Sunday, March 31, 2013

Daily Crime Incidents for March 31, 2013


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ

  • ದಿನಾಂಕ: 30-03-2013 ರಂದು ಸಮಯ ಸುಮಾರು 18.30 ಗಂಟೆಗೆ ಬಸ್ಸು ನಂಬ್ರ ಏಂ-19 ಃ-6509 ನ್ನು ಅದರ ಚಾಲಕ ನಂದೀಶ ಎಂಬವರು ಕುಲಶೇಖರ ಕಲ್ಪನೆ ಕಡೆಯಿಂದ ಶಕ್ತಿನಗರ ಕ್ರಾಸ್ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಕುಲಶೇಖರ - ಕಲ್ಪನೆ ಬಳಿ ನಿಮರ್ಾಣ ಹಂತದಲ್ಲಿರುವ ಪ್ಲಾಮಾ ಹೆಸರಿನ ಬಿಲ್ಡಿಂಗ್ ಎದುರು ತಲುಪುವಾಗ ಬಸ್ಸಿನ ವೇಗವನ್ನು ನಿಯಂತ್ರಿಸಲಾಗದೆ ಬಸ್ಸು ರಸ್ತೆಯ ಸಂಪೂರ್ಣ ಎಡಕ್ಕೆ ಚಲಿಸಿ ರಸ್ತೆಬದಿಯಲ್ಲಿದ್ದ  ಮಣ್ಣು ದಿಬ್ಬದ ಮೇಲೆ ಹತ್ತಿ ಬಲಭಾಗಕ್ಕೆ ಮಗುಚಿ ಬಿದ್ದ ಪರಿಣಾಮ ಚಾಲಕರಾಗಿದ್ದ ನಂದೀಶ್ ಎಂಬವರು ಸಕರ್ಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟಿದ್ದು ಬಸ್ಸಿನಲ್ಲಿ ಪ್ರಯಾಣಿಕರಾಗಿದ್ದ ಪಿರ್ಯಾದುದಾರರಾದ ವಿಜಯ ಕುಮಾರ್  (45 ವರ್ಷ) ತಂದೆ: ಕಿಟ್ಟಣ್ಣ,   ವಾಸ: #10-65/17, ಲಕ್ಷ್ಮಿ ನಿವಾಸ, ಸಂಜಯನಗರ, ಶಕ್ತಿನಗರ,  ಮಂಗಳೂರು ರವರು ಮತ್ತು ತೇಜಶ್ವಿನಿ ಎಂಬವರಿಗೆ ಗುದ್ದಿದ ಗಾಯವಾಗಿ ಎ ಜೆ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಗಾಯಗೊಂಡು ನಗರದ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳಿರುತ್ತಾರೆ ಎಂಬುದಾಗಿ ವಿಜಯ ಕುಮಾರ್  ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 65/2013 279,337, 304(ಂ)  ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಕೊಣಾಜೆ ಠಾಣೆ

  • ದಿನಾಂಕ:29-03-2013 ರಂದು ಪಿರ್ಯಾದಿದಾರರಾದ  ನಾಗೇಂದ್ರ ಹಾಗು ತಿಪ್ಪಮ್ಮ ಪ್ರೇಮ, ವೆಂಕಟೇಶ, ಚಂದ್ರಪ್ಪ, ಕರಿಬಸಪ್ಪ, ಮೀನಾಕ್ಷಿ, ತಿಪ್ಪೇಸ್ವಾಮಿ, ರವರುಗಳು ಹರೇಕಳ ಗ್ರಾಮದ ಎಲಿಯಾರ್‌ಪದವು ರಾಜೀವ್‌ಗಾಂಧಿ ಎಂಬಲ್ಲಿನ ಸ್ಯೆಟ್‌ನಲ್ಲಿ ಕಾಂಕ್ರೀಟ್‌ ಕೆಲಸ ಮುಗಿಸಿ ಗೊತ್ತುಪಡಿಸಿದ ಆರೋಪಿ ಬಾಬ್ತು ಕೆಎ 26-ಎ1269 ನೇ ಟೆಂಪೋದಲ್ಲಿ ಎಲಿಯಾರು ಪದವಿನಿಂದ ತೊಕ್ಕೋಟ್ಟು ಕಡೆಗೆ ಹೊರಟು ಪ್ರಯಾಣಿಸಿ ಸಂಜೆ 6-00 ಗಂಟೆ ವೇಳೆಗೆ ಹರೇಕಳ ಗ್ರಾಮದ ಎಲಿಯಾರ್‌ಪದವು ರಾಜೀವ್‌ಗಾಂಧಿ ನಗರದ ತಲುಪುತ್ತಿದ್ದಂತೆ ತಿರುವು ರಸ್ತೆಯಲ್ಲಿ ಆರೋಪಿ ತನ್ನ ಬಾಬ್ತು ಟೆಂಪೋವನ್ನು ಅತೀವೇಗ ಅಜಾಗರೂಕತೆಯಿಂದ ಚಲಾಯಿಸಿ ತಿರುವು ರಸ್ತೆಯಲ್ಲಿ ಒಮ್ಮಲೇ ಎಡಕ್ಕೆ ತಿರುಗಿಸಿದ ಪರಿಣಾಮ ಟೆಂಪೊ ನೀಯಂತ್ರಣ ತಪ್ಪಿ ಎಡಬದಿಗೆ ಮಗುಚಿ ಬಿದ್ದ ಪರಿಣಾಮ ಟೆಂಪೋದಲ್ಲಿದ್ದ  ಪಿರ್ಯಾದಿ ಹಾಗು ತಿಪ್ಪಮ್ಮ, ಪ್ರೇಮ, ವೆಂಕಟೇಶ, ಚಂದ್ರಪ್ಪ, ಕರಿಬಸಪ್ಪ, ಮೀನಾಕ್ಷಿ, ತಿಪ್ಪೇಸ್ವಾಮಿ,ರವರಿಗೆ ಗುದ್ದಿದ ಗಾಯ ಹಾಗು ರಕ್ತ ಗಾಯವಾಗಿರುವುದಾಗಿದೆ ಎಂಬುದಾಗಿ ನಾಗೇಂದ್ರ (26) ತಂದೆ: ದಿ|ವೀರಪ್ಪ ವಾಸ: ಬೆಳಿಚೋಡು ಆನೆಕಲ್‌ ಗ್ರಾಮ ಜಗಳೂರು, ದಾವಣಗೆರೆ ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಅ.ಕ್ರ. 81/2013 ಕಲಂ: 279, 337 ಐ.ಪಿ.ಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸುರತ್ಕಲ್ ಠಾಣೆ

  • ಪಿರ್ಯಾದಿದಾರರಾದ ತೌಷಿಫ್ ಅಹಮದ್ ರವರು ದಿನಾಂಕ 29-03-2013 ರಂದು ಅವರ ಅಂಗಡಿ ಮಾಲಿಕರಾದ ನಿಯಾಜ್ ರವರ ಬಾಬ್ತು ಮೋಟಾರು ಸೈಕಲ್ ನಂಬ್ರ ಕೆ ಎ 19 ಎಸ್ 7609  ನೇದರಲ್ಲಿ ಸಹಸವಾರರನ್ನಾಗಿ ಮಹಮ್ಮದ್ ಅಕ್ಬರ್ ಎಂಬವರನ್ನು ಕುಳ್ಳಿರಿಸಿಕೊಂಡು ಸುರತ್ಕಲ್ ನಿಂದ ಕೋಡಿಕೆರೆ ಮಾರ್ಗವಾಗಿ ಬಜ್ಪೆ ಗೆ ಹೋಗುತ್ತಾ ಸಮಯ ಸುಮಾರು 14-30 ಗಂಟೆ ಗೆ ಕೋಡಿಕೆರೆ ಕ್ರಾಸ್ ಪೆಟ್ರೋಲ್ ಪಂಪ್ ನ ಸ್ವಲ್ಪ ಮುಂದೆ ಹೋಗುತ್ತಿರುವಾಗ ಆಪಾದಿತ ರಾಮಣ್ಣ ಶೆಟ್ಟಿಯವರು ಕೆ ಎ 19 ಎಮ್ ಸಿ 3909 ನೇ ರಿಟ್ಜ್  ಕಾರನ್ನು ರಸ್ತೆಯ ಎಡ ಬದಿಯಲ್ಲಿ ನಿಲ್ಲಿಸಿದ್ದು ಯಾವುದೇ ಮುನ್ಸೂಚನೆಯನ್ನು ನೀಡದೇ ಆಪಾದಿತರು ಕಾರನ್ನು ಬಲಕ್ಕೆ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಫಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿಯಾಗಿ ಪಿರ್ಯಾದಿದಾರರು ಹಾಗೂ ಸಹ ಸವಾರ ಮೋಟಾರು  ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಇದರ ಪರಿಣಾಮ ಪಿರ್ಯಾದಿದಾರರಿಗೆ ಹಾಗೂ ಸಹಸವಾರರಿಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬುದಾಗಿ ತೌಷಿಫ್ ಅಹಮದ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 91/2013 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮೂಡಬಿದ್ರೆ ಠಾಣೆ

  • ದಿನಾಂಕ : 30-03-2013 ರಂದು ಬೆಳಿಗ್ಗೆ 04-00 ಗಂಟೆಗೆ ಪಿರ್ಯಾದಿದಾರರಾದ ಗ್ರೇಗೋರಿ ಮೊಂತೇರೊ ಪ್ರಾಯ 35 ವರ್ಷ, ತಂದೆ : ದಿ/ ಕಲಾನಿ ಮೊಂತೇರೊ, ವಾಸ : ದುರ್ಗಾದೇವಿ ಕಂಪೌಂಡ್‌, ಬೋಳಾರ,  ಮಂಗಳೂರು ತಾಲೂಕು ರವರು ಅವರ ಸ್ನೇಹಿತರಾದ ಸತೀಶ್‌  ಮತ್ತು ಚಾಲಕ ವಿನೋದ ಪೂಜಾರಿ ಎಂಬವರೊಂದಿಗೆ ಆಟೋರಿಕ್ಷಾ ನಂಬ್ರ ಕೆಎ 19 ಸಿ 9496 ನೇದರಲ್ಲಿ ಕೋಣಾಜೆ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿರುವಾಗ ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಕಲ್ಸಂಕ ಎಂಬಲ್ಲಿ  ಆಟೋರಿಕ್ಷಾ ಚಾಲಕನು ತನ್ನ ಆಟೋರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ರಸ್ತಗೆ ಹಾಕಿದ ಹಮ್ಸ್‌ನ ಬಳಿ ಒಮ್ಮೆಲೇ ಬ್ರೇಕ್‌ ಹಾಕಿದ ಪರಿಣಾಮ ಆಟೋರಿಕ್ಷಾವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಎಡ ಮಗ್ಗುಲಾಗಿ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿಯ ಸ್ನೇಹಿತನಾದ ಸತೀಶ ಎಂಬವನು ಆಟೋರಿಕ್ಷಾದಿಂದ ಎಸೆಯಲ್ಪಟ್ಟು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಆತನ ಎಡ ಕಣ್ಣಿನ ಹುಬ್ಬಿನಲ್ಲಿ ರಕ್ತಗಾಯವಾಗಿದ್ದು, ತಲೆಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳು ಸತೀಶನನ್ನು 108 ನೇ ಅಂಬ್ಯುಲೆನ್ಸ್‌ನಲ್ಲಿ ಮೂಡಬಿದ್ರೆ ಆಳ್ವಾಸ್‌ ಆಸ್ಪತ್ರೆಗೆ ಕರೆದು ಕೊಂಡು ಹೋಗುವಾಗ ದಾರಿಯ ಮಧ್ಯೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಗ್ರೇಗೋರಿ ಮೊಂತೇರೊ ರವರು ನೀಡಿದ ದೂರಿನಂತೆ ಮೂಡಬಿದ್ರೆ ಪೊಲೀಸು ಠಾಣೆ. ಅ.ಕ್ರ. 65/2013, ಕಲಂ : 279, 304 (ಎ) ಐಪಿಸಿ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ಮಂಗಳೂರು ಉತ್ತರ ಪೊಲೀಸ್ ಠಾಣೆ

  • ಪಿರ್ಯಾದಿದಾರರಾದ ಮಹಮ್ಮದ್ ರಜಾಕ್, ಪ್ರಾಯ 26 ವರ್ಷ, ತಂದೆ: ಮೊದೀನ್ ಹಮೀದ್, ವಾಸ: ಬೈತುಲ್ ಹಮೀದ್ ಕಂಪೌಂಡ್, ಸುಭಾಷ್ ನಗರ, ಮಂಗಳೂರು ಎಂಬವರು ಮಂಗಳೂರು ಅಳಕೆ ಬಳಿ ಇರುವ ಮಟನ್ ಸ್ಟಾಲ್ ನಲ್ಲಿ ಕೆಲಸವಾಗಿದ್ದು, ಈ ದಿನ ದಿನಾಂಕ 30-03-2013 ರಂದು ಪಿರ್ಯಾದಿದಾರರು ತನ್ನ ಸ್ನೇಹಿತನಾದ ಮಹಮ್ಮದ್ ನವಾಜ್ ಎಂಬವರ ಬಾಬ್ತು ಮಂಗಳೂರು ಬಂದರು ಜೆ.ಎಂ. ರಸ್ತೆಯ ಸಿಟಿ ಸ್ಟೀಲ್ ಆಫೀಸ್ ನಲ್ಲಿರುವಾಗ ಸುಮಾರು 14:30 ಗಂಟೆ ಸಮಯಕ್ಕೆ ಆರೋಪಿತರಾದ ನಯೀಮ್ ಮತ್ತು ಇತರ 3 ಜನ ಆರೋಪಿಗಳು ಸದ್ರಿ ಆಫಿಸ್ಗೆ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ "ಸೂಳೇ ಮಗನೆ, ನಮ್ಮ ಹಣದ ಸಟ್ಲಮೆಂಟ್ ಮಾಡುವುದಿಲ್ಲವೇ" ಎಂದು ಬೆದರಿಸಿ, ಪಿರ್ಯಾದಿದಾರರಿಗೆ ಎಡಬದಿಯ ಅಳ್ಳೆಗೆ, ಎಡಕೈ ಹೆಗಲಿಗೆ, ಮುಖಕ್ಕೆ ಕೈಯಿಂದ ಹೊಡೆದು, ಪಿರ್ಯಾದಿದಾರರ ಸ್ನೇಹಿತನಾದ ಮಹಮ್ಮದ್ ನವಾಜ್ ರವರ ಆಫಿಸ್ನ ಗ್ಲಾಸ್ನ್ನು ಕೈಯಿಂದ ಗುದ್ದಿ ಹುಡಿ ಮಾಡಿದ್ದು, ಆರೋಪಿತರ ಪೈಕಿ ಆರೋಪಿ ನಯೀಮ್ ಎಂಬವರು ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದಿದ್ದು, ನಂತರ ಪರಸ್ಪರರಲ್ಲಿ ಉರುಡಾಟವಾಗಿ, ಪಿರ್ಯಾದಿದಾರರನ್ನು ಆರೋಪಿತರು ಆಫೀಸ್ನಿಂದ ಹೊರಗೆ ಎಳೆದು ಹಾಕಿದ್ದು, ಆರೋಪಿ ನಯೀಮ್ನು ಕೈಯಲ್ಲಿದ್ದ ಕಬ್ಬಿಣದ ರಾಡ್ನ್ನು ಅಲ್ಲಿಯೇ ಬಿಸಾಡಿ ಹೋಗಿದ್ದು, ಆರೋಪಿತರ ಪೈಕಿ ಒಬ್ಬನು ಚೈನ್ ಹಾಕಿಕೊಂಡಿದ್ದು, ಆರೋಪಿ ನಯೀಮ್ನು ಪಿರ್ಯಾದಿದಾರರಿಗೆ ಪರಿಚಯವಿದ್ದು, ಪಿರ್ಯಾದಿದಾರರು ಆರೋಪಿ ನಯೀಮ್ನಿಗೆ ಹಣದ ವಿಚಾರದಲ್ಲಿ ವ್ಯವಹಾರ ಇದ್ದು, ಹಣವನ್ನು ಸರಿಯಾದ ಸಮಯಕ್ಕೆ ಹಿಂದಿರುಗಿಸಿಲ್ಲ ಎಂಬುದಾಗಿ ಹಲ್ಲೆಗೆ ಕಾರಣವಾಗಿದ್ದು, ಹಲ್ಲೆಗೆ ಕಾರಣರಾದ ಆರೋಪಿತರಾದ ನಯೀಮ್ ಮತ್ತು ಇತರ ಮೂರು ಜನ ಆರೋಪಿತರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮಹಮ್ಮದ್ ರಜಾಕ್ ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್ ಠಾಣಾ ಮೊ.ನಂ. 73/2013 ಕಲಂ 448, 504, 506, 323, 427 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.




Saturday, March 30, 2013

Notification - SSLC Examination

 

£ÀA. JAJf/ 77 /ªÀÄA.£À/2013

                          

¥ÉưøÀÄ DAiÀÄÄPÀÛgÀ PÀZÉÃj,

ªÀÄAUÀ¼ÀÆgÀÄ £ÀUÀgÀ, ªÀÄAUÀ¼ÀÆgÀÄ.

¢£ÁAPÀ: 30-03-2013.

 

           

¥ÉưøÀÄ DAiÀÄÄPÀÛgÀÄ, ªÀÄAUÀ¼ÀÆgÀÄ £ÀUÀgÀ, ªÀÄAUÀ¼ÀÆgÀÄ EªÀgÀ DzÉñÀ

 

                                                 

      ¢£ÁAPÀ: 01-04-2013 jAzÀ ¢£ÁAPÀ: 10-04-2013 gÀªÀgÉUÉ J¸ï.J¸ï.J¯ï.¹. ¥ÀjÃPÉëAiÀÄÄ £ÀqÉAiÀÄ°zÀÄÝ F ¥ÀjÃPÉëAiÀÄÄ ¸ÀĸÀÆvÀæªÁV ºÁUÀÆ ¸ÀĪÀåªÀ¹ÜvÀªÁV £ÀqÉAiÀÄĪÀ §UÉÎ, ««zsÀ ¥ÀjÃPÁë PÉÃAzÀæUÀ¼À ¸ÀÄvÀÛªÀÄÄvÀÛ°£À ¥ÀæzÉñÀUÀ¼À°è AiÀiÁªÀÅzÉà C»vÀPÀgÀ WÀl£ÉUÀ¼ÀÄ £ÀqÉAiÀÄzÀAvÉ, eÁUÀÈvÀ PÀæªÀÄ PÉÊUÉƼÀÄîªÀgÉà ¸ÀA§A¢ü¹zÀ ¥ÀjÃPÁë PÉÃAzÀæzÀ ¸ÀÄvÀÛ°£À 200 «ÄÃlgï ¥ÀæzÉñÀzÀ°è ¹Dg惡 ¸ÉPÀë£ï 144 gÀAvÉ ¤µÉÃzsÁeÉÕ WÉÆõÀuÉ ªÀiÁqÀĪÀAvÉ ºÁUÀÆ ¥ÀjÃPÁë PÉÃAzÀæUÀ¼À°è ¸ÀÆPÀÛ ¥ÉưøÀÄ §AzÉÆç¸ÀÄÛ ¤ÃqÀĪÀAvÉ f¯Áè¢üPÁj zÀQët PÀ£ÀßqÀ f¯Éè, ªÀÄAUÀ¼ÀÆgÀÄ EªÀgÀ ¥ÀvÀæ ¸ÀASÉå: EJPïì.JA.¹.Dgï. 15/12-13/¦2, ¢£ÁAPÀ: 26-03-2013 gÀ°è PÉÆÃjgÀÄvÁÛgÉ.

 

 

     CAvÉAiÉÄà zÀ.PÀ f¯Áè¢üPÁjAiÀĪÀgÀ ¥Àæ¸ÁÛªÀ£ÉAiÀÄ£ÀÄß ¥Àj²Ã°¹zÉ. ªÀÄAUÀ¼ÀÆgÀÄ £ÀUÀgÀ ¥ÉưøÀÄ PÀ«ÄõÀ£ÀgÉÃmï ªÁå¦ÛAiÀÄ°è ¢£ÁAPÀ: 01-04-2013 jAzÀ ¢£ÁAPÀ: 10-04-2013 gÀªÀgÉUÉ £ÀqÉAiÀÄ°gÀĪÀ J¸ï.J¸ï.J¯ï.¹. ¥ÀjÃPÁë PÉÃAzÀæUÀ¼À ¸ÀÄvÀÛ°£À 200 «ÄÃlgï ¥ÀæzÉñÀzÀ°è ¤µÉÃzsÁeÉÕ eÁåjUÉƽ¸ÀĪÀÅzÀÄ CUÀvÀåªÉAzÀÄ ¥ÀjUÀt¸À¯ÁVzÉ. DzÀÝjAzÀ ²æà ªÀĤõï R©ðPÀgï, L.¦.J¸ï., ¥ÉưøÀÄ DAiÀÄÄPÀÛgÀÄ ºÁUÀÆ CrµÀ£À¯ï r¹ÖçPïÖ ªÀiÁåf¸ÉÖçÃmï ªÀÄAUÀ¼ÀÆgÀÄ £ÀUÀgÀ DzÀ £Á£ÀÄ PÀ®A 35 PÉ.¦ PÁAiÉÄÝAiÀÄ£ÀéAiÀÄ ¥ÀæzÀvÀÛªÁzÀ C¢üPÁgÀªÀ£ÀÄß ZÀ¯Á¬Ä¹ ªÀÄAUÀ¼ÀÆgÀÄ £ÀUÀgÀzÀ°è J¸ï.J¸ï.J¯ï.¹. ¥ÀjÃPÉë £ÀqÉAiÀÄĪÀ J¯Áè ¥ÀjÃPÁë PÉÃAzÀæUÀ¼À 200 «ÄÃlgï ¸ÀÄvÀÛ¼ÀvÉAiÀÄ ªÁå¦ÛAiÀÄ£ÀÄß ¢£ÁAPÀ: 01-04-2013 jAzÀ ¢£ÁAPÀ: 10-04-2013 gÀªÀgÉUÉ ¤µÉâüvÀ ¥ÀæzÉñÀªÉAzÀÄ  WÉÆö¹ ¤µÉÃzsÁeÉÕAiÀÄ£ÀÄß F ªÀÄÆ®PÀ WÉÆö¹gÀÄvÉÛãÉ.  

 

F CªÀ¢üAiÀÄ°è  

 

1.    ¤µÉâüvÀ ¥ÀæzÉñÀzÀ°è ¥ÀjÃPÉëUÉ ¸ÀA§A¢ü¹zÀ C¨sÀåyðUÀ¼À ºÉÆgÀvÀÄ ¸ÁªÀðd¤PÀgÀÄ, 5 d£ÀgÀÄ AiÀiÁ CzÀQÌAvÀ ºÉaÑ£À ¸ÀASÉåAiÀÄ°è UÀÄA¥ÀÄ ¸ÉÃgÀĪÀÅzÀÄ AiÀiÁ wgÀÄUÁqÀĪÀÅzÀ£ÀÄß ¤µÉâü¸À¯ÁVzÉ.

 

2.   ¤µÉâüvÀ ªÀ®AiÀÄzÀ°è AiÀiÁªÀÅzÉà jÃwAiÀÄ°è ¥ÀjÃPÉëAiÀÄ°è £ÀPÀ®Ä ªÀiÁqÀ®Ä ¸ÀºÁAiÀÄ ªÀiÁqÀĪÀÅzÀÄ. aÃn CxÀªÁ E¤ßvÀgÀ jÃwAiÀÄ°è GvÀÛgÀUÀ¼À£ÀÄß §gÉzÀÄ, AiÀiÁ E£ÁߪÀÅzÉà ªÀ¸ÀÄÛUÀ¼À£ÀÄß ºÀAZÀĪÀÅzÀÄ. gÀªÁ¤¸ÀĪÀÅzÀÄ EvÁå¢ ZÀlĪÀnPÉUÀ¼À£ÀÄß ¸ÀA¥ÀÆt𠤵Éâü¹zÉ.

 

3.    ¤µÉâüvÀ ªÀ®AiÀÄzÀ°è AiÀiÁªÀÅzÉà jÃwAiÀÄ PÁëgÀPÀ AiÀiÁ ¸ÉÆáÃlPÀ ªÀ¸ÀÄÛUÀ¼À£ÀÄß PÉÆAqÀÄ ºÉÆÃUÀĪÀÅzÀ£ÀÄß ºÁUÀÆ E¤ßvÀgÀ ªÀiÁgÀPÀ DAiÀÄÄzsÀUÀ¼À£ÀÄß ºÉÆAzÀĪÀÅzÀ£ÀÄß ¤µÉâü¸À¯ÁVzÉ.

 

 

4.   ¤µÉâüvÀ ªÀ®AiÀÄzÀ°è ¥ÀjÃPÉëUÉ ¸ÀA§A¢ü¹zÀ AiÀiÁªÀÅzÉà «µÀAiÀÄUÀ¼À£ÀÄß w½¸ÀĪÀ ¸À®ÄªÁV ¸ÀAeÉÕUÀ¼À£ÀÄß ªÀiÁqÀĪÀÅzÀÄ ºÁUÀÆ E¤ßvÀgÀ QæAiÉÄUÀ¼À°è vÉÆqÀUÀĪÀÅzÀ£ÀÄß ¸ÀA¥ÀÆtðªÁV ¤µÉâü¸À¯ÁVzÉ.

 

5.    ¥ÀjÃPÉë ¥ÁægÀA¨sÀªÁUÀĪÀ CzsÀðUÀAmÉ ªÀÄÄAavÀªÁV ºÁUÀÆ ¥ÀjÃPÁë CªÀ¢üAiÀĪÀgÉUÉ ¥ÀjÃPÁë PÉÃAzÀæUÀ¼À ¸ÀÄvÀÛ°£À 200 «ÄÃlgï ¥ÀæzÉñÀzÀ°è eÉgÁPïì CAUÀrUÀ¼ÀÄ PÁAiÀÄ𠤪Àð»¸ÀĪÀÅzÀ£ÀÄß ¤µÉâ¹zÉ.

6.   ¤µÉâüvÀ ªÀ®AiÀÄzÀ°è ªÉƨÉʯï zÀÆgÀªÁt ºÁUÀÆ ¥ÉÃdgï EvÁå¢ E¯ÉPÁÖç¤Pïì ¸ÀA¥ÀPÀð G¥ÀPÀgÀtUÀ¼À §¼ÀPÉAiÀÄ£ÀÄß ¸ÀA¥ÀÆtðªÁV ¤µÉâü¸À¯ÁVzÉ.

 

 

 

      F ¤µÉÃzsÁeÉÕAiÀÄÄ ¢£ÁAPÀ: 01-04-2013 jAzÀ ¢£ÁAPÀ: 10-04-2013  gÀªÀgÉUÉ ªÀÄAUÀ¼ÀÆgÀÄ £ÀUÀgÀzÀ°è J¸ï.J¸ï.J¯ï.¹ ¥ÀjÃPÉë £ÀqÉAiÀÄ°gÀĪÀ ¥ÀjÃPÁë PÉÃAzÀæUÀ¼À ¸ÀÄvÀÛªÀÄÄvÀÛ®Æ 200 «ÄÃlgï ªÁå¦ÛAiÀÄ°è ªÀiÁvÀæ eÁåjAiÀÄ°ègÀÄvÀÛzÉ.

         

      F ¤µÉÃzsÁeÉÕAiÀÄÄ eÁåjAiÀÄ°ègÀĪÀ ¥ÀæzÉñÀzÀ°è ¸ÀPÁðgÀ¢AzÀ AiÀiÁ ¸ÀPÁðgÀzÀ DzÉñÀzÀAvÉ £ÀqɸÀ®àqÀĪÀ AiÀiÁªÀÅzÉà PÁAiÀÄðPÀæªÀÄ, ¸À¨sÉ ¸ÀªÀiÁgÀA¨sÀUÀ½UÉ C£ÀéAiÀĪÁUÀĪÀÅ¢®è.

               

 

       F ¤µÉÃzsÁeÉÕAiÀÄ£ÀÄß ¢£ÁAPÀ: 30-03-2013 gÀAzÀÄ £À£Àß ¸Àé ºÀ¸ÀÛ ¸À» ºÁUÀÆ ªÀÄÄzÉæAiÉÆA¢UÉ ºÉÆgÀr¹gÀÄvÉÛãÉ.

 

¸À»/-                       

(ªÀĤõï R©ðPÀgï)

¥ÉưøÀÄ DAiÀÄÄPÀÛgÀÄ,

ªÀÄAUÀ¼ÀÆgÀÄ £ÀUÀgÀ, ªÀÄAUÀ¼ÀÆgÀÄ.

Daily Crime Incidents for March 30, 2013


ಹಲ್ಲೆ ಪ್ರಕರಣ

ಬಜಪೆ ಠಾಣೆ



  • ದಿನಾಂಕ: 29-03-2013 ರಂದು ರಾತ್ರಿ 9-30 ಗಂಟೆಯಿಂದ 10-30 ಗಂಟೆಯ ಮದ್ಯದ ಅವಧಿಯೊಳಗೆ ಆರೋಪಿಗಳು ಕೃತ್ಯವನ್ನುಂಟು ಮಾಡುವ ಸಮಾನ ಉದ್ದೇಶದಿಂದ ಕಂದಾವರ ಗ್ರಾಮದ ಕಾಮ ಹೌಸ್ ಬಳಿ ಅಕ್ರಮ ಕೂಟ ಸೇರಿ ಫಿರ್ಯಾಧಿದಾರರನ್ನು ಹಗೂ ಅವರೊಂದಿಗೆ ಅವರ ಸಂಬಂಧಿಕರನ್ನು ತಡೆದು ನಿಲ್ಲಿಸಿ, ಫಿರ್ಯಾದಿದಾರರು ಮತ್ತು ಅವರ ತಾಯಿಯವರ ಮೈಗೆ ಕೈ ಹಾಕಿ ಮಾನಭಂಗವನ್ನುಂಟು ಮಾಡಿದ್ದಲ್ಲದೇ ಇತರರಿಗೂ ಕೈಗಳಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆಯನ್ನುಂಟು ಮಾಡಿದ್ದಲ್ಲದೇ ನೀವು ಯಾರು ಬೇವಸರ್ಿಗಳು, ನಮ್ಮ ಊರಿಗೆ ಬಂದು ನಮ್ಮ ಮೇಲೆ ದೂರು ನೀಡುತ್ತೀರಿ ಪೊಲೀಸರನ್ನು ಕರೆದುಕೊಂಡು ಬಂದರೆ, ನಾವು ಹೆದರುತ್ತೇವೆ ಎಂದು ತಿಳಿದಿದ್ದೀರಾ? ದಿಕ್ಕನವರು ಇಷ್ಟು ಇರಬೇಕಿದ್ದರೆ, ಇನ್ನು ಶೆಟ್ಟಿ ಪೂಜಾರಿಯಾದ ನಮಗೆ ಎಷ್ಟಿರಬೇಕು? ಎಂದು ಹೇಳಿ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಒಡ್ಡಿದ್ದಲ್ಲದೇ ಕೆಲವು ಮೋಟಾರು ಸೈಕಲ್ಗಳಿಗೆ ಜಖಂ ಉಂಟು ಮಾಡಿ ನಷ್ಟವನ್ನುಂಟು ಮಾಡಿರುವುದಾಗಿಯೂ, ದಿನಾಂಕ: 28-03-2013 ರಂದು ಫಿರ್ಯಾದಿದಾರರು ತಾನು ಮದುವೆಯಾಗಲಿರುವ ರಜನಿಕಾಂತ ಹಾಗೂ ಅವರ ಸಂಬಂಧಿಕರೊಂದಿಗೆ ಕಂದಾವರ ಬೈಲಿನಲ್ಲಿರುವ ಶ್ರೀ ಧೂಮಾವತಿ ದೈವಸ್ಥಾನದ ನೇಮೋತ್ಸವಕ್ಕೆ ಹೋಗಿ ಅಲ್ಲಿಂದ ವಾಪಾಸು ಮನೆಗೆ ಬರುವಾಗ, ಸಂಶಯದಿಂದ ತಡೆದು ನಿಲ್ಲಿಸಿದ ಆರೋಪಿಗಳು ತದನಂತರ ಫಿರ್ಯಾದಿದಾರರ ಮೊಬೈಲ್ಗೆ ಅಶ್ಲೀಲ ಸಂದೇಶ ರವಾನಿಸಿ, ಫೋನ್ ಕರೆ ಮಾಡಿದ ಬಗ್ಗೆ ವಿಚಾರಿಸಲು ಹೋದಾಗ ಈ ಘಟನೆ ಸಂಭವಿಸಿರುವುದಾಗಿದೆ. ಎಂಬುದಾಗಿ , 29 ಪ್ರಾಯದ ಮಹಿಳೆ ವಾಸ: ಮಂಗಳುರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಅಪರಾದ ಕ್ರಮಾಂಕ 106/2013 ಕಲಂ: 143, 147, 341, 504, 323, 427, 506, 354 ಜತೆಗೆ 149 ಮತ್ತು ಕಲಂ: 3()(ಘಿ) ಖಅ/ಖಖಿ ಂಛಿಣ ರಂತೆ ಪ್ರಕರನ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅಪಘಾತ ಪ್ರಕರಣ

ಸಂಚಾರ ಪೂರ್ವಠಾಣೆ


  • ದಿನಾಂಕ: 27-03-2013 ರಂದು ಸಮಯ ಸುಮಾರು 15-30 ಗಂಟೆಗೆ ಅಬ್ದುಲ್ ಅಜೀಜ್ ಎಂಬವರು ತನ್ನ ಬಾಬ್ತು ಮೋ.ಸೈಕಲ್ ನಂಬ್ರ ಏಂ- 20ಗಿ-441 ರಲ್ಲಿ ಹಿಂಬದಿ ಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ಬಟ್ಟಗುಡ್ಡ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಜಂಕ್ಷನ್  ಕಡೆಗೆ   ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಬಿಜೈ ಜಂಕ್ಷನ್ ನಲ್ಲಿ ವೃತ್ತ ಬಳಸದೆ ಒಳ ಬದಿಯಿಂದ ಚಲಾಯಿಸಿದಾಗ ಬಿಜೈ ಚಚರ್್ ಹಾಲ್ ಕಡೆಯಿಂದ ಬಟ್ಟಗುಡ್ಡ ಕಡೆಗೆ ಬಿಜೈ ವೃತ್ತ ಬಳಸಿ ಹೋಗುತ್ತಿದ್ದ ಆಕ್ಟೀವ್ ಹೊಂಡಾ ಸ್ಕೂಟರ್ ನಂಬ್ರ ಏಂ- 19ಇಅ-7537  ಕ್ಕೆ ಡಿಕ್ಕಿಯಾಗಿ ಆಕ್ಟೀವ್ ಹೊಂಡಾ ಸವಾರ ಕಿರಣ್ ಯು. ರಾವ್ ರಸ್ತೆಗೆ ಬಿದ್ದು ಬಲತೊಡೆಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಉಂಟಾಗಿ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಕಿರಣ್ ರಾವ್  (40 ವರ್ಷ) ತಂದೆ: ಬಿ.ಪಿ. ಉಮೇಶ್ ರಾವ್,   ವಾಸ: 204, ಸೆರನಿಟಿ ಅಪಾಟರ್್ಮೆಂಟ್,  ಬಿಜೈ ಚಚರ್್ ಹಾಲ್ ಎದುರು, ಬಿಜೈ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆಮೊ.ನಂಬ್ರ 64/2013 279,338  ಐ.ಪಿ.ಸಿ. ಮತ್ತು ಆರ್ ಆರ್ ರೂಲ್ 2 ಜೊತೆಗೆ 177 ಮೋ.ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Friday, March 29, 2013

SC/ST Meeting

ªÀÄAUÀ¼ÀÆgÀÄ £ÀUÀgÀ ªÁå¦ÛAiÀÄ 2013 £Éà ªÀiÁZïð wAUÀ¼À ¥Àj²µÀÖ eÁw ªÀÄvÀÄÛ ¥Àj²µÀÖ ¥ÀAUÀqÀzÀ ªÀiÁ¹PÀ ¸À¨sÉAiÀÄ£ÀÄß ¢£ÁAPÀ: 31-03-2013 gÀ ¨sÁ£ÀĪÁgÀzÀAzÀÄ 10-00 UÀAmÉUÉ ¥Éưøï DAiÀÄÄPÀÛgÀ PÀbÉÃjAiÀÄ ¸À¨sÁAUÀtzÀ°è £ÀqɸÀ¯ÁUÀĪÀÅzÀÄ.

 

Daily Crime Incidents for March 29, 2013


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 27-03-2013 ರಂದು ಸಮಯ ಸಂಜೆ  ಸುಮಾರು 6.45 ಗಂಟೆಗೆ ಪಿರ್ಯಾದುದಾರರದ ಸುರೇಶ್  (34 ವರ್ಷ) ತಂದೆ: ವಿಶ್ವನಾಥ ಕೊಟ್ಟಾರಿ,   ವಾಸ: ಎದುರು ಪದವು, ಮೂಡುಶೆಡ್ಡೆ,  ಮಂಗಳೂರು ರವರು ಪಾಂಡೇಶ್ವರ ಏ2 ಟವರ್ಸ್ ಎದುರು ರಸ್ತೆ ದಾಟಲು  ನಿಂತಿರುವಾಗ  ಮಾರುತಿ ಒಮ್ನಿ ಕಾರು ನಂಬ್ರ ಏಂ-19 ಒಅ-6460 ನ್ನು ಅದರ ಚಾಲಕ  ಮಂಗಳಾದೇವಿ  ಕಡೆಯಿಂದ ಪಾಂಡೇಶ್ವರ ಜಂಕ್ಷನ್ ಕಡೆಗೆೆ ಅತಿವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು  ಪಿರ್ಯಾದುದಾರರಿಗೆ  ಡಿಕ್ಕಿ ಮಾಡಿದ ಪರಿಣಾಮ, ಪಿರ್ಯಾದುದಾರರು ರಸ್ತೆಗೆ ಬಿದ್ದು , ಬಲಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿ ಕಾಲುಮೂಳೆ ಮುರಿತವಾಗಿ, ಎಡಭುಜಕ್ಕೆ ತೀವೃ ಸ್ವರೂಪದ ಗುದ್ದಿದ ಗಾಯ, ಹಣೆಯ ಮೇಲೆ, ಎಡಕಿವಿಯ ಮೇಲೆ ತರಚಿದ ಗಾಯವಾಗಿ ಅಥೆನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸುರೇಶ್ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 63/2013 279,338  ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ


  • ದಿನಾಂಕ 28-03-2013 ರಂದು ಬೆಳಿಗ್ಗೆ 9-40 ಗಂಟೆಗೆ ಪಿಯರ್ಾದಿದಾರರಾದ ಸಂತೋಷ್ ವಾಸ: ಕೊಣಾಜೆ ಗ್ರಾಮ ಮಂಗಳೂರು ತಾಲೂಕು ರವರು ತನ್ನ ಬಾಬ್ತು ಮೋಟಾರ್ ಸೈಕಲಿನಲ್ಲಿ ಮಂಗಳೂರು ಕಡೆಗೆ ಬರುತ್ತಿರುವಾಗ ಜಪ್ಪಿನಮೊಗರು ಗ್ರಾಮದ ಮುಗೇರು ಎಂಬಲ್ಲಿಗೆ ತಲುಪಿದಾಗ ಮಂಗಳೂರು ಕಡೆಯಿಂದ ತೊಕ್ಕೊಟ್ಟು ಕಡೆಗೆ ಇನ್ನೋವಾ ಕಾರು ನಂಬ್ರ ಕೆಎಲ್ 13 ಆರ್ 8899ನ್ನು ಅದರ ಚಾಲಕ ಇಬ್ರಾಹಿಂ ಎಂಬವನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕೆಎ 19 ಸಿ 5689 ನಂಬ್ರದ ಟಾಟಾ 407 ಟೆಂಪೋದ ಹಿಂಬದಿಯ ಬಲಬದಿ ಚಕ್ರಕ್ಕೆ ಡಿಕ್ಕಿ ಹೊಡೆದು ನಂತರ ಅದರ ಹಿಂದಿನಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ ಕೆಎ 19 ವಿ 4234ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರರಾದ ಪ್ರಶಾಂತ್ರವರಿಗೆ ಕುತ್ತಿಗೆ ಹಾಗೂ ಕಾಲಿಗೆ ತೀವ್ರ ತರವಾದ ಗಾಯವಾಗಿದ್ದು ಹಾಗೂ ಅವರ ಹಿಂಬದಿಯಲ್ಲಿ ಸಹ ಸವಾರರಾಗಿದ್ದ ಅವರ ಪತ್ನಿ ಕ್ಷಮಾ ಎಂಬವರಿಗೆ ಕುತ್ತಿಗೆ ಹಾಗೂ ಬೆನ್ನಿಗೆ ತೀವ್ರ ಸ್ವರೂಪದ ಗಾಯಗೊಂಡವರನ್ನು ಪಿಯರ್ಾದಿದಾರರು ಹಾಗೂ ಇತರರು ಸೇರಿ ಚಿಕಿತ್ಸೆ ಬಗ್ಗೆ ಪಂಪುವೆಲ್ ಇಂಡಿಯಾನ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದು ಎಂಬುದಾಗಿ ಸಂತೋಷ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ 117/13 ಕಲಂ: 279, 338, ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಬಜಪೆ ಪೊಲೀಸ್ ಠಾಣೆ


  • ದಿನಾಂಕ 28/03/2013 ರಂದು ಪಿಯರ್ಾದಿದಾರರಾದ ರಾಜೇಶ್ ಪೂಜಾರಿ, 33 ವರ್ಷ ತಂದೆ: ದಿ. ದೊಂಬಯ್ಯ ಪೂಜಾರಿ, ವಾಸ: ಮೇಲ್ ಲಚ್ಚಿಲ್ ಮನೆ, ಬೊಳಿಯ, ಕುಪ್ಪೆಪದವು, ಕೊಳವೂರು ಗ್ರಾಮ, ಮಂಗಳೂರು ತಾಲೂಕು ರವರು ಅಟೋರಿಕ್ಷಾ ಒಂದರಲ್ಲಿ ಕುಪ್ಪೆಪದವಿನಿಂದ ಬೈಲು ಮಾಗಣಿ ಕಡೆಗೆ ಹೋಗುತ್ತಿರುವ ಸಮಯ ಅಟೋರಿಕ್ಷಾದ ಎದುರಿನಿಂದ ಪಿಯರ್ಾದಿದಾರರಿಗೆ ಪರಿಚಯವಿರುವ ರಾಜಶೇಖರ ರೈ ರವರು ಅವರ ಬಾಬ್ತು ಮೋ. ಸೈಕಲ್ ನಂ. ಕೆಎ 19 ಯು 1082 ರಲ್ಲಿ ಸಹ ಸವಾರರಾಗಿ ಭಾಸ್ಕರ 30 ವರ್ಷ ಎಂಬವರನ್ನು ಕುಳ್ಳಿರಿಸಿಕೊಂಡು ಕೈಕಂಬದಿಂದ ಕಂದಾವರ ಬೈಲು ಕಡೆಗೆ ಹೋಗುತ್ತಾ ಬೆಳಿಗ್ಗೆ 10.30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಕಂದಾವರ ಗ್ರಾಮದ ಕಂದಾವರ ಪದವು ಕ್ರಾಸ್ ಎಂಬಲ್ಲಿಗೆ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಕಂದಾವರ ಪದವು ಕಡೆಯಿಂದ ಕೈಕಂಬ ಕಡೆಗೆ ಟಿಪ್ಪರ್ ಲಾರಿ ನಂ. ಕೆಎ 19 ಡಿ 3854 ನೇದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿಯರ್ಾದಿದಾರರು ಚಲಾಯಿಸುತ್ತಿದ್ದ ಮೋ. ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋ. ಸೈಕಲ್ ಹತೋಟಿ ತಪ್ಪಿ ಬಿದ್ದು, ಅದರ ಸವಾರ ರಸ್ತೆಯ ಎಡಬದಿಗೆ ಎಸೆಯಲ್ಪಟ್ಟು, ಸಹ ಸವಾರ ಭಾಸ್ಕರರವರು ಲಾರಿಯ ಅಡಿಗೆ ಬಿದ್ದು, ಲಾರಿಯ ಹಿಂದಿನ ಚಕ್ರವು ಭಾಸ್ಕರರವರ ಸೊಂಟದ ಭಾಗದ ಮೇಲೆ ಹರಿದ ಪರಿಣಾಮ ಭಾಸ್ಕರರವರ ಸೊಂಟದ ಭಾಗವು ತೀವೃ ಜಖಂಗೊಂಡು ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸವರ ರಾಜಶೇಖರ ರವರಿಗೆ ರಕ್ತಗಾಯವಾಗಿದ್ದು, ಸದ್ರಿಯವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ರಾಜೇಶ್ ಪೂಜಾರಿ ಯವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 105/2013 ಕಲಂ: 279, 337, 304 (ಎ)  ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ಮುಲ್ಕಿ ಪೊಲೀಸ್ ಠಾಣೆ


  • ಪಿಯರ್ಾಧಿದಾರರಾದ ಶ್ರೀಮತಿ ರೇವತಿ (44) ಗಂಡ ಗೋವಿಂದ ಮೂಲ್ಯ ವಾಸ: ಕೆಳಗಿನ ಮನೆ ಏಳಿಂಜೆ ಗ್ರಾಮ ಮಂಗಳೂರು ರವರ ಅಕ್ಕಳ ಗಂಡ ಕೃಷ್ಣ ಮೂಲ್ಯ ಎಂಬವರು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಈತನು ವಿಪರೀತ ಅಮಲು ಸೇವಿಸುವ ಚಟವುಳ್ಳವನಾಗಿದ್ದು ಈತನು ದಿನಾಂಕ 27-03-13 ರಂದು 18.30 ಗಂಟೆಗೆ ಮಂಗಳೂರು ತಾಲೂಕು ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಬಸ್ಸು ನಿಲ್ದಾಣದ ಬಳಿ ವಿಪರೀತ ಅಮಲು ಪದಾರ್ಥ ಸೇವಿಸಿ ಅಸ್ವಸ್ತಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 27-03-13 ರಂದು ರಾತ್ರಿ 10.0 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬುದಾಗಿ ಶ್ರೀಮತಿ ರೇವತಿ ಯವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಯು.ಡಿ.ಆರ್ ನಂ 08/2013 ಕಲಂ 174 ಸಿ.ಆರ್,ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ದಕ್ಷಿಣ ಠಾಣೆ


  • ಫಿಯರ್ಾಧಿದಾರರಾದ ಬಪಿ ಸರ್ಕಾರ್, ಪ್ರಾಯ: 22 ವರ್ಷ ತಂದೆ: ನಿಖಿಲ್ ಸರ್ಕಾರ್ ವಾಸ:  ಕಳಿತೋಲಾ, ಪರವೋಡರ್್, ನಂಬ್ರ 9, ಐಸ್ತಾಲಾ, ರಾಣಾ ಘಾಟ್, ನದಿಯಾ ಜಿಲ್ಲೆ, ಪಶ್ಚಿಮ ಬಂಗಾಲ ರವರ ಜೊತೆಯಲ್ಲಿ ಕೆಲಸ ಮಾಡುವ ಬಸುದೇಬ್ ಬಸಕ್ ರವರು ಶ್ರೀ ವಾಸುದೇವ ಕಕರ್ೆರಾ ರವರಿಗೆ ಸೇರಿದ್ದ ಓಂ ಮಾರುತಿ ಎಂಬ ಬೋಟ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ದಿ: 27-03-13 ರಂದು ರಾತ್ರಿ ಸುಮಾರು 10-00 ಗಂಟೆಗೆ ಬಸುದೇಬ್ ಬಸಕ್ ರವರು ಊಟ ಮಾಡಿ ಬೋಟ್ನಲ್ಲಿಯೇ ಮಲಗಿದ್ದರು. ಈ ದಿನ ದಿ: 28-03-13 ರಂದು ಬೆಳಿಗ್ಗೆ   4-00 ಗಂಟೆಗೆ ಮಹಮ್ಮದ್ ರವರು ಫಿರ್ಯಾದುದಾರರಿಗೆ ಫೋನ್ ಮಾಡಿ ಬಸುದೇಬ್ ಬಸಕ್  ರವರು ಏಳುತ್ತಿಲ್ಲ, ಒಮ್ಮೆ ಬನ್ನಿ ಎಂದು ತಿಳಿಸಿದಂತೆ ಹೋಗಿ ನೋಡಿದಾಗ ಮೈ ತಣ್ಣಗಾಗುತ್ತಾ ಬಂದಿತ್ತು. ನಂತರ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದು, ವೈಧ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಇವರು ಯಾವುದೋ ಖಾಯಿಲೆಯಿಂದಲೋ, ವಿಪರೀತ ಅಮಲು ಪದಾರ್ಥ ಸೇವನೆಯಿಂದಲೋ ಮೃತಪಟ್ಟಿರ ಬಹುದಾಗಿದೆ ಎಂಬುದಾಗಿ ಬಪಿ ಸರ್ಕಾರ್ ರವರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣಾ ಯು.ಡಿ.ಆರ್ ನಂ: 28/2013 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Thursday, March 28, 2013

Daily Crime Incidents For March 28, 2013


ಕಳವು ಪ್ರಕರಣ:

ಪಣಂಬೂರು ಠಾಣೆ;


  • ದಿನಾಂಕ 27-03-2013 ರ 00-40 ಗಂಟೆ ಆರೋಪಿ ಸಂತೋಷ್ ಹಾಗೂ ಮಂಜುನಾಥ ಎಂಬವರು ಕೆ.ಎ.19.ಡಿ.1472ನೇ ಟಿಪ್ಪರ್ ಲಾರಿಯ ಚಾಲಕ ಹಾಗೂ ಕ್ಲೀನರ್ ಆಗಿ ಕೆಲಸದಲ್ಲಿದ್ದು ದಿನಾಂಕ 26-03-2013ರಂದು ರಾತ್ರಿ ಸಮಯ  ಸದ್ರಿ ಟಿಪ್ಪರ್ ಲಾರಿಯಲ್ಲಿ ಯೂರಿಯಾವನ್ನು ನವ ಮಂಗಳೂರು ಬಂದರು ಪ್ರದೇಶದ ಒಳಗೆ ಇರುವ ಠತಜಡಿ ಜಿಟಠತಿ ಜಜ ಟಿಠ 01 ಮತ್ತು  02 ರಿಂದ ಲೋಡ್ ಮಾಡಿ ಬಂದರು ಪ್ರದೇಶದ ಹೊರಗೆ ಇರುವ ಸಿ.ಸಿ.ಎಲ್ ಗೋದಾಮಿಗೆ ಅನ್ಲೋಡ್ ಮಾಡುವ ಕೆಲಸ ನಿರ್ವಹಿಸುತ್ತಿದ್ದು, ಅದೇ ರಾತ್ರಿ ಅಂದರೆ ಸಮಯಕ್ಕೆ ಬಂದರು ಪ್ರದೇಶದ ಒಳಗೆ ಇರುವ ಣಡಿಚಿಟಿಣ ಜಜ ಟಿಠ 02 ರ ಹಿಂದಿನಿಂದ ಸುಮಾರು 40 ಕೆ.ಜಿ ಯಷ್ಟು ಗೋದಿಯನ್ನು ಒಂದು ಗೋಣಿ ಚೀಲದಲ್ಲಿ  ಕಳವು ಮಾಡಿ ಟಿಪ್ಪರ್ ಲಾರಿಯ ಕ್ಯಾಬಿನ್ ಒಳಗೆ ಅಡಗಿಸಿಟ್ಟಿರುವುದನ್ನು ರಾತ್ರಿ ಪಾಳಿಯ ಕೆಲಸದಲ್ಲಿರುವ ಸಿ.ಐ.ಎಸ್.ಎಫ್. ಕಾನ್ಸಟೇಬಲ್ ಡಿ.ಗುಣಸೇಕರನ್ ಎಂಬವರು ಪತ್ತೆ ಮಾಡಿ ಈ ಬಗ್ಗೆ ಮಾಹಿತಿಯನ್ನು ಅವರ ಮೇಲಾಧಿಕಾರಿಯವರಿಗೆ ತಿಳಿಸಿದಂತೆ ಮೇಲಾಧಿಕಾರಿಯಾದ ಪಿರ್ಯಾದಿದಾರರು  ಆರೋಪಿತರನ್ನು ಹಾಗೂ ಸ್ವತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಠಾಣೆಗೆ ಹಸ್ತಾಂತರಿಸಿ ಸೂಕ್ತ ಕಮ್ರಕ್ಕಾಗಿ ಕೋರಿದ ಲಿಖಿತ ಪಿರ್ಯಾದಿಯ ಎಂಬುದಾಗಿ ಬಿ ಕುಮಾರ್ ಎಸ್ಐ/ಇಎಕ್ಸ್ಇ ಸಿಐಎಸ್ಎಫ್ ನಂ 921360098 ಇನ್ಚಾಜರ್್ ಕ್ರೈಂ & ಇಂಟ್ ವಿಂಗ್, ಸಿಐಎಸ್ಎಫ್ ಯುನಿಟ್, ಎನ್ಎಂಪಿಟಿ, ಪಣಂಬೂರು, ಮಂಗಳೂರು ರವರು ನೀಡಿದ ದೂರಿನಂತೆ  ಪಣಂಬೂರು ಠಾಣೆ ಅಪರಾದ ಕ್ರಮಾಂಕ  49/13 ಕಲಂ 379 ಜತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಅಪಘಾತ ಪ್ರಕರಣ:

ಬಜಪೆ ಠಾಣೆ;


  • ದಿನಾಂಕ 25-03-2013 ರಂದು ಫಿರ್ಯಾದಿದಾರರು ಕೊಳಂಬೆ ಗ್ರಾಮದ ಕೌಡೂರು ಎಂಬಲ್ಲಿರುವ ಚಂದ್ರಹಾಸ ಎಂಬವರ ಕಲ್ಲಿನ ಕೋರೆಗೆ ಕೆಲಸಕ್ಕೆಂದು ಹೋದವರು, ಮಧ್ಯಾಹ್ನ 3-00 ಗಂಟೆಗೆ ಕೋರೆಗೆ ಜಲ್ಲಿ ತುಂಬಿಸಲು ಬಂದ ಟಿಪ್ಪರ್ ಲಾರಿ ನಂ: ಕೆಎ 19 ಡಿ 8907 ನೇದನ್ನು ಅದರ ಚಾಲಕ ಒಮ್ಮೆಲೇ ಅತೀವೇಗ ಮತ್ತು ಅಜಾಗರೂಕತೆಯಿಂದ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಟಿಪ್ಪರ್ ಫಿರ್ಯಾದಿದಾರರಿಗೆ ಡಿಕ್ಕಿಯಾಗಿ ಅವರು ರಸ್ತೆಗೆ ಬಿದ್ದು, ಲಾರಿಯ ಚಕ್ರ ಎಡ ಕಾಲಿನ ಕೆಳಗೆ ಹರಿದು ಗಾಯಗೊಂಡವರು ಮಂಗಳೂರು ಸರಕಾರಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಎಂಬುದಾಗಿ ಭೋಜ, 45 ವರ್ಷ ತಂದೆ: ದಿ: ಅಂಗರ,  ವಾಸ: ಕಲ್ಲಗುಡ್ಡೆ ಮನೆ, ಕತ್ತಲ್ಸಾರ್, ಪಡುಪೆರಾರ ಗ್ರಾಮ, ಮಂಗಳೂರು ತಾಲೂಕು ರವರು ನೀಟಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 101/2013 ಕಲಂ: 279, 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸಂಚಾರ ಪೂರ್ವ ಠಾಣೆ


  • ದಿನಾಂಕ: 26-03-2013 ರಂದು ಸಮಯ ಸುಮಾರು ಮಧ್ಯಾಹ್ನ  3:30 ಗಂಟೆಗೆ ಲಾರಿ ನಂಬ್ರ್ರ ಏಂ-20-3953 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಬಿಜೈ ಜಂಕ್ಷನ್ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಜಂಕ್ಷನ್ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಎಸ್.ಎಸ್.ಬಿ. ಕ್ರಾಸ್ ಜಂಕ್ಷನ್ ಬಳಿ ನಿಂತಿದ್ದ ಸ್ಕೋಪರ್ಿಯೋ  ಕಾರು ನಂಬ್ರ   ಏಂ-19ಚ-3295 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸ್ಕೋಪರ್ಿಯೋ ಕಾರಿನ ಬಲಭಾಗ ಸಂಪೂರ್ಣ ಜಖಂ ಹಾಗೂ ಕಾರಿನ ಚೇಸ್ ತಿರುಗಿಹೋಗಿರುತ್ತದೆ ಅಪಘಾತದಿಂದ ಯಾರಿಗೂ ಗಾಯವಾಗಿರುವುದಿಲ್ಲ. ಲಾರಿ ಚಾಲಕ ಅಪಘಾತದಿಂದ ಆದ ನಷ್ಟದ ಖಚರ್ುವೆಚ್ಚಗಳನ್ನು ನೀಡುತ್ತೇನೆೆ ಎಂದು ಹೇಳಿ ನಂತರ ನಿರಾಕರಿಸಿರುತ್ತಾನೆ, ಆದುದರಿಂದ ಪಿರ್ಯಾದಿ ನೀಡಲು ತಡವಾಗಿರುತ್ತದೆ ಎಂಬುದಾಗಿ ಉಮ್ಮರ್ ಫಾರೂಕ್  (29 ವರ್ಷ) ತಂದೆ: ಅಬ್ದುಲ್ ಖಾದರ್,   ವಾಸ: 7/247 ಬ್ಲಾಕ್, ಕೃಷ್ಣಾಪುರ, ಕಾಟಿಪಳ್ಳ, ಸುರತ್ಕಲ್, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 62/2013 279  ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ:

ಬಕರ್ೆ ಠಾಣೆ;


  • ದಿನಾಂಕ  27-03-2013 ರಂದು 16-30 ಗಂಟೆಗೆ ಪ್ರತಿವಾದಿ  ವಾಮನ ಶೆಟ್ಟಿ, (50) ತಂದೆ: ಈಶ್ವರ ಶೆಟ್ಟಿ, ವಾಸ: ಮೀನಾಕ್ಷಿ ನಿಲಯ, ಕುಕ್ಕಾಡಿ ಕ್ಷೇತ್ರ, ಅಶೋಕನಗರ, ಮಂಗಳೂರು ಎಂಬಾತನು  ರೂಡಿಗತವಾಗಿ ರೌಡಿ ಸ್ವಭಾವದ ಚಟುವಟಿಕೆಯನ್ನು ಹೊಂದಿದ್ದು,  ವಿನಾ: ಕಾರಣ ಹಲ್ಲೆ ತಂಟೆ ತಕರಾರುಗಳಲ್ಲಿ ತೊಡಗಿಕೊಂಡಿದ್ದು, ಈ ಪರಿಣಾಮ ಮಂಗಳೂರು ನಗರದ ಬಕರ್ೆ ಠಾಣಾ  ವ್ಯಾಪ್ತಿಯ ಉರ್ವ ಮಾಕರ್ೆಟ್ ಪರಿಸರದಲ್ಲಿ ಈ ಪ್ರತಿವಾದಿಯ ಕೃತ್ಯದಿಂದ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗೆ ಭಂಗವುಂಟಾಗುವ ವಾತಾವರಣವುಂಟಾಗಿರುತ್ತದೆ. ಅಲ್ಲದೆ ಪ್ರತಿವಾದಿಯು  ಮುಂಬರುವ ವಿಧಾನ ಸಭಾ ಚುನಾವಣೆ-2013ರ  ಸಂದರ್ಬದಲ್ಲಿ  ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಚುನಾವಣೆಯ ಸಂದರ್ಭದಲ್ಲಿ ಯಾವುದೇ ಸಮಯದಲ್ಲಿ ರಕ್ತಪಾತವಾಗಿ ಸಾರ್ವಜನಿಕರ ಶಾಂತತೆಗೆ ಭಂಗವುಂಟಾಗುವ ಸಾಧ್ಯತೆ ಕಂಡುಬಂದಿದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತ ದೃಪ್ಠಿಯಿಂದ ಮುಂಜಾಗ್ರತೆಯ ಕ್ರಮವಾಗಿ ನಾನು ಪ್ರತಿವಾದಿಯ ವಿರುದ್ದ ಈ ದಿನ ಠಾಣೆಯ ಅ.ಕ್ರ ನಂಬ್ರ 42/2013 ಕಲಂ 107, 116(3) ದಂಡಪ್ರಕ್ರಿಯಾ ಸಂಹಿತೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿರುವುದು ಎಂಬುದಾಗಿ ಮಹಮ್ಮದ್ ಶರೀಫ್ ಪೊಲೀಸ್ ಉಪ ನಿರೀಕ್ಷಕರು ಕಾನೂನು ಮತ್ತು ಸುವ್ಯವಸ್ಥೆ ಬಕರ್ೆ ಪೊಲೀಸ್ ಠಾಣೆ,  ಮಂಗಳೂರು ರವರು ನೀಡಿದ ದೂರಿನಂತೆ  ಬಕರ್ೆ ಠಾಣೆ ಅಪರಾದ ಕ್ರಮಾಂಕ 42/2013 ಕಲಂ 324ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ. 

Wednesday, March 27, 2013

Daily Crime Incidents For March 27, 2013


ಕಳವು ಪ್ರಕರಣ

 ಮಂಗಳೂರು ಗ್ರಾಮಾಂತರ ಠಾಣೆ;

  • ದಿನಾಂಕ 23.03.2013 ರಂದು ಪಿಯರ್ಾದಿದಾರರಾದ ಎಸ್  ರಜತ್ ಕೊನರ್ಾಯ ಎಂಬವರು 3ನೇ ಶಿಪ್ಟ್ನ ಕರ್ತವ್ಯದ ಬಗ್ಗೆ ಮೇರಿಹಿಲ್ ಕಿಂಗ್ಸ್ಪಾಕರ್್ ಲೇಔಟ್ನಲ್ಲಿರುವ ದಿಯಾ ಸಿಸ್ಟಮ್ ಕಂಪನಿಗೆ ಹೋದವರು ಕರ್ತವ್ಯ ಮುಗಿದು ರಾತ್ರಿ 12 ಗಂಟೆಗೆ ಬಂದಾಗ ರೂಮಿನಲ್ಲಿಟ್ಟಿದ್ದ ಡೆಲ್ ಕಂಪನಿಯ ಲ್ಯಾಪ್ಟಾಪ್ ಕಾಣೆಯಾಗಿರುವುದಾಗಿಯೂ, ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು, ದಿನಾಂಕ 25.03.2013 ರಂದು ರಜೆ ಇದ್ದುದರಿಂದ ಪಿಯರ್ಾದಿದಾರರು ಊರಿಗೆ ಹೋದವರು ಈ ದಿನ ಠಾಣೆಗೆ ಬಂದು ಪಿಯರ್ಾದಿಯನ್ನು ನೀಡಿರುವುದಾಗಿಯೂ, ಇದನ್ನು ಯಾರೋ  ಕಳವು ಮಾಡಿಕೊಂಡು ಹೋಗಿರುತ್ತಾರಾಗಿಯೂ, ಕಳವು ಆದ ಲ್ಯಾಪ್ಟಾಪ್ನ ಮೌಲ್ಯ ಸುಮಾರು 33,550/ ಎಂಬುದಾಗಿ ಎಸ್  ರಜತ್ ಕೊನರ್ಾಯ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ 109/13 ಕಲಂ : 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ಬಕರ್ೆ ಪೊಲೀಸ್ ಠಾಣೆ;

  • ದಿನಾಂಕ 25-03-2013 ರಂದು 19-30ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಮಂಜುನಾಥ(48)ತಂದೆ: ದಿ| ಕುಂಜ್ಞ ಕಣ್ಣನ್ ವಾಸ: ಸಿ-4 ಅನುಗ್ರಹ ಸೆಂಟ್ರಲ್ ವೇರ್ ಹೌಸ್ ಮಣ್ಣಗುಟ್ಟ ಮಂಗಳೂರು ರವರು ತನ್ನ ಮನೆಯಿಂದ ತರಕಾರಿ ಖರೀದಿಸಲು ಹೊರಟು ವಿಶಾಲ್ ನಸರ್ಿಂಗ್ ಹೋಮ್ ಜಂಕ್ಷನ್ ಬಳಿ ತಲುಪಿದಾಗ ಆರೋಪಿತರು ದ್ವಿಚಕ್ರ ವಾಹನದಲ್ಲಿ ಬಂದು ಪಿರ್ಯಾದಿದಾರರ ಬಳಿ ನಿಲ್ಲಿಸಿ ಕೆಳಗಿಳಿದು ಪಿರ್ಯಾದಿದಾರರಲ್ಲಿ ಮಾತುಕತೆಗಿಳಿದು ಅವರನ್ನು ಯಾವುದೋ ದ್ವೇಷದಿಂದ ದುರುಗುಟ್ಟಿ ನೋಡಿ ಏಕಾಏಕಿ ಆರೋಪಿತರ ಪೈಕಿ ಶೋಭಿತನು ಪಿರ್ಯಾದಿದಾರರ ಕೆನ್ನೆಗೆ ಕೈಯಿಂದ ಹೊಡೆದಾಗ ತಡೆದ ಪಿರ್ಯಾದಿಯ ಬಲಕೈಗೆ ಕಲ್ಲಿನಿಂದ ಹೊಡೆದುದಲ್ಲದೇ ಇನ್ನೋರ್ವ ಕೇಬಲ್ ಅಪರೇಟರ್ ಎಡ ಅಳ್ಳೆಗೆ ಕಾಲಿನಿಂದ ತುಳಿದು ಗಾಯಉಂಟು ಮಾಡಿರುವುದಾಗಿದೆ ಎಂಬುದಾಗಿ ಮಂಜುನಾಥ ರವರು ನೀಡಿದ ದೂರಿನಂತೆ ಬಕರ್ೆ ಪೊಲೀಸ್ ಠಾಣೆ ಅ.ಕ್ರ 40/2013 ಕಲಂ 324ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ಮಂಗಳೂರು ಪೂರ್ವ ಪೊಲೀಸ್ ಠಾಣೆ;

  • ಫಿರ್ಯಾದಿದಾರರಾದ ದೀಪಕ್. (29), ತಂದೆ: ದಿ.ಸುಂದರ ಗೌಡ, ವಾಸ: ಸರಕೋಡಿ, ಕುಲಶೇಖರ, ಕಕ್ಕೆಬೆಟ್ಟು, ಶಕ್ತಿನಗರ ಕ್ರಾಸ್ ರಸ್ತೆ, ಕುಲಶೇಖರ, ಮಂಗಳೂರು ರವರ ಅಣ್ಣನಾದ ಸುರೇಶ್(32) ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು, ಸದ್ರಿಯವರಿಗೆ ವಿಪರೀತ ಕುಡಿತದ ಚಟ ಇದ್ದು, ಕೆಲಸಕ್ಕೆ ಕೂಡಾ ಸರಿಯಾಗಿ ಹೋಗದೆ ವಿಪರೀತ ಕುಡಿಯುತ್ತಿದ್ದುದಾಗಿದೆ. ಈ ದಿನ ದಿನಾಂಕ    26-03-2013 ರಂದು ಪಿರ್ಯಾದಿದಾರರು ಎಂದಿನಂತೆ ಕೆಲಸದ ನಿಮಿತ್ತ ಮುಲ್ಕಿಗೆ ಹೋಗಿದ್ದು, ಸದ್ರಿಯವರ ಅಣ್ಣನಾದ ಸುರೇಶ್ ಎಂಬವರು ಸಂಜೆ ಸುಮಾರು 17.00 ಗಂಟೆಗೆ ಜೀವನದಲ್ಲಿ ಜಿಗುಪ್ಸೆಗೊಂದು ಅಥವಾ ಇನ್ಯಾವುದೋ ಕಾರಣದಿಂದ ಮನೆಯ ಒಳಗೆ ಪಕ್ಕಾಸಿಗೆ ಹಗ್ಗದಿಂದ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತನ ಮರಣದ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ. ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿ ಮೃತದೇಹ ಬಿಟ್ಟುಕೊಡುವರೇ ಎಂಬುದಾಗಿ ದೀಪಕ್ ರವರು ನೀಡಿದ ದೂರಿನಂತೆ ಮಂ.ಪೂರ್ವ ಪೊಲೀಸ್  ಠಾಣೆ ಯು.ಡಿ.ಆರ್.ನಂಬ್ರ: 08/2013 ಕಲಂ: 174 ಸಿ.ಆರ್.ಪಿ.ಸಿ ಯಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಪಘಾತ ಪ್ರಕರಣ:

ಮಂಗಳೂರು ಗ್ರಾಮಾಂತರ ಠಾಣೆ;

  • ಪಿಯರ್ಾದಿದಾರರಾದ ಯತೀಶ್ ತಂದೆ ಧೂಮ ಶೆಟ್ಟಿ ರೈಲ್ವೇ ಸ್ಟೇಶನ್ ಹತ್ತಿರ ಸೋಮೇಶ್ವರ ಮಂಗಳೂರು ರವರು ದಿನಾಂಕ 25.03.2013 ರಂದು 17:30 ಗಂಟೆ ಸಮಯಕ್ಕೆ  ಪಿಯರ್ಾದಿದಾರರ ಬಾಬ್ತು ಪಿಯರ್ಾದಿದಾರರು  ಕೆ.ಎ 19-ಇಬಿ-144ನೇ ಮೋಟಾರು ಸೈಕಲ್ನಲ್ಲಿ ಪಂಪುವೆಲ್ ಪೆಂಟಗಾನ್ ಹೊಟೇಲ್ ಬಳಿ ತಲುಪಿದಾಗ ಪಡೀಲ್ ಕಡೆಯಿಂದ ಮಂಗಳೂರು ಕಡೆಗೆ ಕೆ.ಎ 19- ಎಂ.ಎಚ್ 4517 ನೇ ನ್ಯಾನೋ ಕಾರು ಚಾಲಕ ಕೌಸರ್ ಎಂಬವರು ಸದ್ರಿ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿಯರ್ಾದಿದಾರರ ಮೋಟಾರು ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಪಿಯರ್ಾದಿದಾರರು  ಮೋಟಾರು ಸೈಕಲ್ ಸಮೇತ ಮಗುಚಿ ಬಿದ್ದು ಸೊಂಟಕ್ಕೆ ಗುದ್ದಿದ ಗಾಯಾವಾಗಿರುತ್ತಾರೆ ಎಂಬುದಾಗಿ ಯತೀಶ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ 107/13 ಕಲಂ : 279,337 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Monday, March 25, 2013

Daily Crime Incidents for March 25, 2013


ಅಪಘಾತ ಪ್ರಕರಣಗಳು


ಬಕರ್ೆ ಠಾಣೆ

ದಿನಾಂಕ: 23-03-2013 ರಂದು ಸಮಯ ಸುಮಾರು ರಾತ್ರಿ 20:45 ಗಂಟೆಗೆ ಕಾರು ನಂಬ್ರ್ರ ಏಂ-19 ಒಃ-7818 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ  ಚಲಾಯಿಸಿಕೊಂಡು ಬಂದು ರಾ.ಹೆ 66 ರಸ್ತೆಯಲ್ಲಿರುವ ಕನರ್ಾಟಕ ಬ್ಯಾಂಕ್ ಹೆಡ್ ಆಫೀಸು ಎದುರು ತಲುಪುವಾಗ ಮಹಾವೀರ ಸರ್ಕಲ್ ಕಡೆಯಿಂದ ನಂತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಮೋ.ಸೈಕಲ್ ನಂಬ್ರ ಏಂ-19 ಇಈ-2501 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೋ.ಸೈಕಲ್  ಸವಾರ ಮೋ.ಸೈಕಲ್ ಸಮೇತ ರಸ್ತೆಗೆ ಬಿದ್ದು ಗಂಭೀರ ಸ್ವರೂಪದ ಗಾಯಮಾಡಿಕೊಂಡಿರುತ್ತಾರೆ. ಡಿಕ್ಕಿ ಮಾಡಿದ ಕಾರು ಸ್ವಲ್ಪ ಮುಂದಕ್ಕೆ ಚಲಿಸಿ ಮಹಾವೀರ ಸರ್ಕಲ್ ಕಡೆಯಿಂದ ನಂತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಕಾರು ನಂಬ್ರ ಏಂ-19 ಒಅ-1988  ಡಿಕ್ಕಿ ಮಾಡಿ ಜಖಂ ಗೊಳಿಸಿದ್ದಾಗಿದೆ. ಅಪಘಾತದಿಂದ ಮೋ.ಸೈಕಲ್ ಸವಾರನ ಎರಡು ಕೈಗಳಿಗೆ ಮತ್ತು ಎರಡು ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗೊಂಡು ಫಾದರ್ ಮುಲ್ಲರ್ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಡಿಕ್ಕಿ ಮಾಡಿದ ಕಾರು ಚಾಲಕ  ಕಾರನ್ನು ಚಲಾಯಿಸಿ ಕೊಂಡು ಪರಾರಿಯಾಗಿರುತ್ತಾನೆ  ಎಂಬುದಾಗಿ ಫಿರ್ಯಾದುದಾರರಾದ ಮಹಮದಾಲಿ (47) ವಾಸ: ಬಿಕರ್ನಕಟ್ಟೆ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 61/2013 279, 338 , ಐ.ಪಿ.ಸಿ. ಮತ್ತು 134 (ಎ) & (ಬಿ) ಮೋವಾ ಕಾಯ್ದೆಯಡಿಯಲ್ಲಿ ಪ್ರಕರನ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಸುರತ್ಕಲ್ ಠಾಣೆ

ದಿನಾಂಕ: 24-3-2013 ರಂದು ಪಿರ್ಯಾದಿದಾರರಾದ ಗಣೇಶ್ ಅಂಚನ್ ಇವರು ಅವರ ಮನೆಯಾದ ಹೊಸಬೆಟ್ಟುವಿನ ಶಿಲ್ಪ ಕಾಂಪ್ಲೇಕ್ಸ್ ಹತ್ತಿರ ನಿಂತುಕೊಂಡಿದ್ದ ಸಮಯ ಸಂಜೆ ಸುಮಾರು 4-15 ಗಂಟೆಗೆ ಹೊಸಬೆಟ್ಟು ಕಡೆಯಂದ ಕೆಎ-19-ಇಡಿ-5615 ನೇದನ್ನು ಅದರ ಸವಾರ ಹರೀಶ್ ಬಿ ಬಂಗೇರ ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದು, ಆ ಸಮಯ ಅವರ ಬೈಕಿನ ಹಿಂದೆ ಕೆಎ-19-ಸಿ-6190 ನೇ ಕಾರನ್ನು ಅದರ ಚಾಲಕ ವಿಶ್ವನಾಥ ಎಂಬಾತನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹರೀಶ್ ಬಿ ಬಂಗೇರ ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆಸಿದ್ದು, ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ಬೈಕ್ ಸವಾರ ಹರೀಶ್ ಬಂಗೇರ ಇವರಿಗೆ ಗಲ್ಲಕ್ಕೆ ತುಟಿಗೆ, ಎಡ ಕಿವಿಗೆ ಮುಖಕ್ಕೆ ಬಲಕೈಗೆ ಗಾಯವಾಗಿದ್ದು,ಅಲ್ಲಿ ಸೇರಿದವರು ಚಿಕಿತ್ಸೆ ಬಗ್ಗೆ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾಗಿದೆ ಎಂಬುದಾಗಿ ನೀಡಿದ ದೂರಿನಂತೆ ಸುರತ್ಕಲ್ ಠಾಣಾ ಅ.ಕ್ರ. ಮೊ.ನಂ.86/2013 ಕಲಂ: 279-337  ರಂತೆ ಪ್ರಕರಣ ದಾಖಲಿಸಿ ತನಿಖೆ  ಕೈಗೊಳ್ಳಲಾಗಿದೆ.


ಮನುಷ್ಯ ಕಾಣೆ ಪ್ರಕರಣ


ಮಂಗಳೂರು ದಕ್ಷಿಣ ಠಾಣೆ 

ಫಿರ್ಯಾದುದಾರರಾದ ಮುನಿರುದ್ದೀನ್ (34) ತ್ರಿಕಾರಿಪುರ ಗ್ರಾಮ, ಕಾಸರಗೋಡು ರವರ ಅಕ್ಕನ ಮಗನಾದ ಮಹಮ್ಮದ್ ಅಶ್ರಫ್ (24) ಎಂಬವರು ದಿನಾಂಕ 21-03-13 ರಂದು ದುಬೈಯಿಂದ ಮಂಗಳೂರಿಗೆ 12-30 ಗಂಟೆಗೆ ತಲುಪಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ಕಾಯಿನ್ ಬಾಕ್ಸ್ನಿಂದ ತನ್ನ ಮನೆಗೆ ದೂರವಾಣಿ ಕರೆ ಮಾಡಿ ತಾನು ದುಬೈಯಿಂದ ಬಂದಿದ್ದು, ಇನ್ನು ಬೆಂಗಳೂರಿನಲ್ಲಿರುವ ಮುನೀಫ್ ಎಂಬವರ ಮನೆಗೆ ಹೋಗುವುದಾಗಿ ತಿಳಿಸಿದ್ದು, ಅಲ್ಲದೇ ದುಬೈಯಲ್ಲಿರುವ ಇಬ್ರಾಹಿಂದ ಎಂಬವರಿಗೆ ಕೂಡಾ ಈ ಮಾಹಿತಿ ನೀಡಿ ಮಹಮ್ಮದ್ ಅಶ್ರಫ್ ರವರು ಈ ವರೆಗೆ ತನ್ನ ಮನೆಗೂ ಹೋಗದೇ ಗೆಳೆಯನ ಮನೆಯಾದ ಬೆಂಗಳೂರಿಗೂ ಹೋಗದೇ ಕಾಣೆಯಾಗಿರುತ್ತಾರೆ. ಆದುದರಿಂದ ಕಾಣೆಯಾದ ಮಹಮ್ಮದ್ ಅಶ್ರಫ್ನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಠಾಣಾ ಅಕ್ರ 104/03 ಕಲಂ ಗಂಡಸು ಕಾಣೆ ಪ್ರಕರಣ ದಾಖಲಿಸಿ  ತನಿಖೆ ಕೈಗೊಳ್ಳಲಾಗಿದೆ.

Sunday, March 24, 2013

Daily Crime Incidents For March 24, 2013



PÀ¼ÀªÀÅ ¥ÀæPÀgÀt

§PÉð ¥Éưøï oÁuÉ

F ¥ÀæPÀgÀtzÀ ¸ÀAQë¥ÀÛ ¸ÁgÁA±ÀªÉãÉAzÀgÉ  ¢£ÁAPÀ 22-03-2013gÀAzÀÄ gÁwæ 8-00 UÀAmɬÄAzÀ ¢£ÁAPÀ   23-03-2013gÀAzÀÄ ¨É½UÉÎ 06-00 UÀAmÉAiÀÄ ªÀÄzsÉå AiÀiÁgÉÆà PÀ¼ÀîgÀÄ ¦gÁåzÀÄzÁgÀgÁzÀ  £ÀgÀ¹AºÀPÉÆmÁå£ï (62) ªÁ¸À: ©eÉÊ ,PÉ.J¸ï.Dgï.n.¹. »A¨sÁUÀ, ªÀÄAUÀ¼ÀÆgÀÄ gÀªÀgÀ ªÀÄ£ÉAiÀÄ §½ EgÀĪÀ  ¦gÁåzÀÄzÁgÀgÀ PÀÄlÄA§PÉÌ ¸ÉÃjzÀ ZÁªÀÄÄAqÉñÀéj zÉʪÀ¸ÁÜ£ÀzÀ UÀÄrUÉ ºÉÆÃV UÀÄrAiÀÄ°èzÀÝ 8 UÁæA vÀÆPÀzÀ a£ÀßzÀ PÀjªÀÄt ¸ÀgÀ, 1 UÁæA vÀÆPÀzÀ a£ÀßzÀ ¥ÉAqÉAmï ºÁUÀÆ PÁtÂPÉ qÀ©âAiÀÄ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ. ¸À¢æ UÀÄrAiÀÄ CPÀÌ ¥ÀPÀÌzÀ°è ªÀÄ£ÉUÀ½zÀÝ PÁgÀt UÀÄrUÉ ©ÃUÀ ºÁQgÀĪÀÅ¢®è.  PÀ¼ÀªÁzÀ ¸ÉÆvÀÄÛUÀ¼À CAzÁdÄ ªÀiË®å £ÀUÀzÀÄ ¸ÉÃj ¸ÀĪÀiÁgÀÄ 27,000/- gÀÆ. DUÀ§ºÀÄzÀÄ JA§ÄzÁV ¦gÁåzÀÄzÁgÀgÀÄ ¤ÃrzÀ zÀÆj£ÀAvÉ §PÉð ¥Éưøï oÁuÉ 30/2013 PÀ®A. 380 L.¦.¹ gÀAvÉ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.



C¥sÀWÁvÀ ¥ÀæPÀgÀt

ªÀÄAUÀ¼ÀÆgÀÄ ¸ÀAZÁgÀ ¥ÀƪÀð oÁuÉ

¢£ÁAPÀ: 23-03-2013 gÀAzÀÄ ¸ÀªÀÄAiÀÄ ¨É½UÉÎ ¸ÀĪÀiÁgÀÄ 9.35 UÀAmÉUÉ læPï mÉæöÊ®gï £ÀA§ææ KA-03-5400 £ÀÄß CzÀgÀ ZÁ®PÀ CwªÉÃUÀ ªÀÄvÀÄÛ CeÁUÀgÀÆPÀvɬÄAzÀ ªÀiÁ£ÀªÀ fêÀPÉÌ ºÁ¤AiÀiÁUÀĪÀ jÃwAiÀÄ°è ZÀ¯Á¬Ä¹PÉÆAqÀÄ ºÉÆÃV PÉ.¦.n. ¸ÀPÀð¯ï §½ ªÀÄÄA¢¤AzÀ ºÉÆÃUÀÄwÛzÀÝ ªÉÆÃ.¸ÉÊPÀ¯ï £ÀA§æ   KA-19 X-7611 PÉÌ rQÌ ªÀiÁrzÀ ¥ÀjuÁªÀÄ ªÉÆÃ.¸ÉÊPÀ¯ï ¸ÀªÁggÁVzÀÝ zÀÄUÀð¥Àæ¸Ázï  ªÀÄvÀÄÛ ¸ÀºÀ ¸ÀªÁgÀgÁVzÀÝ ºÀµÀð JA§ªÀgÀÄ ªÉÆÃ.¸ÉÊPÀ¯ï ¸ÀªÉÄÃvÀ gÀ¸ÉÛUÉ J¸ÉAiÀÄ®àlÄÖ gÀ¸ÉÛUÉ ©¢ÝzÀÄÝ ªÉÆÃ.¸ÉÊPÀ¯ï ¸ÀªÁgÀj§âjUÀÆ UÀA©üÃgÀ ¸ÀégÀÆ¥ÀzÀ UÁAiÀÄUÀ¼ÁVzÀÄÝ C¥ÀWÁvÀzÀ ¥ÀævÀåPÀëzÀ²ð  £À«Ã£ï r PÉÆøÀÛ JA§ªÀgÀÄ UÁAiÀiÁ¼ÀÄUÀ¼À£ÀÄß J.eÉ.D¸ÀàvÉæUÉ zÁR°¹zÀÄÝ UÁAiÀiÁ¼ÀÄUÀ¼À°è ªÉÆÃ.¸ÉÊPÀ¯ï ¸ÀªÁgÀ zÀÄUÀð¥Àæ¸Ázï  J.eÉ.D¸ÀàvÉæAiÀÄ°è aQvÉì ¥sÀ®PÁjAiÀiÁUÀzÉ ªÀÄÈvÀ¥ÀnÖgÀÄvÁÛgÉ »A§¢ ¸ÀªÁgÀ ºÀµÀð JA§ªÀgÀÄ vÀ¯ÉUÉ UÀA©üÃgÀ ¸ÀégÀÆ¥ÀzÀ UÁAiÀÄUÉÆAqÀÄ L.¹.AiÀÄÄ. £À°è aQvÉìAiÀÄ°ègÀÄvÁÛgÉJA§ÄzÁV ¦gÁåzÀÄzÁgÀgÀÄ ¤ÃrzÀ zÀÆj£ÀAvÉ ªÀÄAUÀ¼ÀÆgÀÄ ¸ÀAZÁgÀ ¥ÀƪÀð oÁuÉ ¥Éưøï oÁuÉ 60/2013  279, 338 , 304(A) L.¦.¹. gÀAvÉ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.

ªÀAZÀ£É ¥ÀæPÀgÀt

ªÀÄAUÀ¼ÀÆgÀÄ GvÀÛgÀ ¥Éưøï oÁuÁ

¢£ÁAPÀ 23-02-2013  gÀAzÀÄ ¦gÁå¢zÁgÀgÁzÀ ²æêÀÄw ¸ÀĪÀÄw ªÁ¸À: «.l. gÀ¸ÉÛ , PÁgï ¹ÖçÃmï ªÀÄAUÀ¼ÀÆgÀÄ gÀªÀgÀÄ vÀ£Àß ªÀģɬÄAzÀ ªÀÄAUÀ¼ÀÆgÀÄ qÉÆAUÀgÀPÉÃj ¸ÀÆÌ¯ï £À°è 2 £Éà vÀgÀUÀw «zÁå¨sÁå¸À ªÀiÁqÀÄwÛgÀĪÀ vÀ£Àß ªÀÄUÀ¼À ªÀÄUÀ£À£ÀÄß £ÉÆÃqÀ®Ä ¨É½UÉÎ 11:30 UÀAmÉUÉ ªÀģɬÄAzÀ ºÉÆgÀlÄ £ÀqÉzÀÄPÉÆAqÀÄ ºÉÆÃUÀÄwÛgÀĪÁUÀ ªÀÄAUÀ¼ÀÆgÀÄ «.n. gÀ¸ÉÛAiÀÄ AiÉÄ£À¥ÉÆAiÀÄ D¸ÀàvÉæAiÀÄ §½ vÀ®Ä¥ÀĪÁUÀ ¸ÀĪÀiÁgÀÄ 11:45 UÀAmÉAiÀÄ ¸ÀªÀÄAiÀÄ E§âgÀÄ C¥ÀjavÀ AiÀÄĪÀPÀgÀÄ ¤AvÀÄPÉÆArzÀÄÝ, ¦gÁå¢zÁgÀgÀ£ÀÄß £ÉÆÃr “CªÀÄä CªÀÄä J°èUÉ ºÉÆÃUÀÄwÛ¢ÝÃj, E°èUÉ §¤ß” JAzÀÄ PÀgÉzÁUÀ, D ¸ÀªÀÄAiÀÄ ¦gÁå¢zÁgÀgÀÄ »AzÉ ªÀÄÄAzÉ £ÉÆÃrzÁUÀ AiÀiÁgÀÄ PÁtÄwÛgÀ°®è. £ÀAvÀgÀ ¦gÁå¢zÁgÀgÀÄ AiÀiÁPÉAzÀÄ PÉý CªÀgÀ §½UÉ ºÉÆÃzÁUÀ, CªÀgÀÄ “¤£Éß ±ÁgÀzÁ nÃZÀgÀ£ÀÄß PÉÆAzÀÄ, CªÀgÀ°èzÀÝ a£ÁߨsÀgÀtUÀ¼À£ÀÄß vÉUÉzÀÄPÉÆAqÀÄ ºÉÆÃVgÀÄvÁÛgÉ, ¤ªÀÄUÉ UÉÆwÛ®èªÁ ? ¤ÃªÀÅ EµÀÄÖ a£ÁߨsÀgÀt ºÁQPÉÆAqÀÄ J°èUÉ ºÉÆÃUÀÄwÛÃj, £ÁªÀÅ ¥ÉưøÀgÀÄ ªÀÄ¦Û qÉæ¸ï£À°è qÀÆån ªÀiÁqÀÄwÛzÉÝêɔ JAzÀÄ ºÉý, “¤ªÀÄä ZÉÊ£ï ªÀÄvÀÄÛ §¼ÉAiÀÄ£ÀÄß vÉUÉzÀÄ, ¤ªÀÄä ¨ÁåV£À°è ºÁQ JAzÀÄ ºÉýzÁUÀ, ¦gÁå¢zÁgÀgÀÄ D¯ÉÆÃZÀ£É ªÀiÁqÀĪÀµÀÖgÀ°è, E£ÉÆߧâ AiÀÄĪÀPÀ£ÀÄ JzÀÄj¤AzÀ ºÉÆÃUÀÄwÛzÀݪÀªÀ£À£ÀÄß PÀgÉzÀÄ “¤Ã£ÀÄ J°èUÉ ºÉÆÃUÀÄwÛ, ¤£Éß ±ÁgÀzÀ nÃZÀgÀ£ÀÄß PÉÆAzÀÄ, CªÀgÀ a£ÀߪÀ£ÀÄß PÉÆAqÀÄ ºÉÆÃzÀ «µÀAiÀÄ UÉÆwÛ®èªÁ ?” JAzÀÄ PÉýzÁUÀ D AiÀÄĪÀPÀ£ÀÄ vÀ£Àß PÀÄwÛUÉAiÀÄ°èzÀÝ a£ÀßzÀ ¸ÀgÀªÀ£ÀÄß vÉUÉzÀÄ Q¸ÉAiÀÄ°è ºÁQPÉÆAqÀ£ÀÄ. ¦gÁå¢zÁgÀgÀÄ F E§âgÀÄ AiÀÄĪÀPÀgÀÄ ¥ÉưøÀgÉAzÀÄ £ÀA©, vÀ£Àß PÀÄwÛUÉAiÀÄ°èzÀÝ JgÀqÀÄ ¥ÀªÀ£ï vÀÆPÀzÀ a£ÀßzÀ ZÉÊ£ï ªÀÄvÀÄÛ PÉÊAiÀÄ°èzÀÝ vÀ¯Á MAzÀĪÀgÉ ¥ÀªÀ£ï vÀÆPÀzÀ JgÀqÀÄ §¼ÉAiÀÄ£ÀÄß vÉUÉzÁUÀ, D E§âgÀÄ AiÀÄĪÀPÀgÀÄ ¥ÉÃ¥Àgï PÉÆlÄÖ “a£ÀߪÀ£ÀÄß ¥ÉÃ¥Àgï£À°è ¸ÀÄwÛ ¨ÁåUï£À°è EqÀÄvÉÛãɔ JAzÀÄ ¦gÁå¢zÁgÀgÀ PÉʬÄAzÀ a£ÁߨsÀgÀtªÀ£ÀÄß vÉUÉzÀÄPÉÆÃAqÀÄ ¨ÁåUï£À°è ºÁPÀĪÀAvÉ £Àl£É ªÀiÁr, C°èzÀÝ ªÀÄƪÀgÀÄ AiÀÄĪÀPÀgÀÄ UÀr©rAiÀÄ°è PÀ¥ÀÄà §tÚzÀ ¨ÉÊPï£À°è ºÉÆÃVzÀÄÝ, C£ÀĪÀiÁ£À §AzÀÄ, ¦gÁå¢zÁgÀgÀÄ ¨ÁåUï£ÀÄß £ÉÆÃrzÁUÀ ¨ÁåV£À°è gÉÆïïØUÉÆïïØ£À ªÀÄÆgÀÄ §¼ÉUÀ¼ÀÄ ¥ÉÃ¥Àgï£À°è ¸ÀÄwÛgÀĪÀÅzÀÄ PÀAqÀÄ §AzÀÄ oÁuÉUÉ §AzÀÄ ¦gÁå¢ ¤ÃrgÀĪÀÅzÁVAiÀÄÆ ªÉÄð£À ªÀÄÆgÀÄ d£À AiÀÄĪÀPÀgÀÄ ¸ÀªÀiÁ£À GzÉÝñÀ¢AzÀ ¥ÉưøÀgÉAzÀÄ £ÀA©¹ 5 ¥ÀªÀ£ï a£ÁߨsÀgÀtªÀ£ÀÄß PÉÆAqÀÄ ºÉÆÃVzÀÄÝ CªÀgÀ ªÉÄÃ¯É PÀæªÀÄ PÉÊUÉƼÀî¨ÉÃPÁV ègÀÄvÁÛgÉ JA§ÄzÁV ¦gÁåzÀÄzÁgÀgÀÄ ¤ÃrzÀ zÀÆj£ÀAvÉ ªÀÄAUÀ¼ÀÆgÀÄ GvÀÛgÀ ¥Éưøï oÁuÁ ªÉÆ.£ÀA. 59/2013 PÀ®A 420 R/w 34 L¦¹ gÀAvÉ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.


§PÉð ¥Éưøï oÁuÉ

¢£ÁAPÀ 23-03-2013gÀAzÀÄ ¦gÁå¢zÁgÀgÀgÁzÀ ²æêÀÄw ¨sÀªÁ¤ (70) ªÁ¸À: ¯Á¯ï¨sÁUï ªÀÄAUÀ¼ÀÆgÀÄ gÀªÀgÀÄ ªÀģɬÄAzÀ ±ÀgÀªÀÅ zÉêÀ¸ÁÜ£ÀPÉÌAzÀÄ §¼Áî¯ï¨sÁUï ÀjPÁë ¥ÁQðAUï ¸ÀܼÀPÉÌ vÀ®Ä¥ÀĪÀµÀÖgÀ°è ¸ÀªÀÄAiÀÄ ¸ÀĪÀiÁgÀÄ 11-55 UÀAmÉUÉ  M§â zÀ¥ÀàV£À AiÀÄĪÀPÀ£ÀÄ ¦gÁå¢zÁgÀgÀ »A¢¤AzÀ §AzÀÄ “£ÁªÀÅ ¥Éưøï r¥ÁmïðªÉÄAmï£ÀªÀgÀÄ, £ÀªÀÄä ¸Àgï ¤ªÀÄä£ÀÄß PÀgÉAiÀÄÄwÛzÁÝgÉ” JAzÀÄ ºÉý ¸Àé®à zÀÆgÀ PÀgÉzÀÄPÉÆAqÀÄ ºÉÆÃVzÀÄÝ C°è ªÀÄvÉÆۧ⠪ÀåQÛAiÀÄÄ EzÀÄÝ, DvÀ£ÀÄ  ¦gÁå¢zÁgÀgÀ°è “±ÁgÁzÁ nÃZÀgï JA§ªÀgÀ ªÀÄqÀðgï ªÀiÁr CªÀgÀ a£ÁߨsÀgÀtUÀ¼À£ÀÄß zÉÆÃaPÉÆAqÀÄ ºÉÆÃVgÀÄvÁÛgÉ ¤ÃªÀÅ zsÀj¹gÀĪÀ, a£ÁߨsÀgÀtUÀ¼À£ÀÄß vÉUÉzÀÄ ¨ÁåV£ÉƼÀUÀqÉ Er” JAzÀÄ w½¹zÀ ªÉÄÃgÉUÉ ¦gÁå¢zÁgÀgÀÄ CªÀgÀ JgÀqÀÆ PÉÊAiÀÄå°èzÀÝ  4 a£ÀßzÀ §¼É (48 UÁæA) ºÁUÀÆ PÀÄwÛUÉAiÀÄ°èzÀÝ a£ÀßzÀ ¸ÀgÀ (40 UÁæA) vÉUÉAiÀÄĪÀµÀ×gÀ°è   ªÀÄvÉÆÛêÀð£ÀÄ C°èUÉ §AzÀÄ ¦gÁå¢zÁgÀjUÉ ¸ÀºÁAiÀÄ ªÀiÁqÀĪÀAvÉ £Àn¹ CªÀgÀ PÉÊAiÀÄå°èzÀÝ JuÉÚAiÀÄ ¨ÁnèAiÀÄ£ÀÄß »rzÀÄPÉÆAqÀ£ÀÄ. C°è ªÉÆzÀ¯Éà EzÀÝ ªÀåQÛ  ¦gÁå¢zÁgÀgÀ ºÀwÛgÀ §AzÀÄ MAzÀÄ PÁUÀzÀzÀ vÀÄAr£À°è CªÀgÀ a£ÁߨsÀgÀtUÀ¼À£ÀÄß PÀnÖ ¦gÁå¢zÁgÀgÀ ¨ÁåUï£À°è CªÀ£Éà ºÁQ, “vÀÄA¨Á eÁUÀÈvɬÄAzÀ vÉUÉzÀÄPÉÆAqÀÄ ºÉÆÃV” JAzÀÄ ºÉý C°èAzÀ ºÉÆÃVgÀÄvÁÛgÉ. vÀzÀ £ÀAvÀgÀ  ¦gÁå¢zÁgÀgÀÄ vÀ£Àß ¥ÀjZÀAiÀÄzÀ dAiÀÄgÁeïgÀªÀgÀ CAUÀrUÉ ºÉÆÃV vÀ£Àß ¨ÁåUï£ÉƼÀUÉ EzÀÝ  PÁUÀzÀzÀ°è PÀnÖzÀÝ PÀlÖ£ÀÄß vÉUÉzÀÄ £ÉÆÃrzÁUÀ PÁUÀzÀzÀ M¼ÀUÀqÉ ¦gÁåzÀÄzÁgÀgÀ  PÉÊ §¼É ºÁUÀÆ a£ÀßzÀ ¸ÀgÀ EgÀzÉà EzÀÄÝ, CzÀgÀ §zÀ°UÉ JgÀqÀÄ £ÀPÀ° a£ÀßzÀAwgÀĪÀ §¼ÉUÀ½zÀÄÝ, F jÃw ¦gÁåzÀÄzÁgÀgÀjUÉ AiÀiÁgÉÆà 3 ªÀÄA¢ C¥ÀjavÀgÀÄ  ªÉÆøÀªÀiÁr   a£ÀßzÀ ¸ÀgÀ ºÁUÀÆ 4 a£ÀßzÀ §¼ÉUÀ¼À£ÀÄß  vÉUÉzÀÄPÉÆAqÀÄ ºÉÆÃVgÀĪÀÅzÁVzÉ. ¸À¢æ a£ÁߨsÀgÀtzÀ vÀÆPÀ ¸ÀĪÀiÁgÀÄ 88 UÁæA DVzÀÄÝ, CzÀgÀ  CAzÁdÄ ªÀiË®å ¸ÀĪÀiÁgÀÄ 2,00,000/- gÀÆ DUÀ§ºÀÄzÀÄ JA§ÄzÁV ¦gÁåzÀÄzÁgÀgÀÄ ¤ÃrzÀ zÀÆj£ÀAvÉ §PÉð ¥Éưøï oÁuÉ  ªÉÆ£ÀA. 31/2013 PÀ®A. 420 L.¦.¹.gÀAvÉ ¥ÀæPÀgÀt zÁR°¹ vÀ¤SÉ PÉÊUÉƼÀî¯ÁVzÉ.



Saturday, March 23, 2013

Daily Crime Incidents For March 23, 2013


ಮಹಿಳೆ ವಿರುದ್ದ ಪ್ರಕರಣ:

ಬಜಪೆ ಠಾಣೆ;


  • ದಿನಾಂಕ: 22-03-2013 ರಂದು ಸಂಜೆ ಸುಮಾರು 6-00 ಗಂಟೆಯ ಸಮಯಕಕೆ ಮಂಗಳೂರು ನಗರದ ಮೊಗರು ಗ್ರಾಮದ ಕುಕ್ಕಟ್ಟೆ ಎಂಬಲ್ಲಿ ಆರೋಪಿಗಳು ಕೃತ್ಯ ಮಾಡುವ ಉದ್ದೇಶದಿಂದ ಒಟ್ಟು ಸೇರಿ, ಆರೋಪಿಗಳಾದ ಮರಿಯಮ್ಮ ಹಸನಬ್ಬ @ ನೌಷಾದ ಮತ್ತು್ ಅಜರುದ್ದೀನ್ ಫಿರ್ಯಾದಿದಾರರ ಚೂಡಿದಾರದ ಶಾಲನ್ನು ಎಳೆದು ಮಾನಭಂಗವನ್ನುಂಟು ಮಾಡಿದ್ದಲ್ಲದೇ ಕೋಟರ್ಿನಿಂದ ನಮ್ಮ ಮೇಲಿರುವ ಕೇಸನ್ನು ಹಿಂದಕ್ಕೆ ತೆಗೆಯದಿದ್ದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ.  ಆ ಬಳಿಕ ಎಲ್ಲಾ ಆರೋಪಿಗಳು ಫಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನ ಅಪ್ಪನಿಗೆ ಅಥವಾ ಬೇರೆ ಯಾರಿಗೂ ಹೇಳಿ ಶ್ಯಾಟ ಹರಿ ಎಂದು ಅವಾಚ್ಯವಾಗಿ ಬೈದಿರುವುದಲ್ಲದೇ ಆರೋಪಿಯು ಈ ಹಿಂದೆ ಫಿರ್ಯಾದಿದಾರರ ಮಾನಭಂಗವನ್ನುಂಟು ಮಾಡಿದ ಕೃತ್ಯದ ಬಗ್ಗೆ ಕೇಸು ಈಗ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು,  ಆ ಕೇಸನ್ನು ವಾಪಾಸು ತೆಗೆಯಬೇಕೆಂದು ಹೇಳಿ ಕೃತ್ಯವನನುಂಟು ಮಾಡಿರುವುದಾಗಿದೆ ಎಂಬುದಾಗಿ 23 ವರ್ಷ ಹೆಂಗಸು ಮಂಗಳೂರು ತಾಲೂಕು ರವರು  ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 85/2013 ಕಲಂ: 354, 504, 506 ಜತೆಗೆ 34 ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ತಡೆದು ಹಲ್ಲೆ ನಡೆಸಿದ ಪ್ರಕರಣ: 

ಬಜಪೆ ಠಾಣೆ;


  • ದಿನಾಂಕ: 22-03-2013 ರಂದು ಸಂಜೆ 19-10 ಗಂಟೆ ಸಮಯಕ್ಕೆ ಮಂಗಳೂರು ನಗರದ, ಮೂಳೂರು ಗ್ರಾಮದ ಕುಕ್ಕಟ್ಟೆ ಸೈಟ್ ಬಸ್ಸು ನಿಲ್ದಾಣದ ಬಳಿ ಆರೋಪಿಗಳು ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಕೈಗಳಿಂದ ಹೊಡೆದು, ಹಲ್ಲೆ ಮಾಡಿದ್ದಲ್ಲದೇ ಅವಾಚ್ಯ ಶಬ್ದಗಳಿಂದು ಬೈದು ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಇಬ್ರಾಹಿಂ, 52 ವರ್ಷ, ತಂದೆ: ಮಹಮ್ಮದ್, ವಾಸ: ಕುಕ್ಕಟ್ಟೆ ಸೈಟ್ ಮದರಸದ ಬಳಿ, ಕುಕ್ಕಟ್ಟೆ, ಮೊಗರು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ  ಬಜಪೆ ಠಾಣೆ ಅಪರಾದ ಕ್ರಮಾಂಕ 341, 323, 504, 506 ಜತೆಗೆ 34 ಐಪಿಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

Friday, March 22, 2013

Daily Crime Incidents For March 22, 2013


ಮಹಿಳೆ ವಿರುದ್ದ ಪ್ರಕರಣ:

ಮಹಿಳ ಠಾಣೆ;


  • ದಿನಾಂಕ 21-03-2013 ರಂದು ರಾತ್ರಿ 19-00 ಗಂಟೆಗೆ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರರು ಆರೋಪಿ 1 ನೇರವರಾದ  ಮಹೇಶ್, 2 ನೇ ಆರೋಪಿ ಮನೋಜ್ (35) 3 ನೇ ಆರೋಪಿ ದೀಪಾ (28)  4ನೇ ಆರೋಪಿ ಸೋಮನ್ (50) 5  ನೇ ಆರೋಪಿ ಆನಂದ ವಲ್ಲಿ(40) ಹಾಗು 6 ನೇ ಆರೋಪಿ ಎಂಬುವವರೊಂದಿಗೆ ಹಿಂದೂ ಸಂಪ್ರದಾಯದಂತೆ ದಿನಾಂಕ 03-05-2012 ರಂದು ಮದುವೆಯಾಗಿದ್ದು ಮದುವೆಯ ಸಮಯದಲ್ಲಿ ಪಿರ್ಯಾದಿದಾರರ ಮನೆಯವರು ವರದಕ್ಷಿಣೆಯಾಗಿ 30 ಪವನ್ ಚಿನ್ನಾಭರಣವನ್ನು ಮತ್ತು ಸುಮಾರು 30,000 ಸಾವಿರ ಬೆಲೆ ಬಾಳುವ ಮನೆ ಸಾಮಾನುಗಳನ್ನು ನೀಡಿರುವುದಲ್ಲದೇ ಮದುವೆಯ ಎಲ್ಲಾ ಖಚರ್ುವೆಚ್ಚವನ್ನು ಪಿರ್ಯಾದಿಯ ಮನೆಯವರೇ ಭರಿಸಿರುತ್ತಾರೆ. ಮದುವೆಯಾಂದಿನಿಂದ ಪಿರ್ಯಾದಿದಾರರು ಗಂಡನೊಂದಿಗೆ ಆರೋಪಿ 4 ನೇರವರ ಮನೆಯಲ್ಲಿ ವಾಸವಾಗಿದ್ದು, ಪಿರ್ಯಾದಿಯ 30 ಪವನ್ ಚಿನ್ನಾಭರಣವನ್ನು 5 ನೇ ಆರೋಪಿಯು ಕಸಿದುಕೊಂಡಿರುತ್ತಾರೆ. ಆರೋಪಿ 1 ನೇರವರು ಪಿರ್ಯಾದಿಯ ಮೇಲೆ ಸಂಶಯಪಟ್ಟು ಬೈದು, ಹೊಡೆದು ತೊಂದರೆ ಮಾಡುತ್ತಿದ್ದುದ್ದಲ್ಲದೇ ಹಿಯಾಳಿಸಿ ಮಾತನಾಡುತ್ತಿದ್ದರು. ಅಲ್ಲದೇ ಆರೋಪಿರೆಲ್ಲರೂ ಸೇರಿ ಪಿರ್ಯಾದಿದಾರರಿಗೆ ನೀನು ಹುಚ್ಚು ಹಿಡಿದವಳು ಎಂದು ಬೈದು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರಿಂದ ಪಿರ್ಯಾದಿದಾರರು ಹಿಂಸೆ ತಾಳಲಾರದೇ ಆಗಸ್ಟ್ ತಿಂಗಳಿನಲ್ಲಿ ತಂದೆ ಮನೆ ಮಂಗಳೂರಿಗೆ ಬಂದಿದ್ದು ಅಲ್ಲಿಯೂ ಸಹಾ ಆರೋಪಿ 1 ರವರು ಫೋನ್ ಮುಖಾಂತರ ಅವಮಾನ ಮಾಡುತ್ತಿದ್ದುದ್ದಲ್ಲದೇ, ದಿನಾಂಕ 02-01-2013 ರಂದು ಪಿರ್ಯಾದಿದಾರರ ತಂದೆಗೆ ಕರೆ ಮಾಡಿ ಆರೋಪಿತರ ಮನೆಗೆ ಬರಲು ಹೇಳಿ  ರೂ 10 ಲಕ್ಷ ಹಣ ನೀಡಿದರೆ ನಿಮ್ಮ ಮಗಳಿಗೆ ಡೈವೋಸರ್್ ನೀಡುತ್ತೇವೆ ಇಲ್ಲದಿದ್ದರೆ ಅವಳನ್ನು ಬದುಕಲು ಬಿಡುವುದಿಲ್ಲ. ಎಂದು ಬೆದರಿಕೆ ಹಾಕಿ ಕಳುಹಿಸಿರುತ್ತಾರೆ. ದಿನಾಂಕ 18-02-2013 ರಂದು ಸಂಜೆ 6-00 ಗಂಟೆಗೆ ಆರೋಪಿ 1 ಮತ್ತು 2 ನೇರವರು ಪಿರ್ಯಾದಿಯ ತಂದೆ ಮನೆಗೆ ಬಂದು ಪಿರ್ಯಾದಿ ಹಾಗೂ ಅವರ ಮನೆಯವರಿಗೆ ಅವಮಾನ ಮಾಡಿ 10 ಲಕ್ಷ ನೀಡದಿದ್ದರೆ. ನಿಮ್ಮ ಹುಡುಗಿಯ ಜೀವನ ಸರ್ವನಾಶ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಶ್ರೀಮತಿ ನೀತಾ(21)  ಗಂಡ : ಮಹೇಶ ವಾಸ: ದೂಮಾವತಿ ಕಂಪೌಂಡು, ಹೊಯಿಗೆ ಬಝಾರ್, ಮಂಗಳೂರು ರವರು ನೀಡಿದ ದೂರಿನಂತೆ ಮಹಿಳ ಠಾಣೆ ಅಪರಾದ ಕ್ರಮಾಂಕ 03/2013 ಕಲಂ 498(ಎ),506, ಜೊತೆಗೆ 34 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ದಕ್ಷಿಣ ಠಾಣೆ;

  • ದಿನಾಂಕ 20-03-2013 ರಂದು ನಗರದ ರೈಲ್ವೆ ನಿಲ್ದಾಣದ ಬಳಿ ಬಾವಿಯ ಹತ್ತಿರ ಅಪರಿಚಿತ ಗಂಡಸಿನ ಮೃತವಿದ್ದು, ಸದ್ರಿ ಮೃತ ದೇಹವನ್ನು ಸರಕಾರಿ ವೆನ್ಲಾಕ್ ಅಸ್ಪತ್ರೆಯ  ಶಿಥಿಲಗಾರದಲ್ಲಿ ಇರಿಸಲಾಗಿದ್ದು, ಈ ಮೃತ ದೇಹವನ್ನು ಫಿಯರ್ಾದುದಾರರು ಮತ್ತು ಅವರ ಸ್ನೇಹಿತರು ನೋಡಿ ಗುರುತಿಸಿದ್ದು, ಮೃತ ವ್ಯಕ್ತಿಯು ಫಿಯರ್ಾದುದಾರರ ಪರಿಚಯದ ಬಾಸಿಲ್ ಪ್ರಾಯ 75 ವರ್ಷ ಎಂಬವರಾಗಿದ್ದು, ಈ ವ್ಯಕ್ತಿ ಮನೆ ಮನೆಗೆ ದಿನ ಪತ್ರಿಕೆ ಹಂಚುವ ಕೆಲಸ ಮಾಡಿಕೊಂಡಿದ್ದು, ಇವರು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದವರು ರೈಲ್ವೆ ನಿಲ್ದಾಣದ ಬಳಿ ಬಾವಿಯ ಹತ್ತಿರ ಮಲಗಿದ್ದಲ್ಲಿಯೇ ಮೃತಪಟ್ಟಿರ ಬಹುದಾಗಿದೆ. ಮೃತ ವ್ಯಕ್ತಿಯ ಸಂಬಂಧಿಕರು ಯಾರೂ ಈ ವರೆಗೆ ಬಾರದೇ ಇದ್ದುದರಿಂದ ಮೃತ ದೇಹದ ಮುಂದಿನ ವಿಲೇವಾರಿ ಬಗ್ಗೆ ಮೃತ ದೇಹವನ್ನು ಫಿಯರ್ಾದುದಾರರಿಗೆ ಬಿಟ್ಟುಕೊಡುವಂತೆ ನೀಡದ ಫಿಯರ್ಾದು ಸಾರಂಶವಾಗಿದೆ ಎಂಬುದಾಗಿ ಆಲ್ವಿನ್ ಡಿ'ಸೋಜಾ (46) ತಂದೆ: ಜೋಸೆಫ್ ಡಿ'ಸೋಜಾ, ವಾಸ: ಕದ್ರಿ ಟೋಲ್ ಗೇಟ್, ಕಂಕನಾಡಿ ಅಂಚೆ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ ಯು.ಡಿ.ಆರ್ ನಂ: 25/2013 ಕಲಂ 174 (ಸಿ) ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸುರತ್ಕಲ್ ಠಾಣೆ

  • ಪಿರ್ಯಾದಿದಾರರ ತಮ್ಮ ಷಣ್ಮುಖ 27 ವರ್ಷ ಎಂಬವನು ಸುರತ್ಕಲ್ನ ಬನ್ನಾರಿ ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ಲಾರಿ ಚಾಲಕನಾಗಿರುತ್ತಾನೆ. ಈ ದಿನ ದಿನಾಂಕ 21-03-13 ರಂದು ಬೆಳಿಗ್ಗೆ 7-00 ಗಂಟೆಗೆ ತಮ್ಮನ ಜೊತೆಗೆ ಕೆಲಸ ಮಾಡುವ ನರೇಂದ್ರ ಎಂಬವರು ಮಂಗಳೂರಿನಿಂದ ಪೋನ್ ಕರೆಮಾಡಿ ಪಿರ್ಯಾದಿದಾರರ ತಮ್ಮ ಷಣ್ಮುಖನು ಬೆಳಿಗ್ಗೆ 5-00 ಗಂಟೆಗೆ ಕಾನ ಎಂಬಲ್ಲಿ ಲಾರಿಯೊಳಗೆ ಮಲಗಿದ್ದವನು ವಾಂತಿ ಬೇದಿ ಮಾಡಿದವನನ್ನು ಕೂಡಲೇ ಮಂಗಳೂರು ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವ್ಶೆದ್ಯರು ಪರೀಕ್ಷಿಸಿ ಆತ ಮೃತಪಟ್ಟಿರುವುದಾಗಿ ತಿಳಿಸಿದ್ದುದಾಗಿ ಪಿರ್ಯಾದಿದಾರರಿಗೆ ತಿಳಿಸಿದ ಮೇರೆಗೆ ಅವರು ಇಲ್ಲಿಗೆ ಬಂದಿದ್ದು ಷಣ್ಮುಖನಿಗೆ ಸುಮಾರು 2 ವರ್ಷದಿಂದ  ಎದೆನೋವು ಮತ್ತು ರಕ್ತದ ಒತ್ತಡ ಇದ್ದು ಇದರಿಂದ ಪಾಶ್ರ್ವವಾಯು ಉಂಟಾಗಿದ್ದು ಇದಕ್ದೆ ಔಷದಿ ಮಾಡುತ್ತಿದ್ದು ಈಗ್ಗೆ ಕೆಲವು ಸಮಯದಿಂದ ಔಷದಿ ತೆಗೆದುಕೊಳ್ಳದೇ ಇದ್ದು ದಿನಾಂಕ 20-03-13ರಂದು ರಾತ್ರಿ ಊರಿನಿಂದ ಲಾರಿ ಚಲಾಯಿಸಿಕೊಂಡು ಬಂದಿದ್ದು ಈ ದಿನ ಮುಂಜಾನೆ ಸುರತ್ಕಲ್ ಕಾನಾ ಬಳಿ ಎದೆ ನೋವು ಹಾಗೂ ರಕ್ತದ ಒತ್ತಡ ಜಾಸ್ತಿಯಾಗಿ ಅಲ್ಲಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿರುವುದು ಎಂಬುದಾಗಿ ಯಶವಂತ ಕುಮಾರ್ ಪ್ರಾಯ ಃ 32  ವರ್ಷ  ತಂದೆಃ ದಿಃ ಕೆ.ಎನ್ ಶ್ರೀನಿವಾಸ ವಾಸಃ ಆಶಾ ಬಡಾವಣೆ ಆಲೂರು ತಾಲೂಕು ಮತ್ತು ಅಂಚೆ ಹಾಸನ ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಯು.ಡಿ.ಆರ್ ನಂ: 6/2013 ಕಲಂ: 174 ದಂ.ಪ್ರ.ಸಂ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 


ಗಂಡಸು ಕಾಣೆ ಪ್ರಕರಣ 

ಸುರತ್ಕಲ್ ಠಾಣೆ


  • ಪಿರ್ಯಾದಿದಾರರ ಗಂಡ ಶ್ರೀನಿವಾಸ  ಪ್ರಾಯ 36 ವರ್ಷ ಎಂಬವರು ಕಾಟಿಪಳ್ಳದಲ್ಲಿ 2 ಸೆಲೂನ್ ನಡೆಸಿಕೊಂಡಿದ್ದು ದಿನಾಂಕ 16-03-13 ರಂದು ಬೆಳಿಗ್ಗೆ 07-00 ಗಂಟೆಗೆ ಅವರು ಕೆಲಸ ಮಾಡುತ್ತಿದ್ದ ಸೆಲೂನ್ಗೆ ಮನೆಯಿಂದ ಹೋಗಿದ್ದು ಬಳಿಕ ಮನೆಗೆ ಬಾರದೇ ಇದ್ದು ರಾತ್ರಿ ಅವರ ಮೊಬೈಲ್ಗೆ ಕರೆ ಮಾಡಿದಲ್ಲಿ ಸ್ವಿಚ್ ಆಪ್ ಆಗಿದ್ದು ಅವರ ಊರಾದ ಹೈದಾರಬಾದ್ಗೆ ಪೋನ್ ಮೂಲಕ ವಿಚಾರಿಸಿದಲ್ಲಿ ಅಲ್ಲಿಗೂ ಹೋಗದೇ ಕಾಣೆಯಾಗಿದ್ದು ಬಳಿಕ ವಿಚಾರಿಸಿದಲ್ಲಿ ಕಾಟಿಪಳ್ಳ.ದ 2 ಅಂಗಡಿಗಳನ್ನು ಮಾರಾಟ ಮಾಡಿ ಹೋಗಿದ್ದು ಅಲ್ಲದೇ ಸೆಲೂನ್ನ ಸಾಮಾಗ್ರಿಗಳಾದ ಕತ್ತರಿ ಟಿಷ್ಯೂ ಪೇಪರ್ ಹಾಗೂ ಕಟ್ಟಿಂಗ್ಗೆ ಬೇಕಾದ ಸಾಮಾಗ್ರಿಗಳನ್ನು  ಚೀಲದಲ್ಲಿ ಹಾಕಿ ಕೊಂಡು ಎಲ್ಲಿಗೋ ಹೋಗಿದ್ದು ಅವರನ್ನು ಪತ್ತೆ ಮಾಡಿಕೊಡುವರೇ ಕೋರಿರುತ್ತಾರೆ ಎಂಬುದಾಗಿ ಪುಷ್ಪ ಪ್ರಾಯ ಃ 32 ವರ್ಷ ಗಂಡಃ ಶ್ರೀನಿವಾಸ ವಾಸಃ ಚೇಗೂರು ಗ್ರಾಮ ಕೊತ್ತೂರು ತಾಲೂಕು ಹೈದರಾಬಾದ್  ಹಾಲಿ ವಾಸಃ ಸೈಟ್ ನಂಬ್ರ ಜಿಎಲ್217- 2 ನೇ ಬ್ಲಾಕ್ ಕಾಟಿಪಳ್ಳದಲ್ಲಿ ಬಾಡಿಗೆ ಮನೆ ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 78/13, ಕಲಂ: ಗಂಡಸು ಕಾಣೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Thursday, March 21, 2013

Daily Crime Incidents For March 21, 2013


ಸುಲಿಗೆ ಪ್ರಕರಣ:

ಪಣಂಬೂರು ಠಾಣೆ; 


  • ದಿನಾಂಕ 20-03-2013 ರಂದು ಬೆಳಗ್ಗಿನ ಜಾವ 03-20 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಮತ್ತು ಅಲ್ತಾಫ್ರವರುಗಳು ಸೈಯಾದ್ ಮದನಿ ಮದರಸ ಎಮ್.ಜೆ.ಎಮ್ 854 ಕಸಬಾ ಬೆಂಗ್ರೆ ಮಂಗಳೂರಿನ ಮದರಸದಲ್ಲಿ ಉಸ್ತಾದ್ಗಳಾಗಿ ಕೆಲಸ ಮಾಡಿಕೊಂಡಿದ್ದು ಮದರಸದ ಒಳಗೆ ಹಾಲ್ ಮತ್ತು ಕೋಣೆಯಲ್ಲಿ ಮಲಗಿದ್ದ ಸಮಯ ಆರೋಪಿತರುಗಳು ಮದರಸದ ಕಿಟಕಿಯ ರೋಲ್ನ್ನು ಬಲವಂತವಾಗಿ ಮುರಿದು ಒಳನುಗ್ಗಿ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಮತ್ತು ಅಲ್ತಾಫ್ರವರನ್ನು ಮಾರಕ ಅಸ್ತ್ರ ಚೂರಿಯಿಂದ ಬೆದರಿಸಿ ಪಿರ್ಯಾದಿದಾರರ ಮೊಬೈಲ್ ಪೋನ್ನನ್ನು ಹಾಗೂ ಅಲ್ತಾಫ್ರವರ ಮೊಬೈಲ್ ಪೋನ್ನನ್ನು ಹಾಗೂ 2000/- ನಗದು ಹಣವನ್ನು ಬಲತ್ಕಾರವಾಗಿ ಸುಲಿಗೆ ಮಾಡಿ ನಂತರ ಅಲ್ಲಿಂದ ಹೊರಗೆ ಬಂದು ಮದರಸದ ಕಾಪೌಂಡ್ ಒಳಗೆ ಇದ್ದ ಬಾಡಿಗೆ ರೂಮಿನ ಫಾಹೀಂ ಎಂಬವರ ರೂಮಿನ ಬಾಗಿಲನ್ನು ದೂಡಿ ಒಳಗೆ ನುಗ್ಗಿ ಫಾಹೀಂ ರವರಿಗೆ ಚಾಕುವಿನಿಂದ ಗೀರಿ ಗಾಯಮಾಡಿ ಅವರ ಪಸರ್್ನಲ್ಲಿದ್ದ 20/- ಹಣವನ್ನು ಸುಲಿಗೆ ಮಾಡಿಕೊಂಡು ಹೋಗಿರುವುದು ಎಂಬುದಾಗಿ ಮೈನ್ನೂದ್ದೀನ್, ತಂದೆ ಃ ಮಹಮ್ಮದ್ ಆಲಿ, 25 ವರ್ಷ, ವಿಳಾಸ ಃ ದೊಡ್ಡ ಮನೆ. ಸಾಕಿಂ ಕೆರೋಡಿ, ಜುಮ್ಮ ಮಸೀದಿ ಬಳಿ, ಕೆರೋಡಿ ಗ್ರಾಮ, ಬೇಡಗಿ ತಾಲೂಕು, ಹಾವೇರಿ ಜಿಲ್ಲೆ ಹಾಲಿ ವಿಳಾಸ ಃ ಉಸ್ತಾದ್. ಸೈಯಾದ್ ಮದನಿ, ಅರಬಿ ಮದರಸ. ಎಮ್.ಜೆ.ಎಮ್. 854 ಕಸಬಾ ಬೆಂಗ್ರೆ, ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ 42/13 ಕಲಂ .392.394.450. ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ; 

  • ದಿನಾಂಕ: 20-03-2013 ರಂದು ಸಮಯ ಬೆಳಿಗ್ಗೆ ಸುಮಾರು 10.00 ಗಂಟೆಗೆ ಪಿರ್ಯಾದುದಾರರು ತನ್ನ ಅಂಗಡಿಯಲ್ಲಿರುವಾಗ್ಗೆ, ಮೊ,ಸೈಕಲ್ ನಂಬ್ರ ಏಂ-19 ಇಃ-6696 ನ್ನು ಅದರ ಸವಾರ ಪ್ರೀತಂ ಎಂಬವರು ಕಲ್ಪನೆ ಕಡೆಯಿಂದ ಕುಲಶೇಖರ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಸೆಕ್ರೆಡ್ ಹಾಟರ್್ ಸ್ಕೂಲ್ನ ಮೇನ್ ಗೇಟ್ ಎದುರು ತಲುಪುವಾಗ, ಕುಲಶೇಖರ ಡೈರಿ ಕಡೆಯಿಂದ ಮೊ,ಸೈಕಲ್ ನಂಬ್ರ   ಏಂ-19 ಇಅ-9928 ನ್ನು ಕಿಶೋರ್ ಕುಮಾರ್ ಎಂಬವರು ಮಹಿಳೆಯೊಬ್ಬರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಾ ಸೆಕ್ರೆಡ್ ಹಾಟರ್್ ಸ್ಕೂಲ್ನ ಮೇನ್ ಗೇಟ್ ಎದುರು ನಿರ್ಲಕ್ಷತನದಿಂದ ಬಲಕ್ಕೆ ತಿರುಗಿಸಿ ರಸ್ತೆ ಅಂಚಿಗೆ ತಲುಪುವಾಗ, ಪ್ರೀತಂ ಸವಾರಿ ಮಾಡಿಕೊಂಡಿದ್ದ ಮೊ,ಸೈಕಲ್ ಏಂ-19 ಇಃ-6696, ಕಿಶೊರ್ ಕುಮಾರ್ ಸವಾರಿ ಮಾಡಿಕೊಂಡಿದ್ದ ಮೊ,ಸೈಕಲ್ ಏಂ-19    ಇಅ-9928 ಕ್ಕೆ ಡಿಕ್ಕಿಯಾಗಿ, ಎರಡೂ ಮೊ,ಸೈಕಲ್ ಸವಾರರು ಮತ್ತು ಮಹಿಳೆ ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಪ್ರೀತಂರವರಿಗೆ ಗುದ್ದಿದ ಗಾಯವಾಗಿರುತ್ತದೆ. ಹಾಗೂ ಅಪಘಾತದಿಂದ ಹೊಟ್ಟೆಗೆ ಗುದ್ದಿದ ಗಾಯಗೊಂಡಿದ್ದ ಕಿಶೋರ್ಕುಮಾರ್ರವರು ಎ.ಜೆ. ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಕುಮಾರ್ (51 ವರ್ಷ) ತಂದೆ: ಬಾಬು ಸಾಲಿಯಾನ ವಾಸ: ಪ್ರಖ್ಯಾತ್ ಜೆರಾಕ್ಸ್ ಸೆಂಟರ್, ಸೆಕ್ರಡ್ ಹಾಟರ್್  ಸ್ಕೂಲ್ನ ಮೈನ್ ಗೇಟ್ ಎದುರು, ಕುಲಶೇಖರಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 58/2013279, 337 , 304(ಂ) ಐ.ಪಿ.ಸಿ. ಮತ್ತು ಆರ್ಆರ್ ರೂಲ್ 2 ಮೋವಾ ಕಾಯ್ದೆ ಯಂತೆ ಪ್ರಕರಣ ದಾಖಲಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ;

  • ದಿನಾಂಕ: 20.03.2013 ರಂದು ಬೆಳಿಗ್ಗೆ ಸುಮಾರು 06.50 ಗಂಟೆಗೆ ಮಂಗಳೂರು ನಗರದ ಸಾರ್ವಜನಿಕ ರಸ್ತೆಯಾದ ಪಡೀಲ್ ಕ್ರಾಸ್ ಕಡೆಯಿಂದ ಜಲ್ಲಿಗುಡ್ಡೆ ಕಡೆಗೆ ಸಿಟಿ ಬಸ್ಸ್ ರೂಟ್ ನಂಬ್ರ: 11(ಸಿ) ಕೆಎ-19-ಎಇ-909 ನ್ನು ಅದರ ಚಾಲಕ ಸುರೇಶ್ ಎಂಬವರು ಅತೀವೇಗ ಯಾ ದುಡುಕು ತನದಿಂದ ಚಲಾಯಿಸಿ ಕಮರ್ಾರ್ ಭಜನಾ ಮಂದಿರದ ಎಂಬಲ್ಲಿ ಒಮ್ಮೆಲೇ ಟನರ್್ ಮಾಡಿರುವ್ಯದರ ಪ್ರಯುಕ್ತ ಬಸ್ಸಿನಲ್ಲಿ  ಪ್ರಯಾಣಿಸ್ಮತ್ತಿದ್ದ ಶ್ರೀಮತಿ. ಪ್ರಸನ್ನ ಎಂಬವರು ಬಸ್ಸಿನಿಂದ ಹೊರಗಡೆ ಎಸೆಯಲ್ಪಟ್ಟು ತಲೆಗೆ ತೀವ್ರ ಸ್ವರೂಪದಲ್ಲಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟದ್ದಾಗಿರುತ್ತದೆ ಎಂಬುದಾಗಿ ಶಿವಪ್ರಸಾದ್ (29) ತಂದೆ: ಸದಾಶಿವ  ಸಾಲ್ಯಾನ್ ವಾಸ: ಅಡ್ಯಾರ್ ಗಾಣದಮನೆ,  ಆರ್.ಕೆ ಗ್ಯಾರೇಜ್ ಎದುರು  ಅಡ್ಯಾರ್ ಗ್ರಾಮ  ಮಂಗಳೂರು ರವರು ನೀಡಿದ ದೂರಿನಂತೆ 76/13 ಕಲಂ : 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ದಕ್ಷಿಣ ಠಾಣೆ;


  • ದಿನಾಂಕ 11-03-13 ರಂದು 15-30 ಗಂಟೆ ಫಿಯರ್ಾದುದಾರರಾದ ಶ್ರೀ ಸುಭಾಶ್ಚಂದ್ರ ರವರು ಠಾಣಾ ಪ್ರಭಾದಲ್ಲಿರುವ ಸಮಯ ಪೊಲೀಸ್ ನಗರ ನಿಯಂತ್ರಣ ಕೊಠಡಿಯಿಂದ ಮಂಗಳೂರು ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಅಪರಿಚಿತ ಗಂಡಸಿನ ಮೃತ ದೇಹ ಇರುವುದಾಗಿ ಬಂದ ಮಾಹಿತಿಯಂತೆ, ಫಿಯರ್ಾದಿದಾರರ ಸದ್ರಿ ಸ್ಥಳಕ್ಕೆ ಹೋಗಿ ನೋಡಿ ಪರಿಶೀಲಿಸಿದಾಗ, ಸುಮಾರು 35 ರಿಂದ 40 ವರ್ಷ ಪ್ರಾಯದ ಅಪರಿಚಿತ ಗಂಡಸು ಮಲಗಿದಲ್ಲಿಯೇ ಮೃತಪಟ್ಟಿದ್ದು, ಈತನು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದವನು ಮಲಗಿದಲ್ಲಿಯೇ ಮೃತಪಟ್ಟಿರಬಹುದಾಗಿದ್ದು, ಈತನ ಮೃತದೇಹವನ್ನು ವಾರಸುದಾರರು ಬರುವ ತನಕ ಸರಕಾರಿ ವೆನ್ಲಾಕ್ ಅಸ್ಪತ್ರೆಯ ಶೀಥಿಲಗಾರದಲ್ಲಿ ಇರಿಸಿದ್ದು, ಈತನಕ ಯಾರೂ ಬಂದಿರುವುದಿಲ್ಲ. ಈ ಬಗ್ಗೆ ತನಿಖೆ ನಡೆಸಿ, ಈತನ ವಾರಸುದಾರರನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ಫಿಯರ್ಾದು ಸಾರಂಶವಾಗಿದೆ ಎಂಬುದಾಗಿ ಸುಭಾಶ್ಚಂದ್ರ, ಹೆಚ್.ಸಿ 746, ದಕ್ಷಿಣ ಪೊಲೀಸ್ ಠಾಣೆ, ಪಾಂಡೇಶ್ವರ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 24/2013 ಕಲಂ 174 (ಸಿ) ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Wednesday, March 20, 2013

Daily Crime Incidents for March 20, 2013


ವಾಹನ ಕಳವು ಪ್ರಕರಣ

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಕುಮಾರಿ ಅನುಷಾ ಪ್ರಾಯ 22 ವರ್ಷ, ತಂದೆ: ಗೋಪಾಲ ಪಿ.ಕೆ. ನಂಬ್ರ 30 , ಎ.ಪಿ. ನಿಲಯ, 2ನೇ ಕ್ರಾಸ್, ಎಲ್.ಬಿ.ಶಾಸ್ತ್ರಿನಗರ್, ಹಾಲ್ ಪೋಸ್ಟ್, ಬೆಂಗಳೂರು ರವರು ವೈಧ್ಯಕೀಯ ವಿಧ್ಯಾಥರ್ಿನಿಯಾಗಿದ್ದು, ಇಂಟರ್ನ್ಶಿಪ್ ನಿಮಿತ್ತ, ದಿನಾಂಕ  15-03-2013 ರಂದು ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಆವರಣದಲ್ಲಿ  ತನ್ನ ಬಾಬ್ತು ಅಂದಾಜು ಬೆಲೆ ರೂ 22,000/- ಮೌಲ್ಯದ ಕೆ.ಎ 03 ಹೆಚ್ಸಿ 6260 ನೇ ಹೊಂಡಾ ಆ್ಯಕ್ಟಿವಾ ಸ್ಕೂಟರನ್ನು ಬೆಳಗ್ಗೆ   08-45 ಗಂಟೆಗೆ ಪಾಕರ್್ ಮಾಡಿ ನಂತರ ಆಸ್ಪತ್ರೆಗೆ ಹೋಗಿ ಮಧ್ಯಾಹ್ನ 13-00 ಗಂಟೆಗೆ ತಾನು ಪಾಕರ್್ ಮಾಡಿದ್ದ ಸ್ಕೂಟರ್ನ  ಬಳಿಗೆ ಬಂದಾಗ ಫಿಯರ್ಾದುದಾರರು ಪಾಕರ್್ ಮಾಡಿದ್ದ ಸ್ಕೂಟರ್ ಅಲ್ಲಿರದೇ ಇದ್ದು, ಸದ್ರಿ ಸ್ಕೂಟರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇತರ ವೈಧ್ಯಕೀಯ ತುತರ್ು ಕೆಲಸ ಇದ್ದುದರಿಂದ ಈ ದಿನ ದೂರು ನೀಡಿರುವುದು ಎಂಬುದಾಗಿ ಅನುಷಾ  ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಅ.ಕ್ರ. 74/13 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಗ್ರಾಮಾಂತರ ಠಾಣೆ


  • ದಿನಾಂಕ: 06.02.2013 ರಂದು ರಾತ್ರಿ ಸುಮಾರು 19:30 ಗಂಟೆಗೆ ಪಿರ್ಯಾದಿದಾರರಾದ ಶ್ರೀ.ನಿತೀಶ್ ರವರು ತನ್ನ ಬಾಬ್ತು ಬಜಾಜ್ ಪಲ್ಸರ್ 180 ಮೋಟಾರ್ ಬೈಕ್ನ್ನು ಮಂಗಳೂರು ನಗರದ ಅಳಪೆ ಗ್ರಾಮದ ಪಡೀಲ್ ಎಂಬಲ್ಲಿ ಗುಡ್ಲೈಫ್ ಫನರ್ೀಚರ್ ಅಂಗಡಿಯ ಮುಂಭಾಗ ಮಣ್ಣು ರಸ್ತೆಯಲ್ಲಿ ಪಾಕರ್್ ಮಾಡಿ 19:45 ಗಂಟೆಗೆ ಬಂದು ನೋಡಿದಾಗ ಮೊಟಾರ್ ಬೈಕ್ ಕಾಣೆಯಾಗಿರುವುದಾಗಿಯೂ ಕಾಣೆೆಯಾದ ಮೋಟಾರ್ ಬೈಕನ್ನು ಅಂದಿನಿಂದ ಈ ತನಕ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದುದರಿಂದ ಇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿಯೂ ಕಳವಾದ ಮೋಟಾರ್ ಬೈಕ್ನ ಅಮದಾಜು ಮೌಲ್ಯ ರೂಪಾಯಿ 45,000/- ಆಗಬಹುದು ಎಂಬುದಾಗಿ ದೂರಿನ ಸಾರಾಂಶದಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ 73/13 ಕಲಂ : 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ದರೋಡೆ ಪ್ರಕರಣ

ಉರ್ವ ಪೊಲೀಸ್ ಠಾಣೆ


  • ದಿನಾಂಕ:19-03-2013 ರಂದು ಫಿರ್ಯಾದಿದಾರರಾದ ಶ್ರೀಮತಿ.ಪ್ರೇಮಾ ಪ್ರಾಯ:56 ವರ್ಷ, ಗಂಡ:ದಿವಂಗತ ರಾಮ ಸಾಳಿಯಾನ್, ವಾಸ:ವಿಘ್ನೇಶ್ ಇಂಡಸ್ಟ್ರೀಸ್ ಎದುರುಗಡೆ,ಕೋಡಿಕಲ್ ಪ್ರೈಮರಿ ಶಾಲೆಯ ಹತ್ತಿರ,ಕೋಡಿಕಲ್, ಮಂಗಳೂರು ರವರು ಎಂದಿನಂತೆ ಮನೆಯಲ್ಲಿ ಕಟ್ಟಿದ ಬೀಡಿಯನ್ನು ಉರ್ವಸ್ಟೋರಿನಲ್ಲಿರುವ ಬೀಡಿ ಬ್ರಾಂಚಿಗೆ ಕೊಟ್ಟು ವಾಪಸು ಕಲ್ಬಾವಿ ರಸ್ತೆಯ, ಕೋಡಿಕಲ್ ವಿಘ್ನೇಶ್ ಇಂಡಸ್ಟ್ರೀಸ್ ಎದುರಿನ ರಸ್ತೆಯಲ್ಲಿ  ನಡೆದುಕೊಂಡು ಮನೆಗೆ  ಬರುತ್ತಿರುವಾಗ, ಬೆಳಿಗ್ಗೆ ಸಮಯ ಸುಮಾರು 11-15 ಗಂಟೆಗೆ ಎದುರುಗಡೆಯಿಂದ ಕಪ್ಪು ಬಣ್ಣದ ಮೋಟಾರು ಸೈಕಲಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಫಿರ್ಯಾದಿದಾರರ ಹತ್ತಿರಕ್ಕೆ ಮೋಟಾರು ಸೈಕಲನ್ನು ತಂದು ಹಿಂಬಾಗದಲ್ಲಿ ಕುಳಿತುಕೊಂಡಿದ್ದವನು  ಒಮ್ಮೇಲೆ ಫಿರ್ಯಾದಿದಾರರ ಕುತ್ತಿಗೆ ಕೈ ಹಾಕಿ  ಕುತ್ತಿಗೆಯಲ್ಲಿ ಧರಿಸಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿರುವುದಾಗಿದೆ. ಸುಲಿಗೆಯಾದ ಚಿನ್ನದ ಅಂದಾಜು ಮೌಲ್ಯ ರೂ.50,000/- ಆಗಬಹುದು ಎಂಬುದಾಗಿ .ಪ್ರೇಮಾ ರವರು ನೀಡಿದ ದೂರಿನಂತೆ ಉವರ್ಾ ಪೊಲೀಸ್ ಠಾಣೆ ಅ.ಕ್ರ 18/2013 ಕಲಂ: 392 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 19-03-2013 ರಂದು ಸಮಯ ಸುಮಾರು 17-45 ಗಂಟೆಗೆ  ಪಿರ್ಯಾದುದಾರರಾದ ಸನತ್ ರೈ (19 ವರ್ಷ) ತಂದೆ: ವಿಠಲ ರೈ ವಾಸ: ಶ್ರೀ ಗುರೂಜೀ ನಿಲಯ, ಕಾಮರ್ಿಕ ಕಾಲೋನಿ, ಕಲ್ಪನೆ, ಮಂಗಳೂರು ರವರು ತನ್ನ ಬಾಬ್ತು ಮೊ,ಸೈಕಲ್ ನಂಬ್ರ ಏಂ- 19 ಇಉ- 5142 ನ್ನು  ಕದ್ರಿ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಜಿಮ್ಮಿ ಸೂಪರ್ ಮಾಕರ್ೆಟ್ ದಾಟಿ ಚೆಪ್ಸ್ ಹೋಟೆಲ್ ಎದುರು ತಲುಪಿದಾಗ ಹಿಂದಿನಿಂದ ಅಂದರೆ ಕದ್ರಿ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಬಸ್ ನಂಬ್ರ    ಏಂ- 19 -ಅ-5288 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ನ್ನು ಓವರ್ಟೇಕ್ ಮಾಡುವಾಗ ಪಿರ್ಯಾದುದಾರರ ಮೊ,ಸೈಕಲ್ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕೈ ತೋಳಿಗೆ ತರಚಿದ ಗಾಯ, ಬಲಕಾಲ ಮೊಣ ಗಂಟಿಗೆ ರಕ್ತಗಾಯ ಹಾಗೂ ಸೊಂಟದ ಬಲಭಾಗಕ್ಕೆ ಗುದ್ದಿದ ಗಾಯ ಉಂಟಾಗಿ ಎಸ್ಸಿಎಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸನತ್ ರೈ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 57/2013 279, 337  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮುಲ್ಕಿ ಪೊಲೀಸ್ ಠಾಣೆ


  • ದಿನಾಂಕ  19.,03.2013  ರಂದು  15:30  ಗಂಟೆಗೆ  ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ  ಕೆರೆಕಾಡು ಕೆನರಾ ಲೈಟಿಂಗ್ಸ್ ಬಳಿ  ಕೆಎ-19-ಡಿ  -4882ನೇ ಟ್ಯಾಂಕರ್ ಚಾಲಕ  ರಾಜೇಶ್ ಎಂಬಾತನು ಕಿನ್ನಿಗೋಳಿ ಕಡೆಯಿಂದ ಮುಲ್ಕಿ  ಕಡೆಗೆ  ಅತಿವೇಗ  ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು ಎದುರಿನಿಂದ ಪಿರ್ಯಾದಿದಾರರಾದ ಶ್ರೀಮತಿ ಸುಮತಿ ಸದಾನಂದ ಶೆಟ್ಟಿ  ಪ್ರಾಯ:  49 ವರ್ಷ  ಗಂಡ:  ಸದಾನಂದ ಶೆಟ್ಟಿ   ವಾಸ:  ಇ2 ಸೆಕ್ಟರ್ -19,  ಭೀಮಾ ಶಂಕರ್, ನೆರೋಲ್ ನವಿ, ಮುಂಬೈ, ಮಹಾರಾಷ್ಟ್ರ ರಾಜ್ಯ ರವರು ಪ್ರಯಾಣಿಸುತ್ತಿದ್ದ ಕುಮಾರ್ ಶೆಟ್ಟಿ  ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ  ಎಂ.ಹೆಚ್.-43-ಎಕ್ಸ್-3715 ನೇ ನಂಬ್ರದ ವ್ಯಾಗನರ್ ಕಾರಿಗೆ ಜಖಂ ಆಗಿದ್ದು ಕಾರಿನಲ್ಲಿದ್ದ ಪಿಯರ್ಾದಿದಾರರಿಗೆ ಹಣೆಯ ಬಲಬದಿಗೆ ಮತ್ತು ಗಲ್ಲಕ್ಕೆ ಗುದ್ದಿದ್ದ ಗಾಯವಾಗಿದ್ದು ಕುಮಾರ್ ಶೆಟ್ಟಿ (32), ರವರಿಗೆ ತಲೆಗೆ ,ಮೂಗಿಗೆ ಬಲಕೈಗೆ ರಕ್ತಗಾಯವಾಗಿದ್ದು, ಟ್ಯಾಂಕರ್ ಚಾಲಕ ರಾಜೇಶನಿಗೂ ಗಾಯವಾಗಿದ್ದು  ಗಾಯಾಳು ಕಿನ್ನಿಗೋಳಿ ಕನ್ಸೆಟ್ಟಾ  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿ  ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸುಮತಿ ಸದಾನಂದ ಶೆಟ್ಟಿ  ಯವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಅ.ಕ್ರ  46/2013  ಕಲಂ : 279, 337 ಐಪಿಸಿ  ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 

Tuesday, March 19, 2013

Daily Crime Incidents For March 19,2013

ಅಪಘಾತ ಪ್ರಕರಣ:

ಸುರತ್ಕಲ್ ಠಾಣೆ; 

  • ದಿನಾಂಕ  17-03-13 ರಂದು ಪಿರ್ಯಾದಿದಾರರ ಅಣ್ಣ ರಾಕೇಶ್ ಬಂಗೇರಾರವರು  ಅವರ ಬಾಬ್ತು ಅಕ್ಟಿವ್ ಹೋಂಡಾ  ವಾಹನ ನಂಬ್ರ ಕೆಎ-19-ಡಬ್ಲ್ಯೂ 7661 ರಲ್ಲಿ ಹಳೆಯಂಗಡಿ ಕಡೆಯಿಂದ ಮುಕ್ಕ ಜಂಕ್ಷನ್  ಕಡೆಗೆ ಬರುತ್ತಿದ್ದಾಗ ಸುರತ್ಕಲ್ ಕಡೆಯಿಂದ ಮೂಲ್ಕಿ ಕಡೆಗೆ ಕೆಎ-19-ಇಡಿ-3048 ನೇ ಮೋಟಾರ್ ಸೈಕಲನ್ನು ಅದರ ಸವಾರ ಜಗನ್ನಾಥ ಎಂಬವರು ಹಿಂಬದಿಯಲ್ಲಿ ಸಹ ಸವಾರ ಗಿರೀಶ್ ಎಂಬವರನ್ನು ಕುಳ್ಳಿರಿಸಿಕೊಂಡು ರಾತ್ರಿ 20-30 ಗಂಟೆಗೆ ಮುಕ್ಕ ಜಂಕ್ಷನ್ನಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಅಕ್ಟಿವ್ ಹೊಂಡಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ರಸ್ತೆಗೆ ಬಿದ್ದು ಪಿರ್ಯಾದಿದಾರರ ಅಣ್ಣ ರಾಕೇಶ್ ಬಂಗೇರಾರವರಿಗೆ ತಲೆಗೆ ಕಾಲಿಗೆ ರಕ್ತಗಾಯ ಹಾಗೂ ಜಗನ್ನಾಥ ಮತ್ತು ಸಹಸವಾರ ಗಿರೀಶ್ರವರಿಗೆ ಗಾಯವಾಗಿರುತ್ತದೆ. ಎಂಬುದಾಗಿ ವರುಣ್ ಬಂಗೇರಾ  ಪ್ರಾಯ ಃ 28 ವರ್ಷ ತಂದೆಃ ದಿ| ಉಮೇಶ ಕೃಷ್ಣಿ ನಿಕೇತನಾ  ವಾಸಃ ಡೋರ್ ನಂಬ್ರ 2-29 ಸಸಿಹಿತ್ಲು ಅಂಚೆ 574180 ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ವರುಣ್ ಬಂಗೇರಾ  ಪ್ರಾಯ ಃ 28 ವರ್ಷ ತಂದೆಃ ದಿ| ಉಮೇಶ ಕೃಷ್ಣಿ ನಿಕೇತನಾ  ವಾಸಃ ಡೋರ್ ನಂಬ್ರ 2-29 ಸಸಿಹಿತ್ಲು ಅಂಚೆ 574180 ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 75/2013 ಕಲಂ: 279-337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಖೆ ಕೈಗೊಳ್ಳಲಾಗಿದೆ.

ಪಣಂಬೂರು ಠಾಣೆ ;

  • ದಿನಾಂಕ 18-03-13 ರಂದು ಪಿಯರ್ಾದಿದಾರರು ತನ್ನ ಬಾಬ್ತು ಕೆಎ-19ಡಿ-3877 ನೇ ಟಾಟಾ ಏಸ್ ನ್ನು ಬೈಕಂಪಾಡಿ ಇಂಡಸ್ಟ್ರಿಯಲ್ ಏರಿಯಾದಿಂದ ಮಂಗಳೂರಿಗೆ ಚಲಾಯಿಸಿಕೊಂಡು ಹೋಗುತ್ತಿದ್ದು, ಅತಿಯಾದ ವಾಹನ ಸಂಚಾರ ಇದ್ದುದರಿಂದ ಪಣಂಬೂರು ಸರ್ಕಲ್ ನಿಂದ ಸ್ವಲ್ಪ ಹಿಂದೆ ಪಿಯರ್ಾದಿದಾರರು ಗಾಡಿಯನ್ನು ನಿಲ್ಲಿಸಿದ್ದು, ಹಿಂದಿನಿಂದ ಕೆಎ-19ಎಂಬಿ-1436ನೇ ಸ್ವಿಫ್ಟ್ ಡಿಸೈರ್ ಕಾರನ್ನು ಅದರ ಚಾಲಕರು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿಂತಿದ್ದ ಟಾಟಾ ಏಸ್ ಟೆಂಪೋಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಟೆಂಪೋದ ಹಿಂಬದಿಯ ಚೇಸ್ ಮತ್ತು ಹಿಂಬದಿಯ ಭಾಗ ಜಖಂಗೊಂಡಿರುತ್ತದೆ.  ಹಾಗೂ ಕಾರಿನ ಮುಂಭಾಗ ಜಖಂ ಗೊಂಡಿರುತ್ತದೆ ಎಂಬುದಾಗಿ ಲಕ್ಷ್ಮಣ  (24) ತಂದೆಃ ಹೊನ್ನಪ್ಪ ಪೂಜಾರಿ, ವಾಸಃ ಪೆರ್ಲಗುರಿ ಮನೆ, ನೆಕ್ಕಿಲಾಡಿ ಅಂಚೆ ಮತ್ತು ಗ್ರಾಮ ಪುತ್ತೂರು ತಾಲೂಕು ರವರು ನೀಡಿದ ದೂರಿನಂತೆ 37/2013 ಕಲಂಃ  279 ಕಅ ರಂತೆ ಪ್ರಕರಣ ದಾಖಲಿಸಿ ತನಖೆ ಕೈಗೊಳ್ಳಲಾಗಿದೆ,

Monday, March 18, 2013

Daily Crime Incidents For March 18, 2013


ಅಪಘಾತ ಪ್ರಕರಣ:

ಉಳ್ಳಾಲ ಠಾಣೆ;


  • ದಿನಾಂಕ 07.03.2013 ರಂದು ತನ್ನ ಮನೆಯಿಂದ ಕುತ್ತಾರ್ ಎಂಬಲ್ಲಿಗೆ ಯಕ್ಷಗಾನ ನೋಡಲು ಆಟೋರಿಕ್ಷಾ ನಂಬ್ರ ಕೆಎ19 ಸಿ 4950ನೇಯದನ್ನು ಬಾಡಿಗೆಗೆ ಗೊತ್ತುಪಡಿಸಿಕೊಂಡು ಸದ್ರಿ ರಿಕ್ಷಾದಲ್ಲಿ ಕುಳಿತು ಹೋಗುತ್ತಿದ್ದ ಸಮಯ ರಾತ್ರಿ ಸುಮಾರು 10.45 ಗಂಟೆಗೆ ಸದ್ರಿ ಆಟೋರಿಕ್ಷಾ ಚಾಲಕನು ರಿಕ್ಷಾವನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಕುತ್ತಾರ್ ಬಳಿ ಇರುವ ಆಶ್ವಿನಿ ಬಾರ್ನ ಎದುರು ರಸ್ತೆ ರಿಪೇರಿಗೆಂದು ನಿಲ್ಲಿಸಿದ್ದ ರೋಡ್ ರೋಲರ್ಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದ ಎದುರುಗಡೆ ಇದ್ದ ಸರಳಿಗೆ ಪಿರ್ಯಾದಿಯ ಮುಖ ಹೊಡೆದು ರಕ್ತಗಾಯವಾಗಿದ್ದು ಮಾತ್ರವಲ್ಲದೇ ಎರಡು ಕಾಲಿನ ಮೊಣಗಂಟಿನ ಕೆಳಗಡೆ ತರಚಿದ ಗಾಯವಾಗಿದ್ದು ಕೂಡಲೇ ಸದ್ರಿ ರಿಕ್ಷಾ ಚಾಲಕನು ಪಿರ್ಯಾದಿಯನ್ನು ಬೇರೊಂದು ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಕೆಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ವೈಧ್ಯಾಧಿಕಾರಿಯವರು ಪಿರ್ಯಾದಿಯನ್ನು ಒಳರೋಗಿಯಾಗಿ ದಾಖಲಿಸಿ ನಂತರ 3-4 ದಿವಸಗಳ ಬಳಿಕ ಪಿರ್ಯಾದಿಯು ಸದ್ರಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಯಲ್ಲಿರುತ್ತಾ ಗಾಯದ ನೋವು ಜಾಸ್ತಿಯಾದುದರಿಂದ ದಿನಾಂಕ 16.03.2013 ರಂದು ರಾತ್ರಿ 9.00 ಗಂಟೆಗೆ ಚಿಕಿತ್ಸೆಯ ಬಗ್ಗೆ ಫಾ.ಮುಲ್ಲರ್ಸ್ ಆಸ್ಪತ್ರೆಗೆ ದಾಖಲಾಗಿರುವುದು ಎಂಬುದಾಗಿ ಹೇಮಾ (42) ಗಂಡ: ಶೇಖರ, ಕೃಷ್ಣಕೋಡಿ, ಕುತ್ತಾರ್, ಮುನ್ನೂರು ಗ್ರಾಮ ರವರು ನೀಡಿದ ದೂರಿನಂತೆ ಉಳ್ಳಾಲ ಠಾಣೆ ಅಪರಾದ ಕ್ರಮಾಂಕ 86/2013 ಕಲಂ 279,337 ಐಪಿಸಿ ರಂತೆ ಪ್ರಕರನ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ,.


ಸಂಚಾರ ಪೂರ್ವ ಠಾಣೆ;


  • ದಿನಾಂಕ: 16-03-2013 ರಂದು ಸಮಯ ಸುಮಾರು 22.30 ಗಂಟೆಗೆ  ಪಿರ್ಯಾದುದಾರರು ತನ್ನ ಬಾಬ್ತು ಮೊ,ಸೈಕಲ್ ನಂಬ್ರ ಏಂ- 19 ಇಂ- 3645 ನ್ನು  ಮಾರ್ನಮಿಕಟ್ಟೆ ಕಡೆಯಿಂದ ಬೊಳಾರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಕಾಶಿಯಾ ಜಂಕ್ಷನ್ ಬಳಿಯಿರುವ ಕಾಶಿಯಾ ಸ್ಕೂಲ್ ಎದುರು ತಲುಪುವಾಗ ಜೆಪ್ಪು ಕಡೆಯಿಂದ ಮಾರ್ನಮಿಕಟ್ಟೆ ಕಡೆಗೆ ಕಾರು ನಂಬ್ರ ಏಂ- 19 ಒಅ-7752 ನ್ನು ಅದರ ಚಾಲಕ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೊ,ಸೈಕಲ್ಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕಣ್ಣಿಗ ಮತ್ತು ಜನನಾಂಗಕ್ಕೆ ರಕ್ತಗಾಯವಾಗಿ ಸಾಮಾನ್ಯ ಸ್ವರೂಪದ ಗಾಯ ಉಂಟಾಗಿ ಅತ್ತಾವರ ಕೆಎಮ್ಸಿಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಮಂಜುನಾಥ ಎಸ್.ಜಿ(24 ವರ್ಷ)  ತಂದೆ: ಶಂಕರಪ್ಪ ವಾಸ: ಬೋಳಾರ ಎನ್ಕ್ಲೇವ್ ಅಪಾಟರ್್ಮೆಂಟ್, ಕೆನರಾ ಬ್ಯಾಂಕ್ ಎದುರು, ಬೋಳಾರ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 56/2013 279, 337  ಐ.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ದಕ್ಷಿಣ ಠಾಣೆ;


  • ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಹರ್ಷ ಬಾರ್ ಆಂಡ್ ರೆಸ್ಟೋರೆಂಟ್ನಲ್ಲಿ ಕ್ಲಿನಿಂಗ್ ಕೆಲಸ ಮಾಡಿಕೊಂಡಿದ್ದ ಚಿಕ್ಕಮಗಳೂರು ಮೂಡಿಗೆರೆ ನಿವಾಸಿ ಕೇಶವ ಪ್ರಾಯ 65 ವರ್ಷ ರವರು ಈ ದಿನ ದಿನಾಂಕ 17-03-2013 ರಂದು ಬಾರ್ನ ವಿಶ್ರಾಂತಿ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದವರು, ಮಧ್ಯಾಹ್ನ 15-00 ಗಂಟೆಗೆ ವಾಂತಿ ಮಾಡುತ್ತಿದ್ದು, ಕೂಡಲೇ ಅಲ್ಲಿನ ಇತರ ಕೆಲಸಗಾರರು ಕೇಶವರವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಸರಕಾರಿ ವೆನ್ಲಾಕ್ ಅಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈಧ್ಯಾಧಿಕಾರಿಯವರು ಕೇಶವರವರನ್ನು ಪರೀಕ್ಷಿಸಿದಾಗ, ಅವರ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕೇಶವರವರು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದವರು ಮೃತಪಟ್ಟಿರಬಹುದಾಗಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಫಿಯರ್ಾದು ಎಂಬುದಾಗಿ ಶೇಖರ ಪೂಜಾರಿ (35) ತಂದೆ: ದಿ: ಜಿನ್ನಪ್ಪ ಪೂಜಾರಿ, ವಾಸ: ಕಂದುಕ ಮನೆ, ಜಿಲ್ಲಾಧಿಕಾರಿಯವರ ಕಛೇರಿ, ಬಳಿ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್ ನಂ: 23/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮಂಗಳೂರು ಪೂರ್ವ ಠಾಣೆ;


  • ದಿನಾಂಕ: 16-03-2013 ರಂದು  ಪಿರ್ಯಾದಿಯ ತಮ್ಮನ ಹೆಂಡತಿ ಪ್ರಾಯ 50 ವರ್ಷದ ಶ್ರೀಮತಿ ಮಾನವ್ವ ಎಂಬವರು ಪಾರ್ಶವಾಯು ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಬಂದು ಮಗಳು ಶ್ರೀಮತಿ ಸುಜಾತಳು ವಾಸವಿದ್ದ ಮನೆಯಲ್ಲಿರುತ್ತಾ ಮಂಗಳೂರು ವೆನ್ಲಾಕ್ ಆಸ್ಪತೆಯಲ್ಲಿ ಸುಮಾರು ಒಂದು ವರ್ಷದಿಂದ ಚಿಕಿತ್ಸೆ ಪಡೆದಿದ್ದು ಹುಷಾರಿಲ್ಲದ ಕಾರಣ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಒಂದು ಅಟೋರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಾ ಸಂಜೆ 6-45 ಗಂಟೆಗೆ ದಾರಿಯ ಮಧ್ಯೆ ಮೃತಪಟ್ಟಿರುತ್ತಾರೆ.  ಮೃತಳ ಮರಣದ ಬಗ್ಗೆ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂಬುದಾಗಿ ಮಾನಪ್ಪ , ಪ್ರಾಯ 56 ವರ್ಷ, ತಂದೆ: ದಿ|| ಗಣೇಶಪ್ಪ ಕಮ್ಮಾರ್ ವಾಸ: ಶಂಕರಿಗುಪ್ಪೆ ಗ್ರಾಮ, ಹಾನಗಲ್ ತಾಲೂಕು, ಹಾವೇರಿ ಜಿಲೆ ರವರು ನೀಡಿದ ದೂರಿನಂತೆ  ಮಂಗಳೂರು ಪೂರ್ವ ಠಾಣೆ ಯು.ಡಿ.ಆರ್ ನಂ: 05/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ .

Sunday, March 17, 2013

Daily Crime Incidents for March 17, 2013


ಅಪಘಾತ ಪ್ರಕರಣ

ಮಂಗಳೂರು ಗ್ರಾಮಾಂತರ ಠಾಣೆ


  • ದಿನಾಂಕ 16-03-2013 ರಂದು ಮಧ್ಯಾಹ್ನ ಸುಮಾರು 13-50 ಗಂಟೆಗೆ ಪಿಯರ್ಾದಿದಾರರಾದ ಪುರುಷೋತ್ತಮ ನಾಯಕ್ (32) ತಂದೆ: ವೀರಪ್ಪ ನಾಯಕ್ ವಾಸ: ವಳಚ್ಚಿಲ್ ಅಕರ್ುಳ ಗ್ರಾಮ ಮಂಗಳೂರು ತಾಲೂಕು ರವರ ಅಣ್ಣ ದಾಮೋದರ್ ನಾಯಕ್ ಎಂಬವರು ಮಂಗಳೂರು ನಗರದ ಪಂಪುವೆಲ್ ಎಂಬಲ್ಲಿ ಮಂಗಳೂರು ಬಿ.ಸಿ. ರೋಡ್ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಂಗಳೂರು ಕಡೆಯಿಂದ ಬಿ.ಸಿ. ರೋಡ್ ಕಡೆಗೆ ಹೋಗುವ ಕೆ.ಎ 19 ಎ 3465 ನೇ ಲಾರಿಯನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿಯರ್ಾದಿದಾರರ ಅಣ್ಣನಾದ ದಾಮೋದರ್ ನಾಯಕ್ರವರಿಗೆ ಡಿಕ್ಕಿ ಹೊಡೆದ ಪರಿಣಾಮ, ದಾಮೋದರ್ ನಾಯಕ್ರವರು ಗಂಭೀರ ಸ್ವರೂಪದ ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಇಂಡಿಯಾನ ಆಸ್ಪತ್ರೆಗೆ ದಾಖಲಿಸಿದ್ದು, ದಾಮೋದರ್ ನಾಯಕ್ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ 3-00 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಪುರುಷೋತ್ತಮ ನಾಯಕ್ ರವರು ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಮೊ ನಂಬ್ರ 70/13 ಕಲಂ : 279 304(ಎ) ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವರದಕ್ಷಿಣೆ ಕಿರುಕುಳ ಪ್ರಕರಣ

ಬಜಪೆ ಪೊಲೀಸ್ ಠಾಣೆ


  • ಫಿರ್ಯಾದಿದಾರರಾದ ಮುಮ್ತಾಜ್, 26 ವರ್ಷ, ಗಂಡ: ಅಬ್ದುಲ್ ರವೂಫ್, ವಾಸ: ಪಟೇಲ್ ನೂರ್ ಮಂಜಿಲ್, ಗುರುಕಂಬಳ, ಕಿನ್ನಿಕಂಬಳ ರವರು ಆರುವರೆ ವರ್ಷಗಳ ಹಿಂದೆ 1ನೇ ಆರೋಪಿ ಅಬ್ದುಲ್ ರವೂಫ್ ಎಂಬರನ್ನು ಮದುವೆಯಾಗಿದ್ದು, ಆ ಬಳಿಕ ಗಂಡ ಅಬ್ದುಲ್ ರವೂಫ್ ಮತ್ತು ಆತನ ಮನೆಯವರೊಂದಿಗೆ ಉಡುಪಿ ಜಿಲ್ಲೆಯ ಕಾಪು ಭಾರತ್ ನಗರ ಎಂಬಲ್ಲಿಯ ಮನೆಯಲ್ಲಿ ವಾಸವಾಗಿದ್ದು, ಮದುವೆಯಾದ ಕೆಲವೇ ದಿನಗಳಲಿ ಫಿರ್ಯಾದಿದಾರರ ಗಂಡ ರವೂಫ್ , ತಾಯಿ ಅಖಿಲಾ ಬಾನು, ಅಕ್ಕ ನೂರ್  ಜಹಾನ್, ತಮ್ಮ ಇಮ್ರಾನ್, ಭಾವ ಅಬ್ದುಲ್ ರಶೀದ್ ಮತ್ತಿತರರು ಸೇರಿ ಈಗಾಗಲೇ ಫಿರ್ಯಾದಿದಾರರ ಮನೆಯವರು ವರದಕ್ಷಿಣೆಯಾಗಿ ನೀಡಿದ 50 ಪೌಂಡ್ ಚಿನ್ನಾಭರಣ ಅಲ್ಲದೇ ಇನ್ನೂ 10 ಲಕ್ಷ ರೂಪಾಯಿ ವರದಕ್ಷಿಣೆ ಹಣ ತರಬೇಕೆಂದೂ ಒತ್ತಾಯಿಸಿ ಚಪ್ಪಲಿ, ಕೋಲು ಮತ್ತಿತರ ವಸ್ತುಗಳಿಂದ ಹಲ್ಲೆ ಮಾಡಿರುವುದಲ್ಲದೇ ಇವರುಗಳ ಹಿಂಸೆ ತಾಳದೆ ಫಿರ್ಯಾದಿದಾರರು ಮಕ್ಕಳೊಂದಿಗೆ ತನ್ನ ತಾಯಿಯ ಮನೆಯಾದ ಮಂಗಳೂರು ತಾಲೂಕು, ಗುರುಕಂಬಳದ ಮನೆಯಲ್ಲಿದ್ದಾಗ ಅಲ್ಲಿಗೆ ದಿನಾಂಕ: 20-10-2012 ರಂದು ಸದ್ರಿ ಮನೆಗೆ ಅಕ್ರಮವಾಗಿ ಪ್ರವೇಶಿಸಿದ ಆರೋಪಿಗಳು ಫಿರ್ಯಾದಿದಾರರ ವಶದಲ್ಲಿದ್ದ 50 ಪೌಂಡ್ ಚಿನ್ನಾಭರಣಗಳ್ನು ಬಲವಂತವಾಗಿ ವಶಕ್ಕೆ ಪಡೆದಿರುತ್ತಾರೆ ಎಂಬುದಾಗಿ ಮುಮ್ತಾಜ್ ರವರು ನೀಡಿದ ದೂರಿನಂತೆ ಬಜಪೆ ಠಾಣಾ ಅ.ಕ್ರ: 60/2013 ಕಲಂ: 498(ಎ), 341, 504, 506, 323. 395 ಐಪಿಸಿ ಮತ್ತು ಕಲಂ: 3 & 4 ಡಿ.ಪಿ. ಆಕ್ಟ್.ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



Saturday, March 16, 2013

Daily Crime Incidents for March 16, 2013


ಅಸ್ವಾಭಾವಿಕ ಮರಣ ಪ್ರಕರಣ

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಶ್ರೀ ರೋಹನ್ ಡಿಸೋಜಾ ರವರು ದಿನಾಂಕ 15-03-2013 ರಂದು ಬೆಳಿಗ್ಗೆ 7-45ಗಂಟೆ ಸಮಯಕ್ಕೆ ಮಂಗಳೂರು ನೆಹರೂ ಮೈದಾನಕ್ಕೆ ವಾಕಿಂಗ್ ಮಾಡುವರೇ ಬಂದು, ಮೈದಾನದ ಸುತ್ತ ನಡೆಯುತ್ತಿದ್ದ ಸಮಯದಲ್ಲಿ ಬೆಳಿಗ್ಗೆ ಸುಮಾರು 8-15 ಗಂಟೆ ಸಮಯದಲ್ಲಿ ಮೈದಾನದ ಪ್ರವೇಶ ದ್ವಾರದ ಗೇಟ್ನ ಸಮೀಪ ಮೈದಾನದ ಒಳ ಭಾಗದಲ್ಲಿ ಒಬ್ಬ ಅಪರಿಚಿತ ಗಂಡಸು ಪ್ರಾಯ 45 ರಿಂದ 50 ವರ್ಷದ ವ್ಯಕ್ತಿ ಒಂದು ಪೇಪರಿನ ಮೇಲೆ ತಲೆಯ ಕೆಳಭಾಗದಲ್ಲಿ ಪ್ಲಾಸ್ಟಿಕ್ ಚಪ್ಪಲಿಯನ್ನು ಇಟ್ಟುಕೊಂಡು ಅಂಗಾತನೆ ಮಲಗಿದ್ದು, ತಲೆಯ ಭಾಗದಿಂದ ಕಾಲಿನವರೆಗೆ ರಕ್ತ ಹರಿಯುತ್ತಿದ್ದು, ನೆಲದಲ್ಲಿ ಹಾಸಲಾದ ಪೇಪರಿಗೂ ಕೂಡಾ ರಕ್ತ ತಾಗಿದ್ದು, ಈತನು ಯಾವುದೋ ಖಾಯಿಲೆಯಿಂದ ನೆಲಕ್ಕೆ ಬಿದ್ದು ತಲೆಗೆ ಗಾಯವಾಗಿ ಅಥವಾ ಇನ್ನಾವುದೋ ಆಯುಧದಿಂದ ಹಲ್ಲೆ ನಡೆಸಿದ ಪರಿಣಾಮವಾಗಿ ಮೃತಪಟ್ಟಿರಬಹುದೆಂದು ಈತನು ದಿನಾಂಕ 14-03-2013 ರಂದು ರಾತ್ರಿ ಸಮಯ ಮೃತಪಟ್ಟಿರಬಹುದಾಗಿದೆ ಎಂಬುದಾಗಿ ರೋಹನ್ ಡಿಸೋಜಾ ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಯು.ಡಿ.ಆರ್ ನಂ: 22/2013 ಕಲಂ 174 (ಸಿ) ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಹಲ್ಲೆ ಪ್ರಕರಣ

ದಕ್ಷಿಣ ಠಾಣೆ


  • ದಿನಾಂಕ 15-03-2013 ರಂದು ಮಧ್ಯಾಹ್ನ 2-15 ಗಂಟೆ ಸಮಯಕ್ಕೆ ಫಿಯರ್ಾದಿದಾರರಾದ ಚೇತನ್ ಸುವರ್ಣ (33) ತಂದೆ: ದಿ: ಅಶೋಕ, ವಾಸ: ವಿಷ್ನುಮೂತರ್ಿ ದೇವಸ್ಥಾನದ ಬಳಿ, ಸೋಮೇಶ್ವರ ಗ್ರಾಮ ಉಚ್ಚಿಲ, ಮಂಗಳೂರು ರವರು ತನ್ನ ಬಾಬ್ತು ಮೋಟಾರು ಸೈಕಲ್ನಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಮಂಗಳೂರು ನಗರ ಮಹಾಕಾಳಿಪಡ್ಪು ಎಂಬಲ್ಲಿಗೆ ತಲುಪಿದಾಗ, ಆರೋಪಿಗಳಾದ ಅನಿಲ್ ಹಾಗೂ ಇನ್ನೊಬ್ಬ ಸಮಾನ ಉದ್ದೇಶದಿಂದ ಫಿಯರ್ಾದುದಾರರನ್ನು ತಡೆದು ನಿಲ್ಲಿಸಿ ಸೂಳೆ ಮಗನೆ ಬೇವಸರ್ಿ ನಿನಗೆ ಟಿ.ವಿಯ ಲೋನ್ ಕಟ್ಟಲು ಸಂಕಟವಾ ಎಂದು ಅವಾಚ್ಯ ಶಬ್ದಗಳಿಂದ ಬೈದು, ಅಲ್ಲಿಯೇ ಇದ್ದ ಜಲ್ಲಿ ಕಲ್ಲಿನಿಂದ ಫಿಯರ್ಾದುದಾರರ ತಲೆಯ ಎಡ ಬದಿಗೆ ಹೊಡೆದು ರಕ್ತ ಗಾಯಗೊಳಿಸಿ, ಕೈಗಳಿಂದ ಮುಖಕ್ಕೆ ಹೊಡೆದು, ಟಿ.ವಿಯ ಲೋನ್ ಕಟ್ಟದೇ ಇದ್ದರೆ ನಿನ್ನನ್ನು ಜೀವ ಸಹಿತ ಬಿಡಲಿಕ್ಕಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಫಿಯರ್ಾದುದಾರರ ತನಗಾದ ಗಾಯದ ಬಗ್ಗೆ ಮಂಗಳೂರು ವೆನ್ಲಾಕ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಆರೋಪಿತರು ಬಜಾಜ್ ಫೈನಾನ್ಸ್ನ ಸಾಲ ವಸೂಲಿಗಾರರಾಗಿರುತ್ತಾರೆ ಎಂಬುದಾಗಿ ಚೇತನ್ ಸುವರ್ಣ ರವರು ನೀಡಿದ ದೂರಿನಂತೆ ದಕ್ಷಿಣ ಠಾಣಾ ಅಕ್ರ 63/13 ಕಲಂ 341-323-324-504-506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಕೊಣಾಜೆ ಠಾಣೆ


  • ದಿನಾಂಕ 15.03.2013 ರಂದು ಫಿರ್ಯಾದಿದಾರರಾದ ಶ್ರೀಮತಿ ಕಮಲ (60) ಗಂಡ: ದಿ.ಬಟ್ಯ, ವಾಸ: ಕುಕ್ಕುದ ಕಟ್ಟೆ ಸೈಟ್‌ ಬಾಳೆಪುಣಿ ಗ್ರಾಮ, ಬಂಟ್ವಾಳ ರವರು  ಮುಡಿಪು ಪೇಟೆಯಿಂದ ತನ್ನ ಮನೆಗೆ ಹೋಗುತ್ತಾ ಮದ್ಯಾಹ್ನ 1:30 ಗಂಟೆಗೆ ಸಮಯಕ್ಕೆ ಬಂಟ್ವಾಳ ತಾಲೂಕು, ಕುರ್ನಾಡು ಗ್ರಾಮದ, ಮನೀಶ್‌ ಗ್ಯಾರೇಜ್‌ ಎಂಬಲ್ಲಿ ತಲುಪುತ್ತಿದ್ದಂತೆಯೇ ಮುಡಿಪುನಿಂದ ಇರಾ ಕಡೆಗೆ ಮೋಟಾರ್‌ ಸೈಕಲ್‌ ನಂಬ್ರಕೆಎ-19ಇಜಿ-2382 ನೇಯದನ್ನು ಅದರ ಸವಾರ ಮೊಹಮ್ಮದ್‌ ಸಿರಾಜ್‌ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ರಸ್ತೆಗೆ ಬಿದ್ದು, ಫಿರ್ಯಾದಿದಾರರ ಬಲಕಾಲಿನ ಕೋಲುಕಾಲಿಗೆ ಮೂಳೆ ಮುರಿತದ ಗಾಯ ಮತ್ತು ತಲೆಯ ಹಿಂಬದಿಗೆ ತರಚಿದ ಗಾಯವಾಗಿರುತ್ತದೆ. ಗಾಯಾಳು ಫಿರ್ಯಾದಿದಾರು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬುದಾಗಿ ಶ್ರೀಮತಿ ಕಮಲ ರವರು ನೀಡಿದ ದೂರಿನಂತೆ ಕೊಣಾಜೆ ಠಾಣಾ ಅ.ಕ್ರ. 44/2013 ಕಲಂ: 279, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



Friday, March 15, 2013

Daily Crime Incidents For March 15, 2013


ಕಳವು ಪ್ರಕರಣ:

ಬಜಪೆ ಠಾಣೆ;


  • ದಿನಾಂಕ: 13-03-2013 ರಂದು ಮಂಗಳೂರು ತಾಲೂಕು, ಪೆಮರ್ುದೆ ಗ್ರಾಮದ ಚಂದ್ರಹಾಸ ನಗರದಲ್ಲಿರುವ ಎಲ್ & ಟಿ ಪ್ರೊಜೆಕ್ಟ್ ಸೈಟ್ ನಲ್ಲಿ ಕಾಮಗಾರಿಗೆ ಬಳಸಿದಿ ಎಫ್ಎಂಸಿ ಕ್ರೇನ್ ಗಳ ಬಿಡಿಭಾಗಗಳನ್ನು ಶೇಖರಿಸಿಟ್ಟಿದ್ದು, ಸದ್ರಿ ಬಿಡಿಭಗಗಳನ್ನು ಪರಿಶೀಲನೆ ಮಾಡಿದ ಸಮಯ ಶೇಖರಿಸಿಟ್ಟ1. Ringer mode mat locks pin-72 Nos (Each weight 40 Kgs) 2. Bearing plate support stopped clit Nos -54 (Each weight 2 Jgs) ಇವುಗಳನ್ನುಇವುಗಳನ್ನು ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಎಂಬುದಾಗಿ ಎ.ಬಿ. ಹಡಂಬರ, ಮೇನೇಜರ್ ಐ.ಆರ್., ಎಲ್ & ಟಿ ಲಿಮಿಟೆಡ್, ದೇರ್ ಆಫ್ ಓಎನ್ಜಿಸಿ, ಮಂಗಳೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಪೆಮರ್ುದೆ, ಮಂಗಳೂರು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 56/2013 ಕಲಂ: 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ:

ಪಣಂಬೂರು ಠಾಣೆ;


  • ದಿನಾಂಕ 12-03-2013ರಂದು ಪಿರ್ಯಾದಿದಾರರು ಆಕೆಯ ಮಗನೊಂದಿಗೆ ಮಗಳ ಮದುವೆಯ ವಷರ್ಾಚರಣೆಯ  ಬಗ್ಗೆ ಬೈಕಂಪಾಡಿ ಅಂಗಾರಗುಂಡಿಗೆ ಬೆಳಗ್ಗೆ ಹೋದವರು ಅಲ್ಲಿ ಮದ್ಯಾಹ್ನದ ಊಟ ಮುಗಿಸಿ ಬಳಿಕ ಅಲ್ಲಿಂದ ವಾಪಾಸು ಮನೆ ಕಡೆಗೆ ಹೋಗುವರೇ ಕೆ.ಎ.19.ಸಿ.4127ನೇ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವಾಗ ಆಟೋ ಚಾಲಕ ಜೈನುಲ್ ಹಮೀದ್ರವರು ಆಟೋವನ್ನು ರಾ.ಹೆ.66 ರಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಂಜೆ 4-15 ಗಂಟೆ ಸಮಯಕ್ಕೆ ರಾ.ಹೆ.ಯಲ್ಲಿರುವ ಎಂ.ಸಿ.ಎಫ್.ನ ರೈಲ್ವೇ ಕ್ರಾಸಿಂಗ್ ಬಳಿ ಆಟೋ ರಿಕ್ಷಾ ಬಲ ಮಗ್ಗುಲಾಗಿ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ರಕ್ತಗಾಯವಾಗಿ ಮೂಳೆ ಮುರಿತದ ಗಾಯವಾಗಿದ್ದು ಆಪಾದಿತ ರಿಕ್ಷಾ ಚಾಲಕನು ಪಿರ್ಯಾದಿದಾರರಿಗೆ ಚಿಕಿತ್ಸೆ ಖಚರ್ು ನೀಡುವುದಾಗಿ ಒಪ್ಪಿ ನಂತರ ಹಿಂಜರಿದ ಕಾರಣ ಪ್ರಕರಣ ದಾಖಲಿಸುವರೇ ವಿಳಂಭವಾಗಿ ದೂರು ನೀಡಿರುವುದಾಗಿ ಖತೀಜಮ್ಮ ವಾಸ: ಕೆಂಪುಗುಡ್ಡೆ ಉಳಾಯಿಬೆಟ್ಟು ಮಂಗಳೂರು ರವರು ನೀಡಿದ ದೂರಿನಂತೆ ಪಣಂಬೂರು ಠಾಣೆ ಅಪರಾದ ಕ್ರಮಾಂಕ 30/2013 ಕಲಂಃ  279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ:

ಮೂಲ್ಕಿ ಠಾಣೆ:


  • ದಿನಾಂಕ 14.03.2013 ರಂದು ಬೆಳಿಗ್ಗೆ ಸುಮಾರು 4.30 ರಿಂದ  6.15 ರ ಮಧ್ಯೆ  ಕೊಂಕಣೆ  ರೈಲ್ವೇಯ ಕೊಳಕಾಡಿ ಗೇಟ್ ನ ಗೇಟ್  ಮೆನ್ ಆದ  ಗಣಪತಿ ಪಂಡಿತ್ ಪ್ರಾಯ:46 ವರ್ಷ ಎಂಬವರು ಮಂಗಳೂರು ತಾಲೂಕು ಅತಿಕಾರಿಬೆಟ್ಟು ಗ್ರಾಮದ ಕೊಳಕಾಡಿ ರೈಲ್ವೇ  ಗೇಟ್ ನ  ರೈಲ್ವೇ ಹಳಿ ನಂ ಕೆ.ಎಮ್  721/7-8 ರಲ್ಲಿ ವಾಯುವಿಹಾರಕ್ಕೆ ಹೋಗುತ್ತಿದ್ದಾಗ  ರೈಲ್ವೇ ಹಳಿಯಲ್ಲಿ ಸಂಚರಿಸುತ್ತಿದ್ದ  ರೈಲು ಆಕಸ್ಮಿಕವಾಗಿ ಢಿಕ್ಕಿಯಾಗಿ ಗಂಭೀರ ಗಾಯಗೊಂಡು  ಎಡ ಕೈ ತುಂಡಾಗಿದ್ದು .ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ  ಮೃತಪಟ್ಟಿರುವುದಾಗಿದೆ ಎಂಬುದಾಗಿ ಚಂದ್ರಹಾಸ  ಅಮೀನ್  ಪ್ರಾಯ:41 ವರ್ಷ  ತಂದೆ: ಕರಿಯ ಅಮೀನ್  ವಾಸ: ಪಲಯಮಾರ್  ಬೆಟ್ಟು ಹಳೆಯಂಗಡಿ ಗ್ರಾಮ  ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ` ಮೂಲ್ಕಿ ಠಾಣೆ  ಯು.ಡಿ.ಆರ್ ನಂಬ್ರ  06/2013  ಕಲಂ: 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.