Sunday, December 15, 2013

ದೈನಂದಿನ ಅಪರಾದ ವರದಿ.

ದಿನಾಂಕ 5.12.2013 ರ 16:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು  ಈ  ಕೆಳಗನಂತಿದೆ.

 

ಕೊಲೆ  ಪ್ರಕರಣ  

:

0

ದರೋಡೆ          ಪ್ರಕರಣ

:

0

ಸುಲಿಗೆ ಪ್ರಕರಣ

:

0

ಮನೆ ಕಳವು ಪ್ರಕರಣ

 

1

ಸಾಮಾನ್ಯ ಕಳವು

:

0

ವಾಹನ ಕಳವು   

:

1

ಮಹಿಳೆಯ ಮೇಲಿನ ಪ್ರಕರಣ         

:

0

ರಸ್ತೆ ಅಪಘಾತ  ಪ್ರಕರಣ   

:

1

ವಂಚನೆ ಪ್ರಕರಣ

:

0

 

 

ªÀÄAUÀ¼ÀÆgÀÄ UÁæªÀiÁAvÀgÀ ¥Éưøï oÁuÉAiÀÄ°è  ªÀgÀ¢AiÀiÁzÀ ¨ÉÊPï PÀ¼ÀªÀÅ  ¥ÀæPÀgÀt :  ದಿನಾಂಕ: 14.12.2013 ರಂದು ರಾತ್ರಿ ಸುಮಾರು 19.30 ಗಂಟೆ ಸಮಯಕ್ಕೆ  ಪಿ ಶ್ರೀ.ಸಂದೀಪ್‌ ಶೆಟ್ಟಿಯವರು ತನ್ನ ಹೊಸದಾದ ನೊಂದಣಿ ಸಂಖ್ಯೆ ಸಿಗದ  ಹೀರೋ ಕಂಪೆನಿಯಾ PASSION XPRO ಕೆಂಪು ಮತ್ತು ಕಪ್ಪು  ಮೋಟಾರ್‌‌ ಸೈಕಲನ್ನು ಮರೋಳಿ ಗ್ರಾಮದ ಕನಪತಗ್ಗು ಎಂಬಲ್ಲಿ  ಸ್ನೇಹಿತ ರಾಜೇಶ್‌‌ ಎಂಬವರ ಮನೆಯ ಅಂಗಳದಲ್ಲಿ  ಪಾರ್ಕ್‌ ಮಾಡಿ ಹೋಗಿರುವುದಾಗಿದೆ. F ¢£À ತಾರೀಕು 15.12.2013 ರಂದು ಬೆಳಿಗ್ಗೆ ಸುಮಾರು 9.30 ಗಂಟೆಗೆ ಬಂದು ನೋಡಿದಾಗ  ಸದ್ರಿ ಮೋಟಾರ್‌ ಸೈಕಲ್‌ ಕಾಣೆಯಾಗಿದ್ದು ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು  ಸದ್ರಿ ಮೋಟಾರ್‌ ಸೈಕಲನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿಯೂ ಕಳವಾದ ಮೋಟಾರ್‌ ಸೈಕಲಿನ Chasis no: MBLJA12ACDGL05037, ENGINE No: JA12ABDGL06526 ಆಗಿದ್ದು ಮೌಲ್ಯ ಸುಮಾರು 49,000/- ಆಗಬಹುದು.

 

 

¸ÀÄgÀvÀÌ¯ï ¥Éưøï oÁuÉAiÀÄ°è  ªÀgÀ¢AiÀiÁzÀ PÀ¼ÀªÀÅ  ¥ÀæPÀgÀt  ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 14-12-2013 ರಂದು ರಾತ್ರಿ 8-30 ಗಂಟೆಯಿಂದ ಈ ದಿನ ದಿನಾಂಕ 15-12-2013 ರಂದು ಮುಂಜಾನೆ 03-30 ಗಂಟೆ ಮದ್ಯೆ ಮಂಗಳೂರು ತಾಲೂಕು ಸೂರಿಂಜೆ ಗ್ರಾಮದ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಉತ್ತರ ಬದಿಯ ಬಾಗಿಲಿನ ಬೀಗವನ್ನು ಕಳ್ಳರು ಮುರಿದು ದೇವಸ್ಥಾನದ ಒಳ ಪ್ರವೇಶಿಸಿ ದೇವಸ್ಥಾನದ ಒಳಗಿದ್ದ  ಜೀರ್ಣೋದ್ದರ ಸಮಿತಿಯ ಕಾಣಿಕೆ ಡಬ್ಬಿಯ ಬೀಗ ಮುರಿದು ಅದರ ಒಳಗೆ ಇದ್ದ ಸುಮಾರು ರೂ 8000/- ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ

 

¸ÀAZÁgÀ ¥À²ÑªÀÄ  ¥Éưøï oÁuÉAiÀÄ°è  ªÀgÀ¢AiÀiÁzÀ C¥ÀWÁvÀ  ¥ÀæPÀgÀt  ದಿ ದಿನಾಂಕ 15.12.2013 ರಂದು ªÀ¸ÀAvÀ.PÉ  ಮತ್ತು ಅವರ ಅಣ್ಣ ಕಮಲಾಕ್ಷ 60 ವರ್ಷ ಎಂಬವರು  ಮಂಗಳೂರು ನಗರದ ಲಾಲ್ ಭಾಗ್ ಎಂಬಲ್ಲಿ ಬಸ್ಸಿನಿಂದ ಇಳಿದು ಕೆ.ಎಸ್ ಆರ್.ಟಿ.ಸಿ. ಬಸ್ಸು ನಿಲ್ಲಾಣದ ಕಡೆಗೆ ಲಾಲ್ ಭಾಗ್ - ಕೆ.ಎಸ್ ಆರ್ ಟಿ ಸಿ  ಸಾರ್ವಜನಿಕ ಕಾಂಕ್ರೀಟು ರಸ್ತೆಯ ಎಡ ಬದಿಯಲ್ಲಿ  ನಡೆದುಕೊಂಡು ಹೋಗುತ್ತಿರುವ ಸಮಯ ಬೆಳಿಗ್ಗೆ 07.00 ಗಂಟೆಗೆ  ರೂಟ್ ನಂಬ್ರ 2 ಈ  ಬಸ್ಸು ನಂಬ್ರ ಕೆಎ.19.ಬಿ.6133ನೇದನ್ನು ಅದರ ಚಾಲಕ ಲಾಲ್ ಭಾಗ್ ಕಡೆಯಿಂದ ಕೆ.ಎಸ್ ಆರ್.ಟಿ.ಸಿ. ಕಡೆಗೆ ಅತೀವೇಗ ಮತ್ತು ತೀರಾ ನಿರ್ಲಕ್ಷ್ಯ ತನದಿಂದ ಚಲಾಯಿಸಿಕೊಂಡು ಬಂದು ªÀ¸ÀAvÀ.PÉ AiÀĪÀgÀ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ  ಕಮಲಾಕ್ಷ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿಯವರು ರಸ್ತೆಗೆ ಬಿದ್ದು ತಲೆಗೆ  ಬಲವಾದ ಗಾಯವಾದವರನ್ನು aQvÉìUÁV £ÀUÀgÀzÀ J.eÉ D¸ÀàvÉæUÉ zÁR°¹gÀÄvÁÛgÉ

 

No comments:

Post a Comment