Saturday, April 20, 2013

Daily Crime Incidents For April 20, 2013


ವಾಹನ ಕಳವು ಪ್ರಕರಣ:


ಮೂಡಬಿದ್ರೆ ಠಾಣೆ ;


  • ದಿನಾಂಕ : 18/04/2013 ರಂದು ರಾತ್ರಿ 1-55 ಗಂಟೆಯ ಸಮಯಕ್ಕೆ ಯಾರೋ ಅಪರಿಚಿತರು ಪಿರ್ಯಾದಿದಾರರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಹಾಲು ಕರೆಯುವಂತಹ ಸುಮಾರು 3.1/2 ಅಡಿ ಎತ್ತರದ ಸುಮಾರು 1.1/2 ಇಂಚು ಉದ್ದದ ಕೊಂಬುಗಳಿರುವ ಕಂದು ಬಣ್ಣದ ಊರಿನ ದನ ಮತ್ತೋಂದು ಕಪ್ಪುಮೈರೆ ಬಣ್ಣದ ಸುಮಾರು 6-7 ವರ್ಷ ಪ್ರಾಯದ ಸುಮಾರು 3.1/2 ಅಡಿ ಎತ್ತರದ ಸುಮಾರು 2 ಇಂಚು ಉದ್ದದ ಕೊಂಬುಗಳಿರುವ ಎರಡು ದನಗಳನ್ನು ಸುಮಾರು ನಾಲ್ಕು ಜನರು ಸೇರಿ  ಸದ್ರಿ ದನಗಳನ್ನು ರಸ್ತೆಗೆ ಎಳೆದುಕೊಂಡು ಹೋಗಿ ಯಾವುದೋ ಒಂದು ವಾಹನದಲ್ಲಿ ತುಂಬಿಸಿ ಕಳವು ಮಾಡಿಕೊಂಡು ಹೋಗಿರುತ್ತಾರೆ, ದನಗಳಿಗೆ ಸುಮಾರು 10.000/- ರೂಪಾಯಿ ಬೆಲೆಬಾಳುವ ದನಗಳಾಗಿರುತ್ತವೆ. ಎಂಬುದಾಗಿ ಸ್ಟೆಲ್ಲಾ ಕ್ರಾಸ್ತ (66), ಗಂಡ : ಜೋನ್‌ ಕ್ರಾಸ್ತ, ವಾಸ : ಕಾಯರ್‌ಪುಂಡು ಬಳಿ, ಪುತ್ತಿಗೆ ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣೆ ಅಪರಾದ ಕ್ರಮಾಂಕ 81/2013, ಕಲಂ : 379 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಬಜಪೆ ಠಾಣೆ;


  • ದಿನಾಂಕ 14/04/2013 ರಂದು 11.00 ಗಂಟೆಗೆ ಮಂಗಳೂರು ತಾಲೂಕು ತೆಂಕ ಎಡಪದವು ಗ್ರಾಮದ ಎಡಪದವು ಸವರ್ಿಸ್ ಸ್ಟೇಷನ್ ನಲ್ಲಿ ಇಟ್ಟಿದ್ದ ಪಿಯರ್ಾದಿದಾರರ ಬಾಬ್ತು ಟಿಪ್ಪರ್ ಲಾರಿ ನಂ. ಕೆಎ 19 ಡಿ 4255 ನೇದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಟಿಪ್ಪರ್ ಲಾರಿಯ ಅಂದಾಜು ಮೌಲ್ಯ ರೂ. 14 ಲಕ್ಷ ಆಗಬಹುದು ಎಂಬುದಾಗಿ ಎಂ. ಶರೀಫ್, 39 ವರ್ಷ ತಂದೆ: ಅಬ್ದುಲ್ ರಹಿಮಾನ್, ವಾಸ: ಕುಂದೋಡಿ ಮನೆ, ಶಿಬ್ರಿಕೆರೆ ಅಂಚೆ, ತೆಂಕ ಎಡಪದವು ಗ್ರಾಮ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಬಜಪೆ ಠಾಣೆ ಅಪರಾದ ಕ್ರಮಾಂಕ 118/2013 ಕಲಂ: 279, 304(ಎ)  ಐಪಿಸಿ ರಂತೆ ಪ್ರಕರಣ ದಾಖಲಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ:


ಮೂಲ್ಕಿ ಠಾಣೆ;


  • ದಿನಾಂಕ 17-04-13 18.00 UÀAmÉUÉ ಫಿರ್ಯಾದಿದಾರರು ಮಂಗಳೂರು ತಾಲೂಕು ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಮಾರ್ಕೆಟ್‌ನಲ್ಲಿ ಕಬ್ಬಿನ ಜ್ಯೂಸ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದು, ಆರೋಪಿ ಕೂಡಾ ಇದೇ ಮಾರ್ಕೇಟ್‌ನಲ್ಲಿ ದಿನಸಿ ವ್ಯಾಪಾರ ಮಾಡಿಕೊಂಡಿದ್ದು, ಮಾರ್ಕೇಟಿನಲ್ಲಿ ಕೆಲಸ ಮಾಡುವಾಗ ಸಣ್ಣ ಪುಟ್ಟ ವಿಚಾರಗಳಿಗೆ ಆದ ಜಗಳದ ದ್ವೇಷದಿಂದ ಪಿರ್ಯಾದಿದಾರರು ಈದಿನ ದಿನಾಂಕ: 17/04/2013 ರಂದು ಸಂಜೆ 5:00 ಗಂಟೆಗೆ ಮಾರ್ಕೆಟ್ ಬಳಿಯ ಶೌಚಾಲಯಕ್ಕೆ ಹೋಗುತ್ತಿದ್ದಾಗ ಆರೋಪಿ ಅವಿನಾಶನ್‌‌ನು ಪಿರ್ಯಾದಿದಾರರನ್ನು ಉದ್ದೇಶಿಸಿ ಬೋಗ, ಬೋಗ ಎಂದು ಅಣಕಿಸುವ ರೀತಿಯಲ್ಲಿ ತಮಾಷೆ ಮಾಡುತ್ತಿರುವುದನ್ನು ಕೇಳಲು ಆತನ ಅಂಗಡಿ ಬಳಿ ಹೋದ ಪಿರ್ಯಾದಿದಾರರನ್ನು ಉದ್ದೇಶಿಸಿ ಆರೋಪಿಯು ನಿನ್ನನ್ನು ಕರೆದುದ್ದಲ್ಲ ಬೇವರ್ಸಿ, ಎಂದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದಾರರ ಕೆನ್ನೆಗೆ ಕೈಯಿಂದ ಹೊಡೆದು ನೋವುಂಟು ಮಾಡಿ ಪಿರ್ಯಾದಿದಾರರ ಬಲಕೈಗೆ ಆತನ ಉಗುರಿನಿಂದ ಪರಚಿ ಗಾಯಪಡಿಸಿದ್ದು, ಅಲ್ಲದೇ ಬೇವರ್ಸಿ, ಇನ್ನು ನನ್ನ ಸುದ್ದಿಗೆ ಬಂದರೆ, ನಿನ್ನ ಕತೆ ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿ ಪಿರ್ಯಾದಿದಾರರನ್ನು ಬಲವಾಗಿ ದೂಡಿ ಹಾಕಿ ನೋವುಂಟು ಮಾಡಿರುತ್ತಾನೆ. ಎಂಬುದಾಗಿ C«£Á±ï ©£ï ¨sÁ¸ÀÌgÀ ªÁ¸À: gÁªÀÄZÀAzÀæ ¤ªÁ¸À QQÌPÀmÉÖ K½AeÉ UÁæªÀÄ ªÀÄAUÀ¼ÀÆgÀÄ ರವರು ನೀಡಿದ ದೂರಿನಂತೆ  ಮೂಲ್ಕಿ ಠಾಣೆ ಅಪರಾದ  ಕ್ರಮಾಂಕ  65/13 PÀ®A 341,324 L.¦.¹ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸುರತ್ಕಲ್ ಠಾಣೆ;


  • ದಿನಾಂಕ 18-04-13 ರಂದು ರಾತ್ರಿ 10-30 ಗಂಟೆಗೆ ಪಿರ್ಯಾದಿದಾರರಾದ ಶ್ರೀನಿವಾಸ ಸುವರ್ಣ ಇವರು  ಕುಳಾಯಿಯ ಸಾಯಿ ಸಮೃದ್ದಿ ಬಾರ್ ಮತ್ತು ರೆಸ್ಟೋರೆಂಟ್ ನಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಅವರ ಪರಿಚಯದ ಸುಂದರ ಮತ್ತು ಮುನ್ನ ಎಂಬವರು ಅಕ್ರಮವಾಗಿ ಬಾರ್ ನ ಒಳಗೆ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ನೀನು ಮೊನ್ನೆ ನನ್ನ ಮಿತ್ರರ ಮೇಲೆ ಪೊಲೀಸರಿಗೆ ಯಾಕೆ ಮಾಹಿತಿ ನೀಡಿದ್ದು ?,ಎಂದು ಕೇಳಿ ಬೇವರ್ಸಿ, ರಂಡೆ ಮಗ  ಎಂದು ಅವಾಚ್ಯ ಶಬ್ದಗಳಿಂದ ಬೈದು  ಪಿರ್ಯಾದಿದಾರರ ಕೈ ಹಿಡಿದು ಹೊರಗೆ ಎಳೆದು ಇಬ್ಬರೂ ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ ಹಾಗೂ ಮೈ ಕೈ ಗೆ ಹೊಡೆದು ಪೊಲೀಸರಿಗೆ ದೂರು ನೀಡಿದರೆ ಕೈಕಾಲು ಮುರಿದು ಹಾಕಿ ಜೀವ ಸಹಿತ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿದ್ದು ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ ಬಾರ್ ನ ಸಿಬ್ಬಂದಿ ಅಲ್ಲಿ ಸೇರಿದಾಗ ಆರೋಪಿಗಳು ಅಲ್ಲಿಂದ ಓಡಿ ಹೋಗಿರುತ್ತಾರೆ, ದಿನಾಂಕ; 14-04-13 ರಂದು ರಾತ್ರಿ ಸುಂದರ ಹಾಗೂ ಅವರ ಮಿತ್ರರು ಪಿರ್ಯಾದಿದಾರರು ಕೆಲಸ ಮಾಡುವ ಬಾರ್ ನಲ್ಲಿ ಗಿರಾಕಿಗಳ ಜೊತೆ ಗಲಾಟೆ ಮಾಡಿದಾಗ ಪಿರ್ಯಾದಿದಾರರು ಪೊಲೀಸರಿಗೆ ಮಾಹಿತಿ ನೀಡಿದ್ದು,  ಇದೇ ಕಾರಣದಿಂದ ಈ ಹಲ್ಲೆ ನಡೆಸಿರುವುದಾಗಿದೆ, ಎಂಬುದಾಗಿ  ಶ್ರೀನಿವಾಸ ಸುವರ್ಣ, 57 ªÀµÀð vÀAzÉB ವೀರಪ್ಪ ಪೂಜಾರಿ ªÁ¸ÀB ನಡು ಲಚ್ಚಿಲ್ ಹೌಸ್, ಕುಳಾಯಿ ವಿಷ್ಣುಮೂರ್ತಿ ದೇವಸ್ಥಾನದ ಹಿಂಬದಿ, ಕುಳಾಯಿ  UÁæªÀÄ  ªÀÄAUÀ¼ÀÆgÀÄ ರವರು ನಿಡಿದ ದೂರಿನಂತೆ  ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 111/13 PÀ®AB 448, 323, 504, 506 L¦¹ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ:


ಬಜಪೆ ಠಾಣೆ;

  • ದಿನಾಂಕ 18/04/2013 ರಂದು 19.30 ಗಂಟೆ ಸಮಯುಕ್ಕೆ ಮಂಗಳೂರು ತಾಲೂಕು ಎಡಪದವು ಗ್ರಾಮದ ಎಡಪದವು ತಿರುವಿನ ಬಳಿ ಬಸ್ಸು ನಂ. ಏಂ 19 ಆ 2195 ನೇದರ ಹಿಂದಿನ ಸೀಟಿನ ಬಲ ಬದಿಯಲ್ಲಿ ಕುಳಿತು ತಲೆ ಹೊರಗೆ ಹಾಕಿ ವಾಂತಿ ಮಾಡುತ್ತಿದ್ದ ಪಿಯರ್ಾದಿದಾರರ ಹೆಂಡತಿ ಶ್ರೀಮತಿ ಅಜಮೂನ್ ಎಂಬವರಿಗೆ ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ಮೂಡಬಿದ್ರೆಗೆ ಬರುತ್ತಿದ್ದ ಬಸ್ ನಂ. ಏಂ 19 ಅ 501 ನೇಯದ್ದು ತಲೆಗೆ ಡಿಕ್ಕಿ ಹೊಡೆದು ತೀವೃ ಗಾಯಗೊಳಿಸಿದ್ದು, ಅವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎಸ್.ಸಿ.ಎಸ್. ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಅಪಘಾತಕ್ಕೆ ಬಸ್ಸು ನಂ. ಏಂ 19 ಅ 501 ನೇ ದರ ಚಾಲಕ ತನ್ನ ಬಸ್ಸನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿರುವುದೇ ಕಾರಣವಾಗಿರುತ್ತದೆ. ಅಲ್ಲದೇ ಈ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನೂ ನೀಡದೇ ಹಾಗೂ ಗಾಯಾಳುವಿಗೆ ಆರೈಕೆಯನ್ನೂ ಮಾಡದೇ ಸ್ಥಳದಿಂದ ಪರಾರಿಯಾಗಿರುವುದು ಎಂಬುದಾಗಿ ರಫೀಕ್, 26 ವರ್ಷ, ತಂದೆ: ಲಿಯಾಕತ್, ವಾಸ: ಕೇರ್ ಆಫ್ ಪವರ್ಿನ್ ನೌಷಾದ್, ಶಾಲಿಮಾರ್ ಹಾಲ್ನ ಬಳಿ, ಮೂಡಬಿದ್ರಿ ರವರು ನೀಡಿದ ದೂರಿನಂತೆ 12/213 ಕಲಂ:ಫ 279, 338 ಐಪಿಸಿ ಮತ್ತು ಕಲಂ: 134(ಎ), (ಬಿ) ಐಎಂವಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments:

Post a Comment