Tuesday, December 17, 2013

ದೈನಂದಿನ ಅಪರಾದ ವರದಿ.

ದಿನಾಂಕ17..12.2013  ರ 16:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು  ಈ  ಕೆಳಗನಂತಿದೆ.

 

ಕೊಲೆ  ಪ್ರಕರಣ  

:

0

ದರೋಡೆ          ಪ್ರಕರಣ

:

0

ಸುಲಿಗೆ ಪ್ರಕರಣ

:

0

ಮನೆ ಕಳವು ಪ್ರಕರಣ

 

1

ಸಾಮಾನ್ಯ ಕಳವು

:

1

ವಾಹನ ಕಳವು   

:

0

ಮಹಿಳೆಯ ಮೇಲಿನ ಪ್ರಕರಣ         

:

0

ರಸ್ತೆ ಅಪಘಾತ  ಪ್ರಕರಣ   

:

3

ವಂಚನೆ ಪ್ರಕರಣ

:

0

ಮನುಷ್ಯ ಕಾಣೆ ಪ್ರಕರಣ

:

1

 

 

ªÀÄÄ°Ì ¥ÉÆ°Ã¸ï  oÁuÉAiÀÄ°è ªÀgÀ¢AiÀiÁzÀ C¥ÀWÁvÀ ¥ÀæPÀgÀt  ದಿನಾಂಕ  16.12.2013  ರಂದು ಸಂಜೆ  ಸುಮಾರು  6.20 ರ ವೇಳೆಗೆ  ಮಂಗಳೂರು ತಾಲೂಕು ಕೆಮ್ರಾಲ್  ಗ್ರಾಮದ ಪಕ್ಷಿಕೆರೆ ಕೋರ್ದಬ್ಬು ದೈವಸ್ಥಾನದ ಬಳಿ ಶ್ರೀಮತಿ ಶಕುಂತಲಾ ಪ್ರಾಯ:42 ವರ್ಷ ಎಂಬವರು  ತನ್ನ  ಅಕ್ಕನ  ಮಗ  ರಾಜೇಶ  ಎಂಬವರ ಜೊತೆ   ರಸ್ತೆಯ  ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ  ಭವಾನಿ ಎಂಬವರ  ಮನೆ ಬಳಿ ತಲುಪುವಾಗ್ಗೆ  ಪಕ್ಷಿಕೆರೆ  ಕಡೆಯಿಂದ ಕಿನ್ನಿಗೋಳಿ ಕಡೆಗೆ  ಕೆ.ಎಲ್ 14ಎಮ್.4335ನೇ  ಸಂಖ್ಯೆಯ ಕಾರನ್ನು ಅದರ ಚಾಲಕ ಸಿಯಾಬ್  ಎಂಬಾತನು ಅತೀ ವೇಗ  ಹಾಗೂ ಅಜಾಗರೂಕತೆಯಿಂದ  ರಸ್ತೆಯ  ತೀರಾ ಎಡಬದಿಗೆ  ಚಲಾಯಿಸಿಕೊಂಡು   ಬಂದು  ±ÀPÀÄAvÀ¯Á  ಹಾಗೂ ಸಂಬಂಧಿ ರಾಜೇಶರವರಿಗೆ  ಢಿಕ್ಕಿಪಡಿಸಿದ ಪರಿಣಾಮ ±ÀPÀÄAvÀ¯ÁgÀªÀjUÉ   ಹಣೆಯ  ಬಲ ಪಕ್ಕಕ್ಕೆ  ರಕ್ತಗಾಯ  ,ಮುಖಕ್ಕೆ  ಎರಡೂ ಕೈಯ ತಟ್ಟಿಗೆ  ರಕ್ತಗಾಯ, ಎಡಬದಿಯ ಸೊಂಟಕ್ಕೆ  ಗುದ್ದಿದ ನೋವುಂಟಾಗಿದ್ದು, ರಾಜೇಶನ ಎಡಕಣ್ಣಿನ  ಬಳಿ ತರಚಿದ  ರಕ್ತಗಾಯಬಲಕಾಲಿನ  ಮೊಣಗಂಟಿಗೆ  ಗುದ್ದಿದ   ನೋವುಂಟಾಗಿದ್ದು  ಚಿಕಿತ್ಸೆ  ಬಗ್ಗೆ  ಮುಕ್ಕಾ  ಶ್ರೀನಿವಾಸ  ಆಸ್ಪತ್ರೆಗೆ  ಒಳರೋಗಿಯಾಗಿ ದಾಖಲಾಗಿರುವುದಾಗಿದೆ

 

ªÀÄAUÀ¼ÀÆgÀÄ ¥ÀƪÀð  ¥ÉÆ°Ã¸ï  oÁuÉAiÀÄ°è ªÀgÀ¢AiÀiÁzÀ PÀ¼ÀªÀÅ ¥ÀæPÀgÀt   ದಿನಾಂಕ 16-12-2013 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ 17-12-2013 ರಂದು ಬೆಳಗಿನ ಜಾವ 03-30 ಗಂಟೆಯ ಮಧ್ಯೆ ಮಂಗಳೂರು ನಗರದ ಬಿಕರ್ನಕಟ್ಟೆಯಲ್ಲಿರುವ GªÉÄñï PÀĪÀiÁgï JA§ªÀgÀ ಮನೆಯ ಹಿಂಭಾಗದ ಬಾಗಿಲನ್ನು ಯಾವುದೋ ಹರಿತವಾದ ಆಯುಧವನ್ನು ಉಪಯೋಗಿಸಿ ಮೀಟಿ ತೆರೆದು ಆ ಮೂಲಕ ಒಳ ಪ್ರವೇಶಿದ ಕಳ್ಳರು ಮನೆಯ ಮಾಸ್ಟರ್ ಬೆಡ್ ರೂಮಿನ ಕಪಾಟಿನ ಮೇಲೆ ಬ್ಯಾಗಿನಲ್ಲಿರಿಸಿದ್ದ ನಗದು 25,000ರೂ ಮತ್ತು ಅಂದಾಜು ರೂ 1,00,000/- ಬೆಲೆ ಬಾಳುವ ವಿವಿಧ ನಮೂನೆಯ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ

 

ªÀÄÆqÀ©zÉæ ¥ÉÆ°Ã¸ï  oÁuÉAiÀÄ°è ªÀgÀ¢AiÀiÁzÀ C¥ÀWÁvÀ ¥ÀæPÀgÀt  ದಿನಾಂಕ: 14-12-2013ರಂದು  ಫಿರ್ಯಾದಿದಾರರು ಅವರ ಬಾಬ್ತು ಕೆಎ-19-ಈಹೆಚ್‌-8559ನೇ ಮೋಟಾರ್‌ ಸೈಕಲಿನಲ್ಲಿ ಸಹಸವಾರನಾಗಿ ಮೊಹಮ್ಮದ್ ಆಶ್ರಫ್‌ ಎಂಬಾತನನ್ನು ಕುಳ್ಳಿರಿಸಿಕೊಂಡು ಜೈನ್ ಹೈಸ್ಕೂಲು ಕಡೆಯಿಂದ ಮನೆ ಕಡೆಗೆ ಚಲಾಯಿಸಿಕೊಂಡು ಸಮಯ ಸುಮಾರು ರಾತ್ರಿ 10-30 ಗಂಟೆಗೆ ಮಾರ್ಪಾಡಿ ಗ್ರಾಮದ ಗೌರಿ ಕೆರೆ ಎಂಬಲ್ಲಿ ಬರುತ್ತಿರುವಾಗ ಎದುರುಗಡೆಯಿಂದ ಕೆಎ-02-ಎಕ್ಸ್-287ನೇ ನಂಬ್ರದ ಮೋಟಾರ್‌ ಸೈಕಲನ್ನು ಅದರ ಸವಾರ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ªÉƺÀªÀÄäzï D¹Ã¥ï JA§ªÀgÀ ಮೋಟಾರ್‌ ಸೈಕಲಿಗೆ ಢಿಕ್ಕಿ ಮಾಡಿದ ಪರಿಣಾಮ ಸಹ ಸವಾರ ಮೊಹಮ್ಮದ್ ಅಶ್ರಫ್‌ ಮೋಟಾರ್‌ ಸೈಕಲಿನಿಂದ ರಸ್ತೆಗೆ ಬಿದ್ದು ಆತನ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು ಢಿಕ್ಕಿ ಮಾಡಿದ ಕೆಎ-02-ಎಕ್ಸ್‌ 287ನೇದನ್ನು ಅದರ ಸವಾರನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿದ್ದು ಗಾಯಾಳು ಮೊಹಮ್ಮದ್ ಅಶ್ರಫ್‌ನನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ಒಳ ರೋಗಿಯಾಗಿ zÁR°¹gÀĪÀÅzÁVzÉ.

 

ªÀÄAUÀ¼ÀÆgÀÄ zÀQët ¥ÉÆ°Ã¸ï  oÁuÉAiÀÄ°è ªÀgÀ¢AiÀiÁzÀ PÀ¼ÀªÀÅ ¥ÀæPÀgÀt   Dgï gÀd¤Ã±ï  £ÁAiÀÄPï JA§ÄªÀªÀgÀÄ ದಿನಾಂಕ 14-12-2013 ರಂದು ರಾತ್ರಿ 8-00 ಗಂಟೆಗೆ  ಕಾರ್ಯದ ನಿಮಿತ್ತ ಮಂಗಳೂರು ನಗರದ ಮೋರ್ಗನ್ಸ್ ಗೇಟ್ ಮಂಗಳೂರು ಕ್ಲಬ್ ಬಳಿ ತನ್ನ ಕಂಪೆನಿಯ ಬಾಬ್ತು ಕಾರು ಹೋಂಡಾ ಸಿಟಿ ನಂಬ್ರ ಕೆಎ 19 ಎಂ ಎ 822 ನೇದನ್ನು ಪಾರ್ಕ್ ಮಾಡಿ ಮಂಗಳೂರು ಕ್ಲಬ್ ಗೆ ಹೋಗಿದ್ದು, ವಾಪಾಸು ದಿನಾಂಕ 15-12-2013 ರಂದು 00-30 ಗಂಟೆಗೆ ತಾನು ಪಾರ್ಕ್ ಮಾಡಿದ್ದ ಕಾರಿನ ಬಳಿಗೆ ಬಂದಾಗಯಾರೋ ಕಳ್ಳರು  ಕಾರಿನ ಕಿಟಿಕಿಯ ಗ್ಲಾಸನ್ನು ಒಡೆದು PÁj£À°èzÀÝ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಬ್ಯಾಗ್ ನಲ್ಲಿ FUJITSU LAPTOP , ಸ್ಯಾಮ್ ಸಂಗ್ ಮೊಬೈಲ್, ಕಚೇರಿಗೆ ಸಂಬಂಧಿಸಿದ ನಗದು ರೂಪಾಯಿ 15,794/- ಮತ್ತು ರೂಪಾಯಿ 23,700/- ಮೌಲ್ಯದ ವಿದೇಶಿ ಕರೆನ್ಸಿ ಇದ್ದ  ಕವರನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಒಟ್ಟು ಮೌಲ್ಯ ರೂಪಾಯಿ 75,494-00  ಆಗಿರುತ್ತದೆ  ಎಂಬಿತ್ಯಾದಿ.

 

ªÀÄAUÀ¼ÀÆgÀÄ UÁæªÀiÁAvÀgÀ  ¥ÉÆ°Ã¸ï  oÁuÉAiÀÄ°è ªÀgÀ¢AiÀiÁzÀ C¥ÀWÁvÀ ¥ÀæPÀgÀt  ದಿನಾಂಕ:16.12.2013 ರಂದು ರಾತ್ರಿ 8.45 ಗಂಟೆಗೆ ±ÀQïï J¸ï PÀĪÀiÁgï JA§ªÀgÀÄ  ತನ್ನ ತಂದೆ ಸುದೀರ್‌ ಕುಮಾರ್‌ ರವರೊಂದಿಗೆ ನೀರುಮಾರ್ಗ ಪಾಲ್ದನೆ ಎಂಬಲ್ಲಿ ಹೋಗಿ ವಾಪಾಸ್ಸು  ರಸ್ತೆ ಬದಿ ನಡೆದುಕೊಂಡು  ಬರುತ್ತಾ  ನೀರುಮಾರ್ಗ ಗ್ರಾಮದ ಭಟ್ರಕೋಡಿ ಎಂಬಲ್ಲಿ  ತಲುಪಿದಾಗ  ಮುಂದುಗಡೆಯಿಂದ ಅಂದರೆ ನೀರುಮಾರ್ಗ ಕಡೆಯಿಂದ ಮಲ್ಲೂರು ಕಡೆಗೆ ಕೆಎ-19-ಎಂಸಿ-8069 ನೇ ಇನ್ನೋವಾ ಕಾರನ್ನು ಅದರ ಚಾಲಕ ಮನೋಜ್‌ ಕುಮಾರ್‌‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುಧೀರ್‌‌ ಕುಮಾರ್‌ ರವರಿಗೆ ಡಿಕ್ಕಿಹೊಡೆದ ಪರಿಣಾಮ ಸದ್ರಿಯವರು ರಸ್ತೆಗೆ ಎಸೆಯಲ್ಪಟ್ಟು ಅವರ ತಲೆಗೆ ಗಂಭೀರ ರಕ್ತಬರುವ ಗಾಯ ಉಂಟಾಗಿ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖ°¸À¯ÁVzÉ.

 

ªÀÄAUÀ¼ÀÆgÀÄ UÁæªÀiÁAvÀgÀ  ¥ÉÆ°Ã¸ï  oÁuÉAiÀÄ°è ªÀgÀ¢AiÀiÁzÀ ªÀÄ£ÀĵÀå PÁuÉ ¥ÀæPÀgÀt:  PÀȵÀÚ ªÉÆúÀ£ï JA§ªÀgÀ vÀªÀÄä  ಧರ್ಮರಾಜ್‌ ಎಂಬಾತನು ಕೆನರಾ ಕಾಲೇಜಿನಲ್ಲಿ ಮೆಕ್ಯಾನಿಕಲ್‌‌ ಟೆಕ್ನೀಶನ್‌ ಆಗಿ ಕೆಲಸ ಮಾಡುತ್ತಿದ್ದು ದಿನಾಂಕ: 11.12.2013 ರಂದು  ಆತನು ತನಗೆ ಹುಷಾರಿಲ್ಲ  ಎಂಬುದಾಗಿ ಹೇಳಿ ಕೆಲಸಕ್ಕೆ ಹೋಗದೇ ಮನೆಯಲ್ಲಿ ಇದ್ದವನು  ಬೆಳಿಗ್ಗೆ ಸುಮಾರು 11.00 ಗಂಟೆಯಿಂದ ಮನೆಯಿಂದ ಕಾಣೆಯಾಗಿದ್ದು DvÀ£À  ಪತ್ತೆಯ ಬಗ್ಗೆ ಆಸುಪಾಸಿನಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಪತ್ತೆAiÀiÁVgÀĪÀÅ¢®è.

 

PÁuÉAiÀiÁVgÀĪÀ zsÀªÀÄðgÁeï ZÀºÀgÉ «ªÀgÀ F jÃw EgÀÄvÀÛzÉ :  UÉÆâ ªÀtðzÀ ªÉÄʧtÚ, JvÀÛgÀ : 5'4 EAZÀÄ, GzÀÝ ªÀÄÄR «±Á® ºÀuÉ,  PÀ£ÀßqÀ vÀļÀÄ ªÀiÁvÀ£ÁqÀÄvÁÛ£É. ªÀģɬÄAzÀ ºÉÆÃUÀĪÁUÀ PÀ¥ÀÄà §tÚ nà ±Àmïð §ÆzÀÄ §tÚ ¥ÁåAmï zsÀj¹gÀÄvÁÛ£É.,

 

          

  PÁuÉAiÀiÁVgÀĪÀ zsÀªÀÄðgÁeï

 

 

 

 

No comments:

Post a Comment