲ್ಲಿ ಸಹಸವಾರರನ್ನಾಗಿ ಆಲಿಸ್ಟರ್ ಮತ್ತು ಆಸ್ಕರ್ ಎಂಬವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಏಕಾಏಕಿ ಬಲಕ್ಕೆ ತಿರುಗಿಸಿ ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸವಾರ ಮತ್ತು ಇಬ್ಬರು ಸಹಸವಾರರು ರಸ್ತೆಗೆ ಬಿದ್ದದರಿಂದ  ಮೋಟಾರು ಬೈಕ್ ಸವಾರ ಸಚಿನ್ರಿಗೆ ಮುಖಕ್ಕೆ ರಕ್ತಗಾಯ ಹಾಗೂ ಸಹಸವಾರರಾದ ಆಲಸ್ಟರ್ ಮತ್ತು ಆಸ್ಕರ್ರಿಗೆ ತರಚಿದ ರಕ್ತಗಾಯ ಉಂಟಾಗಿರುತ್ತದೆ ಎಂಬುದಾಗಿ 31/2013 279 , 337,  ಐ.ಪಿ.ಸಿ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Tuesday, February 12, 2013

Daily Crime Incidents for Feb 12, 2013


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 08-02-2013 ರಂದು ಸಮಯ ಸುಮಾರು 21.00 ಗಂಟೆಗೆ ಅಟೊರಿಕ್ಷಾ ನಂಬ್ರ ಏಂ- 19 ಆ- 6081 ನ್ನು ಅದರ ಚಾಲಕ ಕೃಷ್ಣರವರು ಬಿಕರ್ನಕಟ್ಟೆ ಕೈಕಂಬ  ಕಡೆಯಿಂದ ಕುಲಶೇಖರ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಶಕ್ತಿನಗರ ಕ್ರಾಸ್ ಬಳಿ ತಲುಪುವಾಗ ರಸ್ತೆಯ ಬಲಕ್ಕೆ ಚಲಾಯಿಸಿದ ಪರಿಣಾಮ, ಕುಲಶೇಖರ ಕಡೆಯಿಂದ ಬಿಕರ್ನಕಟ್ಟೆ-ಕೈಕಂಬ ಕಡೆಗೆ ರಾಜು ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಪಿರ್ಯಾದುದಾರರಾದ ಸುದರ್ಶನ್  (26) ತಂದೆ : ದಿ.ಜಯಂತ್ ವಾಸ: ಸರಸ್ವತಿ ನಗರ, ಸರಿಪಳ್ಳ, ಪಡೀಲ್ ಅಂಚೆ, ಮಂಗಳೂರು ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ನೊಂದಣಿಯಾಗದ ಹೊಸ ಮೊ,ಸೈಕಲ್ (ಚಾಸಿಸ್ ನಂಬ್ರ ಒಇ145509602013874) ಕ್ಕೆ ಅಟೊರಿಕ್ಷಾ ಡಿಕ್ಕಿಯಾಗಿ ರಾಜು ಮತ್ತು ಪಿರ್ಯಾದುದಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಮುಖಕ್ಕೆ ಮತ್ತು ಕೈಗಳಿಗೆ ತರಚಿದ ಗಾಯ ಹಾಗೂ ಎದೆಗೆ ಗುದ್ದಿದ ಗಾಯವಾಗಿ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಅಪಘಾತವನ್ನುಂಟು ಮಾಡಿದ ಬಗ್ಗೆ ಅರೋಪಿತರು ಠಾಣೆಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ಸುದರ್ಶನ್  ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 30/13 279 , 337,  ಐ.ಪಿ.ಸಿ.ಕಾಯ್ದೆ ಮತ್ತು 134 (ಬಿ) ಮೋ.ವಾ. ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ


  • ಪಿಯರ್ಾದಿದಾರರಾದ ಜಯರಾಮ ಶೆಟ್ಟಿ ತಂದೆ : ದಿ ದೂಮ ಶೆಟ್ಟಿ ಕಣ್ಣೂರು ಮಂಗಳೂರು ರವರು ದಿನಾಂಕ 10-02-2013 ರಂದು ರಾತ್ರಿ 8-30 ಗಂಟೆ ಸಮಯಕ್ಕೆ ತನ್ನ ಸ್ನೇಹಿತನೊಂದಿಗೆ ಕಣ್ಣೂರು ಬಸ್ ಸ್ಟಾಪ್ ಬಳಿ ಮತಾಡುತ್ತಾ ನಿಂತುಕೊಂಡಿರುವಾಗ ಬಿಸಿ ರೋಡ್ ಕಡೆಯಿಂದ ಮೋಟಾರು ಸೈಕಲೊಂದು ಅತೀವೇಗವಾಗಿ ಮಂಗಳೂರು ಕಡೆಗೆ ಸಾಗಿದ್ದು, ಸ್ವಲ್ಪ ಮುಂದೆ ಹೋಗಿ ರಸ್ತೆಯ ಬದಿಯಲ್ಲಿ ಸವಾರನ ಹತೋಟಿ ತಪ್ಪಿ ಬಿದ್ದದ್ದನ್ನು ನೋಡಿ ಪಿಯರ್ಾದಿದಾರರು ಮತ್ತು ಅವರ ಗೆಳೆಯ ಹೋಗಿ ನೋಡಿದಾಗ ಬೈಕಿನ ಹಿಂಬದಿ ಸವಾರರಾಗಿದ್ದ ಹೆಂಗಸಿಗೆ ಮೂಗು, ಹಣೆಗೆ ಗಾಯಗಳಾಗಿ ರಕ್ತ ಬರುತ್ತಿದ್ದು, ವಿಚಾರಿಸಲಾಗಿ ಅವರಿಬ್ಬರೂ ಗಂಡ ಹೆಂಡತಿಯರಾಗಿದ್ದು, ಬೈಕ್ ಸವಾರನ ಹೆಸರು ನರೇಶ್ ಮತ್ತು ಹೆಂಗಸು ಗೀತಾ ಎಂಬುದಾಗಿ ತಿಳಿಯಿತು. ಗಾಯಗೊಂಡ ಗೀತಾರವರನ್ನು ಪಿಯರ್ಾದಿದಾರರು ಮತ್ತು ಅವರ ಗೆಳೆಯ ಸೇರಿಕೊಂಡು ಆಸ್ಪತ್ರೆಗೆ ಕಳುಹಿಸಿದ್ದು, ಬೈಕಿನ ನಂಬ್ರ ಕೆಎ 19 ಇಇ 1275 ಹಿರೋಹೋಂಡಾ ಆಗಿರುತ್ತದೆ. ಈ ಅಪಘಾತಕ್ಕೆ ಬೈಕ್ ಸವಾರ ತನ್ನ ಬಾಬ್ತು ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುತ್ತದೆ ಎಂಬುದಾಗಿ ಜಯರಾಮ ಶೆಟ್ಟಿ ತಂದೆ : ದಿ ದೂಮ ಶೆಟ್ಟಿ ಕಣ್ಣೂರು ಮಂಗಳೂರು ರವರು ನೀಡಿದ ದೂರಿನಂತೆ  ಮಂ. ಗ್ರಾಮಾಂತರ ಠಾಣೆ ಅ.ಕ್ರ 37/2013 ಕಲಂ 279 338 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ದಕ್ಷಿಣ ಠಾಣೆ


  • ದಿನಾಂಕ   30-01-13 ರಂದು ಮಂಗಳೂರು ನಗರದ ಸ್ಟೇಟ್ಬ್ಯಾಂಕ್ ರಸ್ತೆ ಬದಿಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಾಯ ಸುಮಾರು 65 ವರ್ಷದ ಅಪರಿಚಿತ ವ್ಯಕ್ತಿಯನ್ನು 108 ಅಂಬ್ಯುಲೆನ್ಸ್ ವಾಹನದ ಮೂಲಕ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯಲ್ಲಿದ್ದವರು, ಈದಿನ ದಿನಾಂಕ       11-02-2013 ರಂದು ಬೆಳಿಗ್ಗೆ 5-45 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಮೃತರ ಮೈಮೇಲೆ ಯಾವುದೇ ಗಾಯಗಳು ಕಂಡು ಬಂದಿರುವುದಿಲ್ಲ.  ಮೃತರು ಅಪರಿಚಿತರಾಗಿದ್ದು, ಯಾವುದೋ ಖಾಯಿಲೆಯಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ವೆನ್ಲಾಕ್ ಒ.ಪಿ.ಕರ್ತವ್ಯದಲ್ಲಿದ್ದ ಪಿರ್ಯಾದುದಾರರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ:  13/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ


  • ಪಿಯರ್ಾದಿದಾರರಾದ ಶ್ರೀಮತಿ ವಿನೋದ ಗಂಡ ರಾಮ ಅಡ್ಯಾರ್ ಕೆಮಂಜೂರು ಅಡ್ಯಾರ್ ಮಂಗಳೂರು ರವರ ಗಂಡ ರಾಮ ಎಂಬವರು ದಿನಾಂಕ 10-01-2013 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಸುಮರು 6-00 ಗಂಟೆಗೆ ವಿಪರೀತ ಶರಾಬು ಕುಡಿದು ಮನೆಗೆ ಬಂದು ಊಟ ಮಾಡದೆ ಮಲಗಿದವರು ರಾತ್ರಿ ಸುಮಾರು 8-30 ಗಂಟೆಗೆ ನರಳುತ್ತಿರುವವರನ್ನು  ಪಿಯರ್ಾದಿದಾರು ಹೋಗಿ ನೋಡಿದಾಗ ಅವರ ಹತ್ತಿರದಲ್ಲಿ ಕೃಷಿಗೆ ಹಾಕುವ ಕೀಟನಾಶಕದ ಬಾಟಲಿ ಇದ್ದು, ಬಾಟಲಿಯನ್ನು ಸರಿಯಾಗಿ ಪರಿಶೀಲಿಸಿದಾಗ ಅದು ವಿಷದ ಬಾಟಲಿಯಾಗಿದ್ದು, ಖಾಲಿಯಾಗಿದ್ದು, ರಾಮರವರು ವಿಷವನ್ನು ಸೇವಿಸಿರುವುದು ಗೊತ್ತಾಗಿ, ಅವರನ್ನು ಪಿಯರ್ಾದಿದಾರರು ಮತ್ತು ಅವರ ತಂಗಿಯ ಗಂಡ ಸೇರಿ ಕಂಕನಾಡಿ ಪಾದರ್ ಮುಲ್ಲರ್ಸ್ ಆಸ್ಪತ್ರೆಗೆ ಸೇರಿಸಿದ್ದು, ಈ ದಿನ ದಿನಾಂಕ 11-02-2013 ರಂದು ಬೆಳಿಗ್ಗೆ 5-00 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿದೆ. ಪಿಯರ್ಾದಿದಾರರ ಗಂಡ ವಿಪರೀತ ಶರಾಬು ಕುಡಿಯುವ ಚಟವನ್ನು ಹೊಂದಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೃತ ಶರೀರವನ್ನು ಬಿಟ್ಟುಕೊಡಬೇಕಾಗಿ ವಿನೋದ ರವರು ನೀಡಿದ ದೂರಿನಂತೆ ಮಂ. ಗ್ರಾಮಾಂತರ ಠಾಣೆ ಯುಡಿಆರ್ ನಂಬ್ರ  11/2013 ಕಲಂ 174 ಸಿಆರ್ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ


  • ದಿನಾಂಕ 10-2-2013 ರಂದು ರಾತ್ರಿ ಸುಮಾರು 12 ಗಂಟೆಯ ಸಮಯಕ್ಕೆ ಆರೋಪಿಗಳು, ಪಿಯರ್ಾದುದಾರರಾದ ಸಂಜೀವ ತಂದೆ : ನಾರಾಯಣಪ್ಪ ಕೋಟಿಮುರ ಪದವು ಮಂಗಳೂರು ರವರ ಮಗನಾದ  ರಜನೀಶ್ ಎಂಬವರನ್ನು ಹುಡುಕಿಕೊಂಡು ಪಿಯರ್ಾದುದಾರರ ಮನೆಗೆ ಬಂದವರು, ಮನೆಯೊಳಗೆ ಅಕ್ರಮ ಪ್ರವೇಶಿಸಿ ಆತನನ್ನು ಹುಡುಕುವಾಗ ಪಿಯರ್ಾದುದಾರರರು ಆಕ್ಷೇಪಿಸಿದಕ್ಕೆ, ಅವರನ್ನು ಆರೋಪಿಗಳು ಮನೆಯಿಂದ ಹೊರಗೆ ಎಳೆದು ತಂದು, ಕೈಯಿಂದ ಹೊಡೆದು ಕಾಲಿನಿಂದ ತುಳಿದಿರುತ್ತಾರೆ, ಆಗ ತಡೆಯಲು ಬಂದ ಅವರ ಮಗ ರತೀಶ್ನಿಗೆ ಕೂಡಾ ಅವರೆಲ್ಲರು ಕೈಯಿಂದ ಹೊಡೆದು,  ಪ್ರಸನ್ನ ಎಂಬವನು ಕಲ್ಲಿನಿಂದ ರತೀಶನ ತಲೆಗೆ ಹೊಡೆದು ಗಾಯಗೊಳಿಸಿರುತ್ತಾರೆ. ಅವಿನಾಶ ಎಂಬವನು ಆತನಿಗೆ ತುಳಿದು ಕೆಳಗೆ ಬೀಳಿಸಿ ತುಳಿಯುವಾಗ, ಪಿಯರ್ಾದುದಾರರ ಹೆಂಡತಿ ಚಂದ್ರಾವತಿ ಎಂಬವರು ತಡೆಯಲು ಬಂದಾಗ ಅವರಿಗೆ ಕೂಡಾ ಅವಿನಾಶನು ಮುಖಕ್ಕೆ ಗುದ್ದಿರುತ್ತಾನೆ. ಅಲ್ಲದೇ ಸದ್ರಿ ಆರೋಪಿಗಳು ರಜನೀಶನನ್ನು ತೋರಿಸಿಕೊಡದಿದ್ದರೆ, ನಿಮ್ಮೆಲ್ಲರ ಕೈಕಾಲುಗಳನ್ನು ಮುರಿದು ಹಾಕುವುದಾಗಿ ಬೆದರಿಕೆ ಹಾಕಿ ಅವರುಗಳು ಬಂದ ಆಟೋರಿಕ್ಷದಲ್ಲಿ ಅಲ್ಲಿಂದ ಹೋಗಿರುತ್ತಾರೆ. ಈ ಘಟನೆಯ ಕಾರಣ ಸದ್ರಿ ಮೂವರಿಗೆ ಗಾಯ ಮತ್ತು ಜಖಂಗಳಾಗಿ ಮಂಗಳೂರು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ಸಂಜೀವ ತಂದೆ : ನಾರಾಯಣಪ್ಪ ಕೋಟಿಮುರ ಪದವು ಮಂಗಳೂರು ರವರು ನೀಡಿದ ದೂರಿನಂತೆ ಮಂ. ಗ್ರಾಮಾಂತರ ಠಾಣೆ ಅ.ಕ್ರ 37/2013 ಕಲಂ 448, 323, 324, 506, ಖ/ತಿ 34 ಕಅ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಉಳ್ಳಾಲ ಪೊಲೀಸ್ ಠಾಣೆ


  • ದಿನಾಂಕ 11/02/2013 ರಂದು 21-30 ಗಂಟೆ ಸಮಯಕ್ಕೆ ಪಿರ್ಯಾದುದಾರರಾದ ಪ್ರಕಾಶ್ ಕರ್ಕೆರಾ ಪ್ರಾಯ: 28 ಮೊಗವೀರಪಟ್ನ ಉಳ್ಳಾಲ ಮಂಗಳೂರು ರವರು ಮಂಗಳೂರು ತಾಲೂಕು, ಉಳ್ಳಾಲ ಗ್ರಾಮದ ಕೋಟೆಪುರ, ಲಾಂಚ್ಚಿ-ಜಟ್ಟಿ (ದೋಣಿಯನ್ನು ನಿಲ್ಲಿಸುವ ಸ್ಥಳ) ಎಂಬಲ್ಲಿ ದೋಣಿ ಕಾಯುತ್ತಿರುವ ಸಮಯ ಅವರಿಗೆ ಮುಖಪರಿಚಯ ವಿರುವ ಒಬ್ಬ ವ್ಯಕ್ತಿ ಬಂದು " ನೀನು ನನ್ನ ಮೊಬೈಲ್‌ ಕಳವು ಮಾಡಿದ್ದಿಯಾ ಎಂದು ಕೇಳಿದ್ದು, ಪಿರ್ಯಾದಿಯು ಅದನ್ನು ನಿರಾಕರಿಸಿದಾಗ ಆತ ಪಿರ್ಯಾದಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ಅಲ್ಲೇ ಇದ್ದ ಮೀನು ರಾಶಿ ಹಾಕಲು ಉಪಯೋಗಿಸುವ ಮರದ ಹಿಡಿಯಿರುವ ಕಬ್ಬಿಣ ಕೊಕ್ಕೆಯಿಂದ ಪಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯ ಉಂಟುಮಾಡಿ ಕೈಯಿಂದ ಬೆನ್ನಿಗೆ ಹೊಡೆದು ಗಾಯಗೊಳಿಸಿದನು. ಪಿರ್ಯಾದಿಯ ಬೊಬ್ಬೆ ಕೇಳಿದ ಆತ ಅಲ್ಲಿಂದ ಓಡಿಹೋಗಿದ್ದು, ಪಿರ್ಯಾದಿಯು ಚಿಕಿತ್ಸೆಯ ಬಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಪ್ರಕಾಶ್ ಕರ್ಕೆರಾ  ರವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸು ಠಾಣಾ ಅ.ಕ್ರ. 45/2013 ಕಲಂ: 504, 323, 324 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 



Monday, February 11, 2013

Daily Crime Incidents For Feb 11, 2013

ಅಪಘಾತ ಪ್ರಕರಣ:

ಕೊಣಾಜೆ ಠಾಣೆ 

  • ದಿನಾಂಕ 08.02.2013 ರಂದು ಬೆಳಿಗ್ಗೆ 10:45 ಗಂಟೆಗೆ ಫಿರ್ಯಾದಿದಾರರು ತನ್ನ ತಮ್ಮನ ಬಾಬ್ತು ಮೋಟಾರ್‌ ಸೈಕಲ್‌ ಕೆಎಲ್‌-14ಕೆ-7901 ರಲ್ಲಿ ಸಹಸವಾರಬಾಗಿ ಕುಳಿತುಕೊಂಡು ಹೋಗುತ್ತಿದ್ದಾಗ ಮಂಗಳೂರು ತಾಲೂಕು ಮಂಜನಾಡಿ ಗ್ರಾಮದ ಮೊಂಟೆಪದವು ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ಸವಾರನು ಅಜಾಗರೂಕತೆಯಿಂದ ಚಲಾಯಿಸಿ ಒಮ್ಮಲೇ ಬ್ರೇಕ್‌ ಹಾಕಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಬೈಕ್‌ ರಸ್ತೆಗೆ ಬಿದ್ದಾಗ ರಸ್ತೆಗೆ ಎಸೆಯಲ್ಪಟ್ಟ ಫಿರ್ಯಾದಿದಾರರ ಎಡಭುಜಕ್ಕೆ, ಎಡಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಆರೋಪಿ ಸವಾರನಿಗೆ ಕೂಡಾ ಕಾಲಿನ ಮಂಡಿಗೆ, ಮತ್ತಿತ್ತರ ಕಡೆಗೆ ತರಚಿದ ಗಾಯವಾಗಿರುತ್ತದೆ. ಗಾಯಾಳುಗಳು ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಮಹಮ್ಮದ್‌ (38) ತಂದೆ: ದಿ.ಇಬ್ರಾಹಿಂ ವಾಸ: ಪುಂಡಿಕೈಪಡ್ಪುಮನೆ ನರಿಂಗಾನ ಗ್ರಾಮ ಬಂಟ್ವಾಳ ರವರು ನೀಡಿದ ದೂರಿನಂತೆ ಕೊಣಾಜೆ ಠಾಣೆ ಅಪರಾದ ಕ್ರಮಾಂಕ . 17/2013 ಕಲಂ: 279, 338 ಐ.ಪಿ.ಸಿ ರಣತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಜಪೆ ಠಾಣೆ 


  • ದಿನಾಂಕ: 09-02-2013 ರಂದು 08-30 ಗಂಟೆ ಸಮಯಕಕೆ, ಮಂಳೂರು ತಾಲೂಕು, ಮೂಳೂರು ಗ್ರಾಮದ, ಗುರುಪುರ ಎಂಬಲ್ಲಿ ಮೂಡಬಿದ್ರಿ-ಮಂಗಳೂರು ಎನ್.ಹೆಚ್ ರಸ್ತೆಯಲ್ಲಿ ಬಸ್ಸು ನಂ: ಕೆಎ 19 ಡಿ 5630 ನೇದ್ದನ್ನು ಅದರ ಚಾಲಕ  ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ , ರಸ್ತೆಯ ಎಡಬದಿಯಲ್ಲಿ ಮಣ್ಣು ರಸ್ತೆಯಲ್ಲಿ ನಿಂತಿದ್ದ ಫಿರ್ಯಾದಿದಾರರಿಗೆ ತಾಗಿದ ಪರಿಣಾಮ ಅವರ ಬಲ ಸೊಂಟಕ್ಕೆ ಗಾಯವುಂಟಾಗಿರುತ್ತದೆ ಎಂಬುದಾಗಿ ಉಷಾ, 40 ವರ್ಷ, ಗಂಡ: ಉಮೇಶ, ವಾಸ: ಕುಂದೋಡಿ ಮನೆ, ತೆಂಕ ಎಡಪದವು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 32/2013 ಕಲಂ: 279, 338 34 ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸಂಚಾರ ಪೂರ್ವ ಠಾಣೆ


  • ದಿನಾಂಕ: 08-02-2013 ರಂದು ಸಮಯ ಮುಂಜಾನೆ ಸುಮಾರು 04.30 ಗಂಟೆಗೆ ಕಾರು ನಂಬ್ರ ಏಂ-05 ಒಉ- 3167 ನ್ನು ಅದರ ಚಾಲಕ ಅಮೋಘ್ರವರು ತನ್ನ ಸ್ನೇಹಿತರಾದ ಪಿರ್ಯಾದುದಾರರು ಮತ್ತು ಸುದೇವ್ ಎಂಬವರನ್ನು ಕಾರಿನಲ್ಲಿ ಕುಳ್ಳಿರಿಸಿಕೊಂಡು ಕೋಡಿಯಾಲ್ಬೈಲ್ ಕಡೆಯಿಂದ ಜ್ಯೋತಿ ಬಸ್ಸು ನಿಲ್ದಾಣದ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕರಂಗಲ್ಪಾಡಿಯ ತಂದೂರ್ ಬಾರ್ನ್ ಕ್ರಾಸ್ ಬಳಿ ತಲುಪುವಾಗ ಕಾರಿನ ವೇಗವನ್ನು ನಿಯಂತ್ರಿಸಲಾಗದೆ, ರಸ್ತೆ ಬದಿಯ ಆವರಣ ಗೋಡೆಗೆ ಕಾರು ಡಿಕ್ಕಿಯಾಗಿ ಜಂಖಗೊಂಡು ಕಾರಿನಲ್ಲಿದ್ದ ಪಿರ್ಯಾದುದಾರರ ಎಡಕೈಗೆ ಗಂಭೀರ ಸ್ವರೂಪದ ಗಾಯವಾಗಿ ಸುದೇವ್ರವರ ಹಣೆಗೆ ರಕ್ತಗಾಯವಾಗಿ ಗಾಯಾಳುಗಳು ವಿನಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಮಾದಪ್ಪ (22) ತಂದೆ : ದೇವಯ್ಯ ಾಸ: ನಾಪ್ಲೋಕು ಗ್ರಾಮ ಮತ್ತು ಅಂಚೆ, ಮಡಿಕೇರಿ, ಹಾಲಿ ವಿಳಾಸ ವಿಘ್ನೇಶ್ ವಿಹಾರ್, ಬೆಸೆಂಟ್ ಕಾಲೇಜ್ ಬಳಿ, ಕೋಡಿಯಲ್ ಬೈಲ್, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೊರ್ವಠಾಣೆ ಅಪರಾದ ಕ್ರಮಾಂಕ 29/2013 279 , 337, 338 ಐ.ಪಿ.ಸಿ.ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ಮಂಗಳೂರು ಗ್ರಾಮಾಂತರ ಠಾಣೆ; 

  • ದಿನಾಂಕ:09/2/2013 ರಂದು ಜಪ್ಪಿನಮೊಗರು ಕಡೆಕಾರ್ ಎಂಬಲ್ಲಿರುವ ಸ್ಥಳವನ್ನು ಸಮತಟ್ಟುಗೊಳಿಸಲೆಂದು ಟಿಪ್ಪರ್ ನಲ್ಲಿ  ಮಣ್ಣು ತರಿಸಿ ಇಸ್ಮಾಯಿಲ್ ಅಖ್ತರ್ ಎಂಬವರಿಂದ ಮಣ್ಣಿನ ರಾಶಿಯನ್ನು ಸಮತಟ್ಟುಗೊಳಿಸುತ್ತಿದ್ದ  ವೇಳೆ ಮಣ್ಣಿನ ರಾಶಿಯಿಂದ ಮಣ್ಣು ಜಾರಿ ಪಕ್ಕದಲ್ಲಿರುವ ಅವರ ತಂದೆಯ ಹೆಸರಿನಲ್ಲಿರುವ ಸ್ಥಳಕ್ಕೆ ಬಿದ್ದಿದ್ದನ್ನು ಕಂಡ  ಆರೋಪಿ ಜೇಮ್ಸನು ಫಿರ್ಯಾದಿದಾರರನ್ನುದ್ದೇಶಿಸಿ  ತಂದೆಯ ಜಾಗಕ್ಕೂ ಮಣ್ನೂ ಹಾಕಿಸಿ ಅದನ್ನು ಒಳಗೆ ಹಾಕಲು ಪ್ರಯತ್ನಿಸುತ್ತಿದ್ದೀಯಾ ಎಂದು ಹೇಳಿ ಫಿರ್ಯಾದಿದಾರರ ಸ್ಥಳಕ್ಕೆ ಅಕ್ರಮಪ್ರವೇಶ ಮಾಡಿ  ಫಿರ್ಯಾದಿದಾರರ ಬಾಬ್ತು ಕಾರು ನಂಬ್ರ: ಕೆಎ-19-ಪಿ-4962 ನೇಯದಕ್ಕೆ ಕಲ್ಲುಗಳಿಂದ ಹೊಡೆದು ಕಾರಿನ ಮುಂಬದಿ ಗಾಜು, ಬಾನೆಟ್ ಗೆ ಹಾನಿಯನ್ನುಮಟು ಮಾಡಿ ಸುಮಾರು 5000/ ರೂಪಾಯಿಗಳಷ್ಟು ನಷ್ಟವನ್ನುಂಟು ಮಾಡಿದ್ದಲ್ಲದೇ ಬೇವರ್ಸಿ ರಂಡೇಮಗಾ ನಿನ್ನನ್ನು ಇದೇ ರೀತಿ ಪುಡಿ ಮಾಡುತ್ತೇನೆ ಎಂದು ಹೇಳಿ ಮರದ ಸೋಂಟೆಯಿಂದ ಫಿರ್ಯಾದಿದಾರರ ತಲೆಗೆ ಹೊಡೆಯಲು ಬೀಸಿದಾಗ ಫಿರ್ಯಾದಿದಾರರು ಕೈ ಅಡ್ಡ ಹಿಡಿದು ತಡೆದುದರಿಂದ ಅವರ ಬಲಗೈ ಉಂಗುರಬೆರಳು, ಎಡಕೆನ್ನೆಗೆ ತಾಗಿ ನೋವಾಗಿರುತ್ತದೆ. ನಂತರ ಆರೋಪಿಯು ಅಲ್ಲಿಂದ ಹೋಗುತ್ತಾ ಇನ್ನು ಜಾಗದ ವಿಷಯದಲ್ಲಿ ತಲೆಹಾಕಿದರೆ ನಿನ್ನನ್ನು ಕೊಮದೇ ಬಿಡುತ್ತೆನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ.  ಈ ಘಟನೆಯು ಈ ದಿನ ತಾರೀಕು 09/2/13 ರಂದು 12-00 ಗಂಟೆಯಿಂದ 12-15 ಗಂಟೆಯ ಮಧ್ಯೆ ನಡೆದಿರುತ್ತದೆ ಎಂಬುದಾಗಿ ºÉgÁ¯ïØ r¸ÉÆÃeÁ vÀAzÉ ¦ü°¥sï r¸ÉÆÃeÁ CvÁÛªÀgÀ ªÀÄAUÀ¼ÀÆgÀÄ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣೆ;  ಅಪರಾದ ಕ್ರಮಾಂಕ 34/12 PÀ®A: 447,504,427,324,506  L¦¹ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮನುಷ್ಯಕಾಣೆ:

ಬಕರ್ೆ ಠಾಣೆ


  • ದಿನಾಂಕ 05-02-2013 ರಂದು  ಮಧ್ಯಾಹ್ಯ 14-15 ಗಂಟೆಗೆ ಪಿರ್ಯಾದಿದಾರರು ಬೊಕ್ಕಪಟ್ಣ  ಕಾರ್ನಲ್ ಗಾಡರ್್ನಲ್ಲಿರುವ ಸ್ಟಾರ್ ಶಿಫ್ ಯಾಡರ್್ನಲ್ಲಿ ವೆಲ್ಡಿಂಗ್ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದು ಅವರ ಕೈಕೆಳಗೆ ಕೆಲಸ ಮಾಡುತ್ತಿದ್ದ ಮಿಥುನ್ ರಾಜ್(24) ಎಂಬಾತನು ತನ್ನ ಊರಾದ ಕೊಚ್ಚಿಗೆ ಹೋಗಲು ಪಿರ್ಯಾದಿದಾರರಿಂದ ಹಣ ಪಡೆದು ಕೊಚ್ಚಿಗೆಂದು ಹೋಗಿದ್ದು ಆದರೆ ಅವನು ಊರಿಗೆ ಹೋಗದೇ ವಾಪಾಸು ಕೆಲಸಕ್ಕೂ ಬಾರದೇ ಕಾಣೆಯಾಗಿರರುತ್ತಾನೆ ಎಂಬುದಾಗಿ ಧನೇಶ್(29) ತಂದೆ ದಿ| ಮುಕುಂದನ್ ವಾಸ: ಕಂಡತ್ತಿಪರಂಬ್ ಹೌಸ್ ಎಡಕೊಚ್ಚಿ ವಿಲೇಜ್ ಕೊಚ್ಚಿ ತಾಲೂಕು ಎನರ್ಾಕುಲಂ ಜಿಲ್ಲೆ ಕೇರಳ ರಾಜ್ಯ ರವರು ನೀಡಿದ ದೂರಿನಂತೆ ಬಕರ್ೆ ಠಾಣೆ ಅಪರಾದ ಕ್ರಮಾಂಕ 08/2013 ಕಲಂ. ಮನುಷ್ಯಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.