ದೈನಂದಿನ ಅಪರಾದ ವರದಿ. ದಿನಾಂಕ 14.12.2013 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗನಂತಿದೆ.
ಕೊಲೆ ಪ್ರಕರಣ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 1 |
ಮನೆ ಕಳವು ಪ್ರಕರಣ | | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 2 |
ವಂಚನೆ ಪ್ರಕರಣ | : | 0 |
ªÀÄAUÀ¼ÀÆgÀÄ UÁæªÀiÁAvÀgÀ ¥Éưøï oÁuÉAiÀÄ°è ªÀgÀ¢AiÀiÁzÀ C¥ÀWÁvÀ ¥ÀæPÀgÀt ದಿನಾಂಕ: 13.12.2013 ರಂದು ಪಿರ್ಯಾದಿದಾರರು ಮಂಗಳೂರಿಗೆ ಬರುವರೇ ತನ್ನ ಪರಿಚಯದ ರಾಜೇಂದ್ರ ರಿಚರ್ಡ್ ಸಲ್ದಾನಾ ಎಂಬವರ ರಿಕ್ಷಾ ನಂಬ್ರ: ಕೆಎ-19-ಎ-7775 ನೇ ದರಲ್ಲಿ ಆಸೀಪ್ ಮತ್ತು ಮೇರಿ ಮಚಾದೋ ಎಂಬವರೊಂದಿಗೆ ವಳಚ್ಚಿಲ್ನಿಂದ ಮಂಗಳೂರುಕಡೆಗೆ ಬರುತ್ತಾ ರಾಜೇಂದ್ರ ರಿಚರ್ಡ್ ಸಲ್ದಾನರವರು ರಿಕ್ಷಾ ವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೆಳಿಗ್ಗೆ ಸುಮಾರು 4-10 ಗಂಟೆ ಸಮಯಕ್ಕೆ ಗರೋಡಿ ದೇವಸ್ಥಾನ ಬಳಿ ತಲುಪಿದಾಗ ರಿಕ್ಷಾದ ಮೇಲಿನ ನಿಯಂತ್ರಣ ಕಳೆದುಕೊಂಡು ರಿಕ್ಷಾ ಪಲ್ಟಿಯಾದ ಪರಿಣಾಮ ಪಿರ್ಯಾದಿದಾರರ ಎರಡೂ ಕಾಲುಗಳಿಗೆ ಗುದ್ದಿದ ಗಾಯ ಮತ್ತು ಮೇರಿ ಮಚಾದೋ ರವರಿಗೆ ಕುತ್ತಿಗೆ ಬಳಿ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಫಾಧರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
ªÀÄAUÀ¼ÀÆgÀÄ UÁæªÀiÁAvÀgÀ ¥Éưøï oÁuÉAiÀÄ°è ªÀgÀ¢AiÀiÁzÀ C¥ÀWÁvÀ ¥ÀæPÀgÀt ದಿನಾಂಕ: 13.12.2013 ರಂದು ಸಂಜೆ 7.30 ಗಂಟೆಗೆ ಫಿರ್ಯಾದಿದಾರರ ತಂಗಿ ಶ್ರೀಮತಿ ಭಾರತಿ ಎಂಬವರು ನಾಗೂರಿಗೆ ಅಂಗಡಿಗೆ ಹೋಗುವರೇ ರಸ್ತೆಯ ಬದಿಯಲ್ಲಿ ರಸ್ತೆ ದಾಟುವರೇ ನಿಂತ ಸಮಯ ಪಡೀಲ್ ಕಡೆಯಿಂದ ಕೆಎ-21-ಎಲ್-3840 ನೇದರ ಮೋಟಾರ್ ಸೈಕಲ್ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಶ್ರೀಮತಿ ಭಾರತಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ತಂಗಿಯ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು. ಮೋಟರ್ ಸೈಕಲನ್ನು ಅದರ ಸವಾರ ನಿಲ್ಲಿಸದೆ ಪರಾರಿಯಾಗಿರುತ್ತಾನೆ.
§d¥É ¥Éưøï oÁuÉAiÀÄ°è ªÀgÀ¢AiÀiÁzÀ ¸ÀÄ°UÉ ¥ÀæPÀgÀt ದಿನಾಂಕ 13/12/2013 ರಂದು 13.00 ಗಂಟೆಗೆ ಮಂಗಳೂರು ತಾಲೂಕು ಕೊಂಡಮೂಲೆ ಗ್ರಾಮದ ಕಟೀಲು ಎಂಬಲ್ಲಿ ²æêÀÄw dÆ°AiÀÄ£À r¸ÉÆÃd JA§ªÀgÀÄ ಅಂಗಡಿಯಿಂದ ಸಾಮಾಗ್ರಿಗಳನ್ನು ಖರೀದಿಸಿ ಮನೆಗೆ ಹೋಗಲು ಅಂಗಡಿಯಿಂದ ಹೊರಟು ರಸ್ತೆಗೆ ಬಂದಾಗ ಕಟೀಲು ದೇವಸ್ಥಾನದ ಕಡೆಯಿಂದ ಮೋಟಾರು ಸೈಕಲ್ ನಂಬ್ರ KL 14 L 8553 ರಲ್ಲಿ ಬಂದ ಕೆಂಪು ಟೀ ಶರ್ಟ್, ಕಪ್ಪು ಪ್ಯಾಂಟ್ ಹಾಕಿದ ವ್ಯಕ್ತಿಯು ಪಿರ್ಯಾದಿಯ ಕುತ್ತಿಗೆಯಲ್ಲಿದ್ದಂತಹ 5.1/2 ಪವನ್ ತೂಕದ ಸುಮಾರು 1,20,000/- ರೂ. ªÀiË®åzÀ ಬಂಗಾರದ ಕರಿಮಣಿ ಸರವನ್ನು ಲೂಟಿ ಮಾಡಿ ಆದೇ ಮೋಟಾರು ಸೈಕಲ್ ನಲ್ಲಿ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.
No comments:
Post a Comment