Thursday, December 13, 2012

Daily Crime Incidents for December 13, 2012


ಅಪಘಾತ ಪ್ರಕರಣ;

ಕಾವೂರು ಠಾಣೆ; 

  1. ದಿನಾಂಕ 12-12-2012 ರಂದು ಪಿರ್ಯಾದಿದಾರರಾರು ತನ್ನ ಮನೆಯಿಂದ ಎ.ಜೆ.ಆಸ್ಪತ್ರೆಯ ಕಡೆ ತನ್ನ ಬಾಬ್ತು ಕಾರು ನಂಬ್ರ. ಕೆಎ-19-ಎಂ.ಬಿ-3125ನೇದರಲ್ಲಿ ಹೋಗುತ್ತಿದ್ದು, ಕೊಟ್ಟಾರ ಚೌಕಿಯ ಕನರ್ಾಟಕ ಏಜೆನ್ಸಿಯ ಎದುರು, ಎನ್.ಹೆಚ್. 66 ರಲ್ಲಿ ಸಂಜೆ 4-15 ಗಂಟೆಗೆ ತಲುಪಿದಾಗ ಫಿರ್ಯಾಧುದಾರರ ಕಾರಿನ ಹಿಂದುಗಡೆಯಿಂದ ಕೆಎ-12-8593ನೇ ಕಾರಿನ ಚಾಲಕನು ತನ್ನ ಬಾಬ್ತು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧುದಾರರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಕಾರನ್ನು ಜಖಂಗೊಳಿಸಿ ನಿಲ್ಲಿಸದೆ ಪರಾರಿಯಾಗಿರುವುದಾಗಿದೆ ಎಂಬುದಾಗಿ ಪಿರ್ಯಾದಿದಾರರಾದ  ಡಾ. ಪ್ರದೀಪ್ ಗಾಣಿಗ (38) ತಂದೆ: ಸುಬ್ಬಣ್ಣ ಗಾಣಿಗ, ವಾಸ: ಶ್ರೀ ಅಯ್ಯಪ್ಪ ಗುಡಿಯ ಬಳಿ, ಮಾಲೆಮಾರ್ ದೇರೆಬೈಲ್,  ಮಂಗಳೂರುರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಪ್ರಕರಣ 186/2012 ಕಲಂ: 279 ಐಪಿಸಿ & 134 (ಎ) (ಬಿ) ಐ.ಎಂ.ವಿ. ಆಕ್ಟ್ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸಂಚಾರ ಪೂರ್ವ ಠಾಣೆ;


  • ದಿನಾಂಕ 05-12-2012 ರಂದು ಸಮಯ ಮದ್ಯಾನ್ಹ ಸುಮಾರು 13.00 ಗಂಟೆಗೆ ಪಿರ್ಯಾದುದಾರರು ಮೊ,ಸೈಕಲ್ ನಂಬ್ರ ಏಂ-19-ಕ-6418 ನ್ನು ಬಿಜೈ ಜಂಕ್ಷನ್ ಕಡೆಯಿಂದ ಕೆಎಸ್ಆರ್ಟಿಸಿ ಜಂಕ್ಷನ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಎಸ್ಎಸ್ಬಿ ಕ್ರಾಸ್ ಬಳಿ  ತಲುಪುವಾಗ ಕೆಎಸ್ಆರ್ಟಿಸಿ ಜಂಕ್ಷನ್ ಕಡೆಯಿಂದ ತತ್ಕಾಲಿಕ ನೊಂದಣಿ ಸಂಖ್ಯೆಯ ಹೊಸ ಕಾರು ಏಂ-19 ಓಖಿ/ಖಿಅಖ/15081/12-13 ನ್ನು ಅದರ ಚಾಲಕರು ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ವಿಭಾಜಕ ತೆರವು ಇರುವ ಸ್ಥಳದಲ್ಲಿ ಯಾವುದೇ ಸೂಚನೆ ನೀಡದೆ ಒಮ್ಮೆಲೆ ಪಿಂಟೊ ಬೇಕರಿ ಕಡೆಗೆ ಚಲಾಯಿಸಿದ ಪರಿಣಾಮ, ಪಿರ್ಯಾದುದಾರರ ಮೊ,ಸೈಕಲ್ಗೆ ಕಾರು ಡಿಕ್ಕಿಯಾಗಿ ಪಿರ್ಯಾದುದಾರರು ಮೊ,ಸೈಕಲ್ ಸಮೇತ ರಸ್ತೆಗೆ ಬಿದ್ದು ಸಾಮಾನ್ಯ ಸ್ವರೂಪದ ಗಾಯ ಉಂಟಾಗಿ ಅಥೇನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದು ಪಿರ್ಯಾದಿದಾರರಾದ ಮಂಜುನಾಥ  (29ವರ್ಷ) ತಂದೆ-ಪುಟ್ಟಸ್ವಾಮಿ.ಪಿಲಾರು, ದರಂಗಾಬಾಗಿಲು, ಸೋಮೆಶ್ವರ, ಕೋಟೆಕಾರ್,  ಮಂಗಳೂರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಪ್ರಕರಣ 178/2012 279, 337 ಐ.ಪಿ.ಸಿ, ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



ಅತ್ಯಾಚಾರ ಪ್ರಕರಣ:

ಬಜಪೆ ಠಾಣೆ;


  • ಪಿಯರ್ಾದಿದಾರರು  ಮತ್ತು ಆರೋಪಿ ನಾಗರಾಜನು ಕಳೆದ 3-4  ವರ್ಷಗಳಿಂದ ಪ್ರೀತಿಸುತ್ತಿದ್ದು, ದಿನಾಂಕ 18/02/2011 ರಂದು ಆರೋಪಿಯು ಪಿಯರ್ಾದಿದಾರಳನ್ನು ಕಟೀಲು ದೇವಸ್ಥಾನಕ್ಕೆ ಕರೆದುಕೊಂಡು ಹೋದವನು ತನ್ನ ಮನೆಯವರಿಗೆ ಪರಿಚಯ ಮಾಡಿಕೊಡುತ್ತೇನೆಂದು ಆತನ ಮನೆಯಾದ ಮಂಗಳೂರು ತಾಲೂಕು ಕರಂಬಾರಿನ ಸರಕಾರಿ ಶಾಲೆಯ ಬಳಿಯಲ್ಲಿರುವ ಮನೆಗೆ ಕರೆದುಕೊಂಡು ಹೋದಾಗ ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿದ ಪಿಯರ್ಾದಿ ತನ್ನ ಮನೆಗೆ ಹೋಗುವುದಾಗಿ ಹೇಳಿದಾಗ " ನಿನ್ನನ್ನು ಕೂಡಲೇ ಮದುವೆಯಾಗುತ್ತೇನೆ, ನೀನು ನನಗೆ ಬೇಕು " ಎಂದು ಹೇಳಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿರುವುದಲ್ಲದೇ ಆ ಬಳಿಕ ಕೂಡಾ ಹಲವಾರು ಬಾರಿ ದೇಹ ಸಂಪರ್ಕ ಮಾಡಿ, ಮದುವೆಯಾಗಲು ನಿರಾಕರಿಸಿದ್ದು, ಮಾತ್ರವಲ್ಲದೇ " ನಿನ್ನ ಮುಗೇರ ಜಾತಿ ಕೀಳು ಮಟ್ಟದ ಜಾತಿ, ನಿನ್ನನ್ನು ನನ್ನ ಕುಟುಂಬಕ್ಕೆ ಸೇರಿಸಲು ಸಾಧ್ಯವಿಲ್ಲ " ಎಂದು ಹೇಳೀದ್ದಲ್ಲದೇ ದಿನಾಂಕ 10/12/2012 ರಂದು ಬೆಳಿಗ್ಗೆ 10.00 ಗಂಟೆಗೆ ಪಿಯರ್ಾದಿದಾರರ ಮೊಬೈಲಿಗೆ ದೂರವಾಣಿ ಕರೆ ಮಾಡಿ " ಮುಗೇರ ದಿಕ್ಕಲೆನ್ ಮದುಮೆ ಆಪುಜಿ " ಎಂದು ಹೇಳಿದ್ದಲ್ಲದೇ, ಅದೇ ದಿನ ತನ್ನ ಊರಿನ ಮುಖಂಡ ವಿಶ್ವನಾಥ ಶೆಟ್ಟಿಯವರಿಂದ ಕೂಡಾ ಮದುವೆಗೆ ಒತ್ತಾಯ ಮಾಡದಂತೆ ಬೆದರಿಸಿ, ವಿಶ್ವನಾಥ ಶೆಟಿ ಕೂಡಾ " ಕಾಡ ದಿಕ್ಕಲೆನ್ ಮದುಮೆ ಆಪಾ, ಮುಗೇರ ದಿಕ್ಕಲೆನ್ ಮದ್ಮೆ ಆಪುಜಿ " ಎಂದು ಜಾತಿ ನಿಂದನೆ ಮಾಡಿರುತ್ತಾರೆ ಎಂಬುದಾಗಿ ಪಿಯರ್ಾದಿದಾರಳಾದ ಕುಮಾರಿ ಕುಮುದಾ, 25 ವರ್ಷ, ತಂದೆ: ಕೆ. ರಾಮ, ವಾಸ: ಕೊಡಂಗೆ ಮನೆ, ತಿರುವೈಲು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 245/2012 ಕಲಂ: 376 ಐಪಿಸಿ ಮತ್ತು ಕಲಂ:3(1)(ಥ) ಎಸ್.ಸಿ/ಎಸ್.ಟಿ ಕಾಯ್ದೆ.ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಮುಲ್ಕಿ ಠಾಣೆ;


  • ದಿನಾಂಕ 10/12/2012 ರಂದು ರಾತ್ರಿ 11:30 ಗಂಟೆಯಿಂದ ದಿನಾಂಕ 11/12/2012 ರಂದು ಬೆಳಿಗ್ಗೆ 05:00 ಗಂಟೆಯ  ಮಧ್ಯಾವದಿಯಲ್ಲಿ ಮಂಗಳೂರು ತಾಲೂಕು ಮಾನಂಪಾಡಿ ಗ್ರಾಮದ ಗಾಂದಾಡಿ ಮನೆ ಎಂಬ ಪಿರ್ಯಾದಿದಾರರ ಮನೆಗೆ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಚಿಲಕವನ್ನು ತೆಗೆದು ಒಳಪ್ರವೇಶಿಸಿ, ಪ್ಯಾಂಟಿನ ಜೇಬಿನಲ್ಲಿ ಇರಿಸಿದ್ದ ರೂ 5,200/- ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಸತೀಶ್ ಶೆಟ್ಟಿ (32), ತಂದೆ: ಕೆ ರಾಘು ಶೆಟ್ಟಿ, ವಾಸ: ಗಾಂದಾಡಿ ಮನೆ, ಮಾನಂಪಾಡಿ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮುಲ್ಕಿ ಠಾಣೆ ಅಪರಾದ ಕ್ರಮಾಂಕ 155/2012 ಕಲಂ: 457,380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ವಾಹನ ಕಳವು ಪ್ರಕರಣ: 

ದಕ್ಷಿಣ ಠಾಣೆ;


  • ದಿನಾಂಕ 11-12-2012 ರಂದು ರಾತ್ರಿ ವೇಳೆ ಯಾರೋ ಕಳ್ಳರು ಮಂಗಳೂರು ಜಪ್ಪಿನ ಮೊಗರು ಗ್ರಾಮದ ಜಪ್ಪು ಕುಡುಪಾಡಿ ರೈಲ್ವೆ ಟ್ರ್ಯಾಕ್ ಬಳಿ ಇರುವ ಖಾಲಿ ಮೈದಾನ ಪ್ರದೇಶದಲ್ಲಿ ಫಿರ್ಯಾದಿದಾರರು ಪಾಕರ್್ ಮಾಡಿದ್ದ ಅವರ ಬಾಬ್ತು ಸುಮಾರು ಬೆಲೆ ಬಾಳುವ 20,000/- ಆಟೋ ರಿಕ್ಷಾ ಕೆಎ 19 ಬಿ 453. ಮತ್ತು ಇದರ ಬದಿಯಲ್ಲಿ ನಿಲ್ಲಿಸಿದ್ದ ಜಪ್ಪು ಕುಡುಪಾಡಿ ವಾಸಿಗಳಾದ ರಾಜೇಶ್ ಕಿಲ್ಲೆರವರ ಬಾಬ್ತು ಕೆಎ 19 ಬಿ 1758 ರ ಆಟೋ ರಿಕ್ಷಾದ ಸುಮಾರು 22,000/- ರೂ ಮೌಲ್ಯದ ಇಂಜಿನ್ ಅಸೆಂಬ್ಲಿ, ಕುಮುದಾಕ್ಷರವರ ಆಟೋ ರಿಕ್ಷಾ ಕೆಎ 19 ಬಿ 1765 ನೇದರ ಗ್ಯಾಸ್ ಸಿಲಿಂಡರ್, ಗ್ಯಾಸ್ ಕಿಟ್, ಗಂಗಾಧರ ಕಿಲ್ಲೆರವರ ಬಾಬ್ತು ಆಟೋ ರಿಕ್ಷಾ ಕೆಎ 19 ಎ 4373 ರ ಹಾಗೂ ಗಣೇಶ್ ನಾಯ್ಕ್ರವರ ಆಟೋ ರಿಕ್ಷಾ ಕೆಎ 19 ಸಿ 4000 ನೇದರ ಹಿಂಬದಿಯ ಎಡ ಬದಿಯ ಡಿಸ್ಕ್ ಸಮೇತ ಟಯರ್ ಅಂದಾಜು ಬೆಲೆ 3,000/- ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಎಂಬುದಾಗಿ ಶ್ರೀ ಕಿಶೋರ್ ಕೊಟ್ಟಾರಿ (2), ತಂದೆ: ದಿ/ ನಾರಾಯಣ ಕೊಟ್ಟಾರಿ, ವಾಸ: ವರ್ಣಶ್ರೀ  ನಿಲಯ, ಜಪ್ಪು ಕುಡುಪಾಡಿ, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಅಪರಾದ ಕ್ರಮಾಂಕ ಮೊ.ನಂ.219/12 ಕಲಂ 379 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ;

ಮಂಗಳೂರು ಪೂರ್ವ ಠಾಣೆ,


  • ದಿನಾಂಕ: 12-12-2012 ರಂದು ಪಿರ್ಯಾದಿದಾರರ ಗಂಡ ಶಿವಾನಂದ ಎಂಬವರು ಬೆಳಗ್ಗೆ 05-30ಗಂಟೆಗೆ ಸ್ನಾನ ಮಾಡುವರೇ ಬಾತ್ರೂಮ್ಗೆ ಹೋದಾಗ ನೀರಿನ ಹೀಟರಿನಿಂದ ವಿದ್ಯುತ್ ಸ್ಪರ್ಶವಾಗಿ ಬಿದ್ದವರನ್ನು ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದಲ್ಲಿ ವೈದ್ಯಾಧಿಕಾರಿಯವರು ಪರೀಕ್ಷಿಸಿದಲ್ಲಿ  ಶಿವಾನಂದರವರು ಮೃತ ಪಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಾದ ಗೌರಮ್ಮ (25) ಗಂಡ: ಶಿವಾನಚಿದ ವಾಸ: ಡಾ.ಮುಳ್ಳಂಕೋಜಿ ಕಂಪಾಂಡ್ ಆರ್ಯ ಸಮಾಜ ರಸ್ತೆ ಮಂಗಳೂರು ರವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಅಪರಾದ ಕ್ರಮಾಂಕ 36/2012 ಕಲಂ: 174 ಸಿ.ಆರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment